ಜೂನಿಯರ್ ಶರಿಯತ್ ಕಾಲೇಜಿನಲ್ಲಿ ನಾಳೆ ದುಹಾ ಸಮ್ಮೇಳನಮಡಿಕೇರಿ ನ.20 : ಸುಂಟಿಕೊಪ್ಪದ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಜೂನಿಯರ್ ಶರಿಯತ್ ಕಾಲೇಜಿನ ವತಿಯಿಂದ ತಾ. 22 ರಂದು ಮಜ್ಲಿಸುನ್ನೂರು ಹಾಗೂ ದುಹಾ ಸಮ್ಮೇಳನ ನಡೆಯಲಿದೆಇಂದಿನಿಂದ ನಗರದ ಗುಂಡಿಮುಚ್ಚುವ ಕಾರ್ಯಮಡಿಕೇರಿ, ನ. 20: ಕಳೆದ ಒಂದು ವರ್ಷ ದಿಂದ ವಾಹನ ಚಾಲಕರಿಗೆ ದುಸ್ವಪ್ನವಾಗಿ ಕಾಡಿದ್ದ ಮಡಿಕೇರಿ ನಗರದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯಕ್ಕೆ ತಾ. 21ರಿಂದ ಚಾಲನೆಅಕ್ರಮ ಮರ ಸಾಗಾಟ ಯತ್ನ ನಾಲ್ವರ ಬಂಧನಗೋಣಿಕೊಪ್ಪ ವರದಿ, ನ. 20: ಕಾಫಿ ತೋಟದಲ್ಲಿ ಮರ ಕಡಿದು ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭ ಧಾಳಿ ನಡೆಸಿರುವ ಅರಣ್ಯ ಇಲಾಖೆ ಕಾರ್ಯಾಚರಣೆ ತಂಡ ಮರ, ವಾಹನಹೊಲಿಗೆ ತರಬೇತಿ ಉದ್ಘಾಟನೆವೀರಾಜಪೇಟೆ, ನ. 19: ಸುಣ್ಣದ ಬೀದಿಯಲ್ಲಿರುವ ಸುಬ್ರಹ್ಮಣ್ಯ ಯುವತಿ ಮಂಡಳಿಯಿಂದ ಸ್ಥಾಪಿಸಲಾದ ಕೌಶಲ್ಯಾಭಿವೃದ್ಧಿ ಹೊಲಿಗೆ ತರಬೇತಿಯನ್ನು ಉದ್ಘಾಟನೆ ಮಾಡಲಾಯಿತು.ಯುವತಿ ಮಂಡಳಿಯ ಅಧ್ಯಕ್ಷೆ ಎ.ಎ. ಗೌರಮ್ಮ ಮಾತನಾಡಿ, ಕೌಶಲ್ಯಾಭಿವೃದ್ಧಿಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ವಿತರಣೆಸೋಮವಾರಪೇಟೆ, ನ. 19: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ಎಸ್‍ಎಫ್‍ಸಿ ಯೋಜನೆಯಡಿ ಶೇ. 7.25 ಹಾಗೂ 24.10 ಅನುದಾನ ಹಂಚಿಕೆಯಲ್ಲಿ ಪ.ಪಂ. ವ್ಯಾಪ್ತಿಯ 24 ಮಂದಿ ಫಲಾನುಭವಿಗಳಿಗೆ
ಜೂನಿಯರ್ ಶರಿಯತ್ ಕಾಲೇಜಿನಲ್ಲಿ ನಾಳೆ ದುಹಾ ಸಮ್ಮೇಳನಮಡಿಕೇರಿ ನ.20 : ಸುಂಟಿಕೊಪ್ಪದ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಜೂನಿಯರ್ ಶರಿಯತ್ ಕಾಲೇಜಿನ ವತಿಯಿಂದ ತಾ. 22 ರಂದು ಮಜ್ಲಿಸುನ್ನೂರು ಹಾಗೂ ದುಹಾ ಸಮ್ಮೇಳನ ನಡೆಯಲಿದೆ
ಇಂದಿನಿಂದ ನಗರದ ಗುಂಡಿಮುಚ್ಚುವ ಕಾರ್ಯಮಡಿಕೇರಿ, ನ. 20: ಕಳೆದ ಒಂದು ವರ್ಷ ದಿಂದ ವಾಹನ ಚಾಲಕರಿಗೆ ದುಸ್ವಪ್ನವಾಗಿ ಕಾಡಿದ್ದ ಮಡಿಕೇರಿ ನಗರದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯಕ್ಕೆ ತಾ. 21ರಿಂದ ಚಾಲನೆ
ಅಕ್ರಮ ಮರ ಸಾಗಾಟ ಯತ್ನ ನಾಲ್ವರ ಬಂಧನಗೋಣಿಕೊಪ್ಪ ವರದಿ, ನ. 20: ಕಾಫಿ ತೋಟದಲ್ಲಿ ಮರ ಕಡಿದು ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭ ಧಾಳಿ ನಡೆಸಿರುವ ಅರಣ್ಯ ಇಲಾಖೆ ಕಾರ್ಯಾಚರಣೆ ತಂಡ ಮರ, ವಾಹನ
ಹೊಲಿಗೆ ತರಬೇತಿ ಉದ್ಘಾಟನೆವೀರಾಜಪೇಟೆ, ನ. 19: ಸುಣ್ಣದ ಬೀದಿಯಲ್ಲಿರುವ ಸುಬ್ರಹ್ಮಣ್ಯ ಯುವತಿ ಮಂಡಳಿಯಿಂದ ಸ್ಥಾಪಿಸಲಾದ ಕೌಶಲ್ಯಾಭಿವೃದ್ಧಿ ಹೊಲಿಗೆ ತರಬೇತಿಯನ್ನು ಉದ್ಘಾಟನೆ ಮಾಡಲಾಯಿತು.ಯುವತಿ ಮಂಡಳಿಯ ಅಧ್ಯಕ್ಷೆ ಎ.ಎ. ಗೌರಮ್ಮ ಮಾತನಾಡಿ, ಕೌಶಲ್ಯಾಭಿವೃದ್ಧಿ
ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ವಿತರಣೆಸೋಮವಾರಪೇಟೆ, ನ. 19: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ಎಸ್‍ಎಫ್‍ಸಿ ಯೋಜನೆಯಡಿ ಶೇ. 7.25 ಹಾಗೂ 24.10 ಅನುದಾನ ಹಂಚಿಕೆಯಲ್ಲಿ ಪ.ಪಂ. ವ್ಯಾಪ್ತಿಯ 24 ಮಂದಿ ಫಲಾನುಭವಿಗಳಿಗೆ