ಬಿಜೆಪಿ ಅಭ್ಯರ್ಥಿಗಳೊಂದಿಗೆ ಅಮಿತ್ ಶಾ ರೋಡ್ ಶೋ...ಮಡಿಕೇರಿ, ಮೇ 8: ಭಾರತೀಯ ಜನತಾ ಪಾರ್ಟಿಯ ರಾಷ್ಟ್ರಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಅಮಿತ್ ಶಾ ಅವರು, ಇಂದು ಮಡಿಕೇರಿಗೆ ಭೇಟಿ ನೀಡಿ ಮೇ 12 ರಂದುಶಿಕ್ಷಣಕ್ಕೆ ಒತ್ತು ನೀಡಿದರೆ ಮಾತ್ರ ಅಭಿವೃದ್ಧಿ: ಅಪ್ಪಚ್ಚು ರಂಜನ್ಶನಿವಾರಸಂತೆ, ಮೇ 8: ಯಾವದೇ ದೇಶ, ರಾಜ್ಯ ಅಥವಾ ಜಿಲ್ಲೆಯೇ ಆಗಲಿ ಶಿಕ್ಷಣಕ್ಕೆ ಒತ್ತು ನೀಡಿದರೆ ಮಾತ್ರ ಆ ಪ್ರದೇಶ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಶಾಸಕ ಮಡಿಕೇರಿಯಲ್ಲಿ ಬಲಿಜ ಗಣತಿ: ಕ್ರೀಡೋತ್ಸವ ಪ್ರಚಾರ ಗೋಣಿಕೊಪ್ಪಲು, ಮೇ 8: ಜಿಲ್ಲೆಯ ಶನಿವಾರಸಂತೆ, ಹಾತೂರು, ಬಿಟ್ಟಂಗಾಲ, ಪಾಲಿಬೆಟ್ಟ, ಗೋಣಿಕೊಪ್ಪಲಿನಲ್ಲಿ ಬಲಿಜ ಸಮಾಜ ಗಣತಿ ಕಾರ್ಯ ಪ್ರಗತಿಯಲ್ಲಿದ್ದು ಮಡಿಕೇರಿಯಲ್ಲಿ ಗಣತಿ ಕಾರ್ಯಕ್ಕೆ ಸುದರ್ಶನ ಅತಿಥಿ ಗೃಹದ ಯೋಗಿ ಭೇಟಿಗೆ ವರುಣನ ಅಡ್ಡಿ (ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಮೇ 8: ಬಿ.ಜೆ.ಪಿ. ಪಕ್ಷದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊದಲ ಬಾರಿಗೆ ವಾಣಿಜ್ಯ ನಗರ ಗೋಣಿಕೊಪ್ಪಲುವಿಗೆ ಆಗಮಿಸುವ ನಿರೀಕ್ಷೆಯಲಿದ್ದ ಪಕ್ಷದ ಕಾರ್ಯಕರ್ತರಿಗೆ ನಿರಾಶೆಯಾಯಿತು. ಸುಂಟಿಕೊಪ್ಪದಲ್ಲಿ ಚಂದ್ರಕಲಾ ಮತಯಾಚನೆಸುಂಟಿಕೊಪ್ಪ, ಮೇ 8: ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕೊಡಗಿನ ಅಭಿವೃದ್ಧಿಗೆ ರೂ. 1.5 ಕೋಟಿ ಅನುದಾನ ತಂದಿದ್ದೇನೆ. ಮುಂದೆಯು ಕೊಡಗಿನ ಅಭಿವೃದ್ಧಿಗಾಗಿ ತನಗೆ
ಬಿಜೆಪಿ ಅಭ್ಯರ್ಥಿಗಳೊಂದಿಗೆ ಅಮಿತ್ ಶಾ ರೋಡ್ ಶೋ...ಮಡಿಕೇರಿ, ಮೇ 8: ಭಾರತೀಯ ಜನತಾ ಪಾರ್ಟಿಯ ರಾಷ್ಟ್ರಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಅಮಿತ್ ಶಾ ಅವರು, ಇಂದು ಮಡಿಕೇರಿಗೆ ಭೇಟಿ ನೀಡಿ ಮೇ 12 ರಂದು
ಶಿಕ್ಷಣಕ್ಕೆ ಒತ್ತು ನೀಡಿದರೆ ಮಾತ್ರ ಅಭಿವೃದ್ಧಿ: ಅಪ್ಪಚ್ಚು ರಂಜನ್ಶನಿವಾರಸಂತೆ, ಮೇ 8: ಯಾವದೇ ದೇಶ, ರಾಜ್ಯ ಅಥವಾ ಜಿಲ್ಲೆಯೇ ಆಗಲಿ ಶಿಕ್ಷಣಕ್ಕೆ ಒತ್ತು ನೀಡಿದರೆ ಮಾತ್ರ ಆ ಪ್ರದೇಶ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಶಾಸಕ
ಮಡಿಕೇರಿಯಲ್ಲಿ ಬಲಿಜ ಗಣತಿ: ಕ್ರೀಡೋತ್ಸವ ಪ್ರಚಾರ ಗೋಣಿಕೊಪ್ಪಲು, ಮೇ 8: ಜಿಲ್ಲೆಯ ಶನಿವಾರಸಂತೆ, ಹಾತೂರು, ಬಿಟ್ಟಂಗಾಲ, ಪಾಲಿಬೆಟ್ಟ, ಗೋಣಿಕೊಪ್ಪಲಿನಲ್ಲಿ ಬಲಿಜ ಸಮಾಜ ಗಣತಿ ಕಾರ್ಯ ಪ್ರಗತಿಯಲ್ಲಿದ್ದು ಮಡಿಕೇರಿಯಲ್ಲಿ ಗಣತಿ ಕಾರ್ಯಕ್ಕೆ ಸುದರ್ಶನ ಅತಿಥಿ ಗೃಹದ
ಯೋಗಿ ಭೇಟಿಗೆ ವರುಣನ ಅಡ್ಡಿ (ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಮೇ 8: ಬಿ.ಜೆ.ಪಿ. ಪಕ್ಷದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊದಲ ಬಾರಿಗೆ ವಾಣಿಜ್ಯ ನಗರ ಗೋಣಿಕೊಪ್ಪಲುವಿಗೆ ಆಗಮಿಸುವ ನಿರೀಕ್ಷೆಯಲಿದ್ದ ಪಕ್ಷದ ಕಾರ್ಯಕರ್ತರಿಗೆ ನಿರಾಶೆಯಾಯಿತು.
ಸುಂಟಿಕೊಪ್ಪದಲ್ಲಿ ಚಂದ್ರಕಲಾ ಮತಯಾಚನೆಸುಂಟಿಕೊಪ್ಪ, ಮೇ 8: ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕೊಡಗಿನ ಅಭಿವೃದ್ಧಿಗೆ ರೂ. 1.5 ಕೋಟಿ ಅನುದಾನ ತಂದಿದ್ದೇನೆ. ಮುಂದೆಯು ಕೊಡಗಿನ ಅಭಿವೃದ್ಧಿಗಾಗಿ ತನಗೆ