ಕೈಕೊಟ್ಟ ಬಿಎಸ್ಎನ್ಎಲ್ ನೆಟ್ವರ್ಕ್: ಗ್ರಾಮಸ್ಥರ ಆಕ್ರೋಶ ಮುತ್ತಿಗೆಸೋಮವಾರಪೇಟೆ, ಜು.23: ತಾಲೂಕಿನ ಹರಗ ಗ್ರಾಮದಲ್ಲಿ ಕಳೆದ 25 ದಿನಗಳಿಂದ ಬಿಎಸ್‍ಎನ್‍ಎಲ್ ಮೊಬೈಲ್ ನೆಟ್‍ವರ್ಕ್ ಸ್ಥಗಿತಗೊಂಡಿದ್ದು, ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಇಲ್ಲಿನÀ ಬಿಎಸ್‍ಎನ್‍ಎಲ್ ಎಸ್‍ಡಿಓಟಿಗೆ ಮುತ್ತಿಗೆ ತಾ. 25ರಂದು ಲಯನ್ಸ್ ಪದಗ್ರಹಣ ಸೋಮವಾರಪೇಟೆ, ಜು23: ಇಲ್ಲಿನ ಲಯನ್ಸ್ ಸಂಸ್ಥೆಯ ನೂತನ ಸಾಲಿನ ಪದಗ್ರಹಣ ಕಾರ್ಯಕ್ರಮ ತಾ. 25ರಂದು ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಚೌಟ ತಿಳಿಸಿದ್ದಾರೆ. ಇಲ್ಲಿನ ಒಕ್ಕಲಿಗರ ಸಮುದಾಯ ಕೊನೆಗೂ ನೆಲಕಚ್ಚಿದ ಶಾಲಾ ಕಟ್ಟಡಮಡಿಕೇರಿ, ಜು. 23: ಇಲ್ಲಿಗೆ ಸಮೀಪದ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಸ್ತೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿನ್ನೆ ದಿನ ಕೊನೆಗೂ ನೆಲಕಚ್ಚಿದೆ. ನಾಯಕತ್ವ ಗುಣದೊಂದಿಗೆ ಸಂಘಟಕರಾಗಬೇಕುಗೋಣಿಕೊಪ್ಪ ವರದಿ, ಜು. 23: ನಾಯಕತ್ವ ಗುಣ ಬೆಳೆಸಿಕೊಳ್ಳುವದ ರೊಂದಿಗೆ ಉತ್ತಮ ಸಂಘಟಕರಾಗುವ ದಿಟ್ಟತನ ಕೂಡ ಬೆಳೆಸಿಕೊಳ್ಳಬೇಕು ಎಂದು ಶಕ್ತಿ ಪತ್ರಿಕೆ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಏಡ್ಸ್ ವಿರುದ್ಧ ಜಾಗ್ರತೆ ವಹಿಸಲು ಕರೆಮಡಿಕೇರಿ, ಜು. 23: ಮಾನವ ಸಂಕುಲಕ್ಕೆ ಅಪಾಯಕಾರಿಯಾಗಿರುವ ಏಡ್ಸ್ ರೋಗದ ವಿರುದ್ಧ ಸಮಾಜದಲ್ಲಿ ಪ್ರತಿಯೊಬ್ಬರು ಜಾಗ್ರತೆ ವಹಿಸಬೇಕೆಂದು ದೆಹಲಿಯ ಏಡ್ಸ್ ನಿಯಂತ್ರಣ ಪ್ರತಿಷ್ಠಾನದ ಮುಖ್ಯಸ್ಥ ಡಾ. ಆರ್.ಕೆ.
ಕೈಕೊಟ್ಟ ಬಿಎಸ್ಎನ್ಎಲ್ ನೆಟ್ವರ್ಕ್: ಗ್ರಾಮಸ್ಥರ ಆಕ್ರೋಶ ಮುತ್ತಿಗೆಸೋಮವಾರಪೇಟೆ, ಜು.23: ತಾಲೂಕಿನ ಹರಗ ಗ್ರಾಮದಲ್ಲಿ ಕಳೆದ 25 ದಿನಗಳಿಂದ ಬಿಎಸ್‍ಎನ್‍ಎಲ್ ಮೊಬೈಲ್ ನೆಟ್‍ವರ್ಕ್ ಸ್ಥಗಿತಗೊಂಡಿದ್ದು, ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಇಲ್ಲಿನÀ ಬಿಎಸ್‍ಎನ್‍ಎಲ್ ಎಸ್‍ಡಿಓಟಿಗೆ ಮುತ್ತಿಗೆ
ತಾ. 25ರಂದು ಲಯನ್ಸ್ ಪದಗ್ರಹಣ ಸೋಮವಾರಪೇಟೆ, ಜು23: ಇಲ್ಲಿನ ಲಯನ್ಸ್ ಸಂಸ್ಥೆಯ ನೂತನ ಸಾಲಿನ ಪದಗ್ರಹಣ ಕಾರ್ಯಕ್ರಮ ತಾ. 25ರಂದು ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಚೌಟ ತಿಳಿಸಿದ್ದಾರೆ. ಇಲ್ಲಿನ ಒಕ್ಕಲಿಗರ ಸಮುದಾಯ
ಕೊನೆಗೂ ನೆಲಕಚ್ಚಿದ ಶಾಲಾ ಕಟ್ಟಡಮಡಿಕೇರಿ, ಜು. 23: ಇಲ್ಲಿಗೆ ಸಮೀಪದ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಸ್ತೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿನ್ನೆ ದಿನ ಕೊನೆಗೂ ನೆಲಕಚ್ಚಿದೆ.
ನಾಯಕತ್ವ ಗುಣದೊಂದಿಗೆ ಸಂಘಟಕರಾಗಬೇಕುಗೋಣಿಕೊಪ್ಪ ವರದಿ, ಜು. 23: ನಾಯಕತ್ವ ಗುಣ ಬೆಳೆಸಿಕೊಳ್ಳುವದ ರೊಂದಿಗೆ ಉತ್ತಮ ಸಂಘಟಕರಾಗುವ ದಿಟ್ಟತನ ಕೂಡ ಬೆಳೆಸಿಕೊಳ್ಳಬೇಕು ಎಂದು ಶಕ್ತಿ ಪತ್ರಿಕೆ ಸಲಹಾ ಸಂಪಾದಕ ಬಿ.ಜಿ. ಅನಂತಶಯನ
ಏಡ್ಸ್ ವಿರುದ್ಧ ಜಾಗ್ರತೆ ವಹಿಸಲು ಕರೆಮಡಿಕೇರಿ, ಜು. 23: ಮಾನವ ಸಂಕುಲಕ್ಕೆ ಅಪಾಯಕಾರಿಯಾಗಿರುವ ಏಡ್ಸ್ ರೋಗದ ವಿರುದ್ಧ ಸಮಾಜದಲ್ಲಿ ಪ್ರತಿಯೊಬ್ಬರು ಜಾಗ್ರತೆ ವಹಿಸಬೇಕೆಂದು ದೆಹಲಿಯ ಏಡ್ಸ್ ನಿಯಂತ್ರಣ ಪ್ರತಿಷ್ಠಾನದ ಮುಖ್ಯಸ್ಥ ಡಾ. ಆರ್.ಕೆ.