ನಾಳೆ ಎರ್ನಾಕುಲಂನಲ್ಲಿ ಮಹಾಸಮ್ಮೇಳನದ ಪ್ರಚಾರ ಸಭೆ ಮಡಿಕೇರಿ, ಜು. 14 : ‘ವಿಶ್ವಶಾಂತಿಗೆ ಧಾರ್ಮಿಕ ವಿದ್ಯೆ’ ಎಂಬ ಧ್ಯೇಯ ವಾಕ್ಯದೊಂದಿಗೆ ‘ಸಮಸ್ತ’ ಕೇಳ ಜಂಯಿಯ್ಯತ್ತುಲ್ ಮುಅಲ್ಲಿಮೀನ್ (ಸಮಸ್ತ ಕೇರಳ ಮದ್ರಸಗಳ ಅಧ್ಯಾಪಕರ ಒಕ್ಕೂಟ) ಆಶ್ರಯದಲ್ಲಿ ಅರಣ್ಯ ಇಲಾಖೆಯಿಂದ ಕಾಡಾನೆ ಕಾರ್ಯಾಚರಣೆಸಿದ್ದಾಪುರ, ಜು. 14: ನೆಲ್ಯಹುದಿಕೇರಿ ವ್ಯಾಪ್ತಿಯ ಬೆಟ್ಟದಕಾಡು, ಬಲಂಜಿಕರೆ, ಅರೆಕಾಡು ಭಾಗದ ಕಾಫಿತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಅರಣ್ಯಕ್ಕೆ ಎಟಿಎಂ ನಂಬರ್ ಪಡೆದು ವಂಚನೆಕುಶಾಲನಗರ, ಜು. 14: ಬ್ಯಾಂಕ್ ಗ್ರಾಹಕರೊಬ್ಬರಿಂದ ಎಟಿಎಂ ಕಾರ್ಡ್ ನಂಬರ್ ಪಡೆದ ಅಪರಿಚಿತನೊಬ್ಬ 6900 ರೂಗಳನ್ನು ನಗದೀಕರಿಸಿರುವ ಬಗ್ಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪಘಾತ ಆಸ್ಪತ್ರೆಗೆ ದಾಖಲುಅಜಾಗರೂಕತೆ ಹಾಗೂ ಅತೀ ವೇಗದ ಚಾಲನೆಯಿಂದ ವಾಹನವೊಂದು ತೋಟದೊಳಗೆ ಮಗುಚಿಕೊಂಡ ಘಟನೆ ಸಮೀಪದ ಬಾಳೆಕಾಡು ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ನಡೆದಿದೆ. ಕುಶಾಲನಗರದಿಂದ ಮಡಿಕೇರಿಯತ್ತ ತೆರಳುತ್ತಿದ್ದ ನಾಲ್ವರು ಪ್ರವಾಸಿಗರಿದ್ದವೈದ್ಯರು ಅಲಭ್ಯವೀರಾಜಪೇಟೆ, ಜು. 13: ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಎಚ್.ಎಸ್. ಪಾಲಿಕ್ಲಿನಿಕ್‍ನ ವೈದ್ಯರು ತಾ. 14ರಂದು ಲಭ್ಯ ವಿರುವದಿಲ್ಲ ಎಂದು ಪಾಲಿಕ್ಲಿನಿಕ್‍ನ ಅಧಿಕಾರಿ ತಿಳಿಸಿದ್ದಾರೆ.
ನಾಳೆ ಎರ್ನಾಕುಲಂನಲ್ಲಿ ಮಹಾಸಮ್ಮೇಳನದ ಪ್ರಚಾರ ಸಭೆ ಮಡಿಕೇರಿ, ಜು. 14 : ‘ವಿಶ್ವಶಾಂತಿಗೆ ಧಾರ್ಮಿಕ ವಿದ್ಯೆ’ ಎಂಬ ಧ್ಯೇಯ ವಾಕ್ಯದೊಂದಿಗೆ ‘ಸಮಸ್ತ’ ಕೇಳ ಜಂಯಿಯ್ಯತ್ತುಲ್ ಮುಅಲ್ಲಿಮೀನ್ (ಸಮಸ್ತ ಕೇರಳ ಮದ್ರಸಗಳ ಅಧ್ಯಾಪಕರ ಒಕ್ಕೂಟ) ಆಶ್ರಯದಲ್ಲಿ
ಅರಣ್ಯ ಇಲಾಖೆಯಿಂದ ಕಾಡಾನೆ ಕಾರ್ಯಾಚರಣೆಸಿದ್ದಾಪುರ, ಜು. 14: ನೆಲ್ಯಹುದಿಕೇರಿ ವ್ಯಾಪ್ತಿಯ ಬೆಟ್ಟದಕಾಡು, ಬಲಂಜಿಕರೆ, ಅರೆಕಾಡು ಭಾಗದ ಕಾಫಿತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಅರಣ್ಯಕ್ಕೆ
ಎಟಿಎಂ ನಂಬರ್ ಪಡೆದು ವಂಚನೆಕುಶಾಲನಗರ, ಜು. 14: ಬ್ಯಾಂಕ್ ಗ್ರಾಹಕರೊಬ್ಬರಿಂದ ಎಟಿಎಂ ಕಾರ್ಡ್ ನಂಬರ್ ಪಡೆದ ಅಪರಿಚಿತನೊಬ್ಬ 6900 ರೂಗಳನ್ನು ನಗದೀಕರಿಸಿರುವ ಬಗ್ಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಪಘಾತ ಆಸ್ಪತ್ರೆಗೆ ದಾಖಲುಅಜಾಗರೂಕತೆ ಹಾಗೂ ಅತೀ ವೇಗದ ಚಾಲನೆಯಿಂದ ವಾಹನವೊಂದು ತೋಟದೊಳಗೆ ಮಗುಚಿಕೊಂಡ ಘಟನೆ ಸಮೀಪದ ಬಾಳೆಕಾಡು ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ನಡೆದಿದೆ. ಕುಶಾಲನಗರದಿಂದ ಮಡಿಕೇರಿಯತ್ತ ತೆರಳುತ್ತಿದ್ದ ನಾಲ್ವರು ಪ್ರವಾಸಿಗರಿದ್ದ
ವೈದ್ಯರು ಅಲಭ್ಯವೀರಾಜಪೇಟೆ, ಜು. 13: ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಎಚ್.ಎಸ್. ಪಾಲಿಕ್ಲಿನಿಕ್‍ನ ವೈದ್ಯರು ತಾ. 14ರಂದು ಲಭ್ಯ ವಿರುವದಿಲ್ಲ ಎಂದು ಪಾಲಿಕ್ಲಿನಿಕ್‍ನ ಅಧಿಕಾರಿ ತಿಳಿಸಿದ್ದಾರೆ.