ಮಲೆನಾಡಲ್ಲಿ ಮಳೆಯಿಂದಾದ ಸಂಕಷ್ಟಗಳ ದಿಗ್ದರ್ಶನಸೋಮವಾರಪೇಟೆ, ಜು.17: ಎಲ್ಲೆಲ್ಲೂ ಮುರಿದು ಬಿದ್ದಿರುವ ವಿದ್ಯುತ್ ಕಂಬಗಳು, ರಸ್ತೆಯ ಪಕ್ಕದಲ್ಲಿ ಹೊಳೆಯಂತೆ ಹರಿಯುವ ಮಳೆ ನೀರು, ಲೆಕ್ಕಕ್ಕೆ ಸಿಗದಷ್ಟು ಧರಾಶಾಹಿಯಾಗಿರುವ ಮರಗಳು, ಉದುರುತ್ತಿರುವ ಕಾಫಿ ಫಸಲು, ಇಂದು ವಾರ್ಡ್ಸಭೆಶ್ರೀಮಂಗಲ, ಜು. 17: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪರಕಟಕೇರಿ ಗ್ರಾಮದ ವಾರ್ಡ್‍ಸಭೆ ತಾ. 18 ರಂದು (ಇಂದು) ಗ್ರಾ.ಪಂ. ಸದಸ್ಯೆ ಕೆ.ವಿ. ಪುಷ್ಪ ಅಧ್ಯಕ್ಷತೆಯಲ್ಲಿ ಇಲ್ಲಿನ ಸರಕಾರಿ ಆತ್ಮಹತ್ಯೆಸೋಮವಾರಪೇಟೆ, ಜು. 17: ಸಮೀಪದ ಕುಸುಬೂರು ಕಾಫಿ ತೋಟದಲ್ಲಿ ಟ್ರ್ಯಾಕ್ಟರ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಮುತ್ತಯ್ಯ (57) ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ ಆನೆಗಿಟ್ಟ ವಿಷಕ್ಕೆ ಹಸುಗಳು ಬಲಿ...ಕೂಡಿಗೆ, ಜು. 16: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಐದು ಹಸುಗಳು ಸಾವನ್ನಪಿದ ಘಟನೆ ನಡೆದಿದೆ.ಗ್ರಾಮದ ರವಿ ಎಂಬವರ ಒಂದು ಎತ್ತು ಹಾಗೂ ನಾಲ್ಕು ಹಸುಗಳು1.98 ಕೋಟಿ ವೆಚ್ಚದ ಪ.ಪಂ. ಆಡಳಿತ ಸಮುಚ್ಚಯ ಭವನ ಉದ್ಘಾಟನೆಸೋಮವಾರಪೇಟೆ, ಜು.16: ರಾಜ್ಯ ಸರ್ಕಾರದ ನಗರೋತ್ಥಾನ ಯೋಜನೆಯಲ್ಲಿ 1.98ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಇಲ್ಲಿನ ಪಟ್ಟಣ ಪಂಚಾಯಿತಿ ನೂತನ ಕಚೇರಿ ಕಟ್ಟಡದ ಉದ್ಘಾಟನೆಯನ್ನು ಶಾಸಕ ಅಪ್ಪಚ್ಚು ರಂಜನ್ ನೆರವೇರಿಸಿದರು.ಎಸ್‍ಎಫ್‍ಸಿ
ಮಲೆನಾಡಲ್ಲಿ ಮಳೆಯಿಂದಾದ ಸಂಕಷ್ಟಗಳ ದಿಗ್ದರ್ಶನಸೋಮವಾರಪೇಟೆ, ಜು.17: ಎಲ್ಲೆಲ್ಲೂ ಮುರಿದು ಬಿದ್ದಿರುವ ವಿದ್ಯುತ್ ಕಂಬಗಳು, ರಸ್ತೆಯ ಪಕ್ಕದಲ್ಲಿ ಹೊಳೆಯಂತೆ ಹರಿಯುವ ಮಳೆ ನೀರು, ಲೆಕ್ಕಕ್ಕೆ ಸಿಗದಷ್ಟು ಧರಾಶಾಹಿಯಾಗಿರುವ ಮರಗಳು, ಉದುರುತ್ತಿರುವ ಕಾಫಿ ಫಸಲು,
ಇಂದು ವಾರ್ಡ್ಸಭೆಶ್ರೀಮಂಗಲ, ಜು. 17: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪರಕಟಕೇರಿ ಗ್ರಾಮದ ವಾರ್ಡ್‍ಸಭೆ ತಾ. 18 ರಂದು (ಇಂದು) ಗ್ರಾ.ಪಂ. ಸದಸ್ಯೆ ಕೆ.ವಿ. ಪುಷ್ಪ ಅಧ್ಯಕ್ಷತೆಯಲ್ಲಿ ಇಲ್ಲಿನ ಸರಕಾರಿ
ಆತ್ಮಹತ್ಯೆಸೋಮವಾರಪೇಟೆ, ಜು. 17: ಸಮೀಪದ ಕುಸುಬೂರು ಕಾಫಿ ತೋಟದಲ್ಲಿ ಟ್ರ್ಯಾಕ್ಟರ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಮುತ್ತಯ್ಯ (57) ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ
ಆನೆಗಿಟ್ಟ ವಿಷಕ್ಕೆ ಹಸುಗಳು ಬಲಿ...ಕೂಡಿಗೆ, ಜು. 16: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಐದು ಹಸುಗಳು ಸಾವನ್ನಪಿದ ಘಟನೆ ನಡೆದಿದೆ.ಗ್ರಾಮದ ರವಿ ಎಂಬವರ ಒಂದು ಎತ್ತು ಹಾಗೂ ನಾಲ್ಕು ಹಸುಗಳು
1.98 ಕೋಟಿ ವೆಚ್ಚದ ಪ.ಪಂ. ಆಡಳಿತ ಸಮುಚ್ಚಯ ಭವನ ಉದ್ಘಾಟನೆಸೋಮವಾರಪೇಟೆ, ಜು.16: ರಾಜ್ಯ ಸರ್ಕಾರದ ನಗರೋತ್ಥಾನ ಯೋಜನೆಯಲ್ಲಿ 1.98ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಇಲ್ಲಿನ ಪಟ್ಟಣ ಪಂಚಾಯಿತಿ ನೂತನ ಕಚೇರಿ ಕಟ್ಟಡದ ಉದ್ಘಾಟನೆಯನ್ನು ಶಾಸಕ ಅಪ್ಪಚ್ಚು ರಂಜನ್ ನೆರವೇರಿಸಿದರು.ಎಸ್‍ಎಫ್‍ಸಿ