ಹಾರಂಗಿ ಅಣೆಕಟ್ಟೆಗೆ ಜಿಲ್ಲಾಧಿಕಾರಿ ಭೇಟಿಕೂಡಿಗೆ, ಜು. 12: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಗೆ ಇಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಣೆಕಟ್ಟೆಯಿಂದ ನದಿಗೆ ಹೋಗುವ ನೀರಿನ ಪ್ರಮಾಣವನ್ನು ಹಾಗೂ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆ*ಗೋಣಿಕೊಪ್ಪ, ಜು. 12: ಹಾತೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜಯಂತಿ ಅವರು ಅವಿರೋಧ ಆಯ್ಕೆಯಾಗಿದ್ದಾರೆ. ಗ್ರಾ.ಪಂ. ಸಭಾಂಗಣದಲ್ಲಿ ಚುನಾವಣಾಧಿಕಾರಿ ಮತ್ತು ತಾಲೂಕು ದಂಡಾಧಿಕಾರಿ ಗೋವಿಂದರಾಜು ನೇತೃತ್ವದಲ್ಲಿ ಚುನಾವಣೆ ಅಪಾಯದ ಕಟ್ಟಡದ ಬಳಿ ಸಂಚಾರ ನಿಷೇಧಕುಶಾಲನಗರ, ಜು. 12: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಶಿಥಿಲ ಕಟ್ಟಡದ ಮೇಲ್ಚಾವಣಿ ಮಳೆಗೆ ಎರಡನೇ ಬಾರಿ ಕುಸಿದಿದ್ದು ಭಾರೀ ಅಪಾಯ ತಪ್ಪಿದೆ. ಪಟ್ಟಣದ ಬಸ್ ನಿಲ್ದಾಣ ನದಿಗೆ ಹಾರಿ ಆತ್ಮಹತ್ಯೆಕುಶಾಲನಗರ, ಜು. 12: ಕುಶಾಲನಗರ-ಕೊಪ್ಪ ಕಾವೇರಿ ಸೇತುವೆ ಮೇಲಿಂದ ಅಪರಿಚಿತ ಯುವಕನೊಬ್ಬ ನದಿಗೆ ಹಾರಿ ನೀರು ಪಾಲಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.ಕೊಪ್ಪ ಕಡೆಯಿಂದ ಓಡಿಕೊಂಡು ಬಂದುಗಾಳಿ ಮಳೆ ಕುಸಿದು ಬಿದ್ದ ಕೊಟ್ಟಿಗೆನಾಪೆÇೀಕ್ಲು, ಜು. 12: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆ ಮತ್ತು ಗಾಳಿಯ ಕಾರಣದಿಂದ ನಾಪೆÇೀಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಹಳೇ ತಾಲೂಕುವಿನ ಕುಲ್ಲೇಟಿರ ಗುರುವಪ್ಪ ಅವರ
ಹಾರಂಗಿ ಅಣೆಕಟ್ಟೆಗೆ ಜಿಲ್ಲಾಧಿಕಾರಿ ಭೇಟಿಕೂಡಿಗೆ, ಜು. 12: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಗೆ ಇಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಣೆಕಟ್ಟೆಯಿಂದ ನದಿಗೆ ಹೋಗುವ ನೀರಿನ ಪ್ರಮಾಣವನ್ನು ಹಾಗೂ
ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆ*ಗೋಣಿಕೊಪ್ಪ, ಜು. 12: ಹಾತೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜಯಂತಿ ಅವರು ಅವಿರೋಧ ಆಯ್ಕೆಯಾಗಿದ್ದಾರೆ. ಗ್ರಾ.ಪಂ. ಸಭಾಂಗಣದಲ್ಲಿ ಚುನಾವಣಾಧಿಕಾರಿ ಮತ್ತು ತಾಲೂಕು ದಂಡಾಧಿಕಾರಿ ಗೋವಿಂದರಾಜು ನೇತೃತ್ವದಲ್ಲಿ ಚುನಾವಣೆ
ಅಪಾಯದ ಕಟ್ಟಡದ ಬಳಿ ಸಂಚಾರ ನಿಷೇಧಕುಶಾಲನಗರ, ಜು. 12: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಶಿಥಿಲ ಕಟ್ಟಡದ ಮೇಲ್ಚಾವಣಿ ಮಳೆಗೆ ಎರಡನೇ ಬಾರಿ ಕುಸಿದಿದ್ದು ಭಾರೀ ಅಪಾಯ ತಪ್ಪಿದೆ. ಪಟ್ಟಣದ ಬಸ್ ನಿಲ್ದಾಣ
ನದಿಗೆ ಹಾರಿ ಆತ್ಮಹತ್ಯೆಕುಶಾಲನಗರ, ಜು. 12: ಕುಶಾಲನಗರ-ಕೊಪ್ಪ ಕಾವೇರಿ ಸೇತುವೆ ಮೇಲಿಂದ ಅಪರಿಚಿತ ಯುವಕನೊಬ್ಬ ನದಿಗೆ ಹಾರಿ ನೀರು ಪಾಲಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.ಕೊಪ್ಪ ಕಡೆಯಿಂದ ಓಡಿಕೊಂಡು ಬಂದು
ಗಾಳಿ ಮಳೆ ಕುಸಿದು ಬಿದ್ದ ಕೊಟ್ಟಿಗೆನಾಪೆÇೀಕ್ಲು, ಜು. 12: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆ ಮತ್ತು ಗಾಳಿಯ ಕಾರಣದಿಂದ ನಾಪೆÇೀಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಹಳೇ ತಾಲೂಕುವಿನ ಕುಲ್ಲೇಟಿರ ಗುರುವಪ್ಪ ಅವರ