ರೈತರ ಚಾಲ್ತಿ ಸಾಲ ಮನ್ನಾ : ಸಿ.ಎಂ. ಭರವಸೆಬೆಂಗಳೂರು, ಜು. 12: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಾ. 5 ರಂದು ಮಂಡಿಸಿದ್ದ 2018-19ನೇ ಸಾಲಿನ ಧನವಿನಿಯೋಗ ವಿಧೇಯಕ ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಇಂದು ವಿಧಾನಸಭೆಯಲ್ಲಿವಾಯು ವರುಣ ರೌದ್ರನರ್ತನದಿಂದ ಹೈರಾಣಾದ ಜನತೆಮಡಿಕೇರಿ, ಜ. 12: ಉತ್ತರ ಕೊಡಗಿನ ಪುಷ್ಪಗಿರಿ ಬೆಟ್ಟ ತಪ್ಪಲು ಸಹಿತ ತಲಕಾವೇರಿ - ಭಾಗಮಂಡಲ, ನಾಪೋಕ್ಲು, ಬಿಟ್ಟಂಗಾಲ ಸೇರಿದಂತೆ ಬರಪೊಳೆ ತಟದ ಗ್ರಾಮಗಳನ್ನು ಒಳಗೊಂಡಂತೆ ದಕ್ಷಿಣಬರಲಿದೆ ವಾಹನ 4ಮಡಿಕೇರಿ, ಜು. 12: ವಾಹನಗಳಿಗೆ ಸಂಬಂಧಿಸಿದಂತೆ ನೋಂದಣಿ, ಮಾಲೀಕತ್ವ ಬದಲಾವಣೆ, ಸುಸ್ಥಿತಿ ದೃಢೀಕರಣ, ತೆರಿಗೆ ಪಾವತಿ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳು ಇನ್ನು ಮುಂದಕ್ಕೆ ಸಕಾಲ ಯೋಜನೆಯಡಿಹಿಂದೆ ಬರಗಾಲ.., ಈಗ ಅತಿವೃಷ್ಟಿ.., ಕೃಷಿಕ ಸದಾಬವಣೆಯಲ್ಲಿಮಡಿಕೇರಿ, ಜು. 12: ಕೃಷಿ ಪ್ರಧಾನವಾಗಿರುವ ಕೊಡಗು ಜಿಲ್ಲೆಯ ಬಹುತೇಕ ಆರ್ಥಿಕತೆ ಕೃಷಿ ಫಸಲನ್ನೇ ಅವಲಂಬಿಸಿವೆ. ಕಾಫಿ ಹಾಗೂ ಭತ್ತ ಪ್ರಮುಖ ಬೆಳೆಯಾದರೂ ಇತ್ತೀಚಿನ ವರ್ಷಗಳಲ್ಲಿ ವಾತಾವರಣದ ತಾಲೂಕು ಮಟ್ಟದಲ್ಲಿ ‘ಶಕ್ತಿ’ಗೆ ಎರಡು ಪ್ರಶಸ್ತಿಸೋಮವಾರಪೇಟೆ,ಜು.12: ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ‘ಶಕ್ತಿ’ಗೆ ಎರಡು ಪ್ರಶಸ್ತಿ ಲಭಿಸಿದೆ. ಜಿಲ್ಲಾ ಮಟ್ಟದಲ್ಲೂ 2 ಪ್ರಶಸ್ತಿಯನ್ನು ಪಡೆದಿದ್ದ ಶಕ್ತಿ ಪತ್ರಿಕೆ,
ರೈತರ ಚಾಲ್ತಿ ಸಾಲ ಮನ್ನಾ : ಸಿ.ಎಂ. ಭರವಸೆಬೆಂಗಳೂರು, ಜು. 12: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಾ. 5 ರಂದು ಮಂಡಿಸಿದ್ದ 2018-19ನೇ ಸಾಲಿನ ಧನವಿನಿಯೋಗ ವಿಧೇಯಕ ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಇಂದು ವಿಧಾನಸಭೆಯಲ್ಲಿ
ವಾಯು ವರುಣ ರೌದ್ರನರ್ತನದಿಂದ ಹೈರಾಣಾದ ಜನತೆಮಡಿಕೇರಿ, ಜ. 12: ಉತ್ತರ ಕೊಡಗಿನ ಪುಷ್ಪಗಿರಿ ಬೆಟ್ಟ ತಪ್ಪಲು ಸಹಿತ ತಲಕಾವೇರಿ - ಭಾಗಮಂಡಲ, ನಾಪೋಕ್ಲು, ಬಿಟ್ಟಂಗಾಲ ಸೇರಿದಂತೆ ಬರಪೊಳೆ ತಟದ ಗ್ರಾಮಗಳನ್ನು ಒಳಗೊಂಡಂತೆ ದಕ್ಷಿಣ
ಬರಲಿದೆ ವಾಹನ 4ಮಡಿಕೇರಿ, ಜು. 12: ವಾಹನಗಳಿಗೆ ಸಂಬಂಧಿಸಿದಂತೆ ನೋಂದಣಿ, ಮಾಲೀಕತ್ವ ಬದಲಾವಣೆ, ಸುಸ್ಥಿತಿ ದೃಢೀಕರಣ, ತೆರಿಗೆ ಪಾವತಿ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳು ಇನ್ನು ಮುಂದಕ್ಕೆ ಸಕಾಲ ಯೋಜನೆಯಡಿ
ಹಿಂದೆ ಬರಗಾಲ.., ಈಗ ಅತಿವೃಷ್ಟಿ.., ಕೃಷಿಕ ಸದಾಬವಣೆಯಲ್ಲಿಮಡಿಕೇರಿ, ಜು. 12: ಕೃಷಿ ಪ್ರಧಾನವಾಗಿರುವ ಕೊಡಗು ಜಿಲ್ಲೆಯ ಬಹುತೇಕ ಆರ್ಥಿಕತೆ ಕೃಷಿ ಫಸಲನ್ನೇ ಅವಲಂಬಿಸಿವೆ. ಕಾಫಿ ಹಾಗೂ ಭತ್ತ ಪ್ರಮುಖ ಬೆಳೆಯಾದರೂ ಇತ್ತೀಚಿನ ವರ್ಷಗಳಲ್ಲಿ ವಾತಾವರಣದ
ತಾಲೂಕು ಮಟ್ಟದಲ್ಲಿ ‘ಶಕ್ತಿ’ಗೆ ಎರಡು ಪ್ರಶಸ್ತಿಸೋಮವಾರಪೇಟೆ,ಜು.12: ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ‘ಶಕ್ತಿ’ಗೆ ಎರಡು ಪ್ರಶಸ್ತಿ ಲಭಿಸಿದೆ. ಜಿಲ್ಲಾ ಮಟ್ಟದಲ್ಲೂ 2 ಪ್ರಶಸ್ತಿಯನ್ನು ಪಡೆದಿದ್ದ ಶಕ್ತಿ ಪತ್ರಿಕೆ,