ಹಣ ವಸೂಲಿ ಆರೋಪ ಪ್ರಕರಣ : ಸಿಐಡಿ ತನಿಖೆಮಡಿಕೇರಿ, ನ. 15: ಜಿಲ್ಲೆಯ ಕೆಲವು ಮಾಧ್ಯಮದ ವರದಿಗಾರರು ಹಾಗೂ ಛಾಯಾ ಗ್ರಾಹಕರ ವಿರುದ್ಧ ಅಕ್ರಮ ಮರಳು ಸಾಗಾಟ ಮಾಡುವವರಿಂದ ಹಣ ವಸೂಲಿ ಮಾಡಿದ ಬಗ್ಗೆ ಕುಶಾಲನಗರಮೂಲಭೂತ ಸೌಲಭ್ಯದ ಮಾಹಿತಿಯೊಂದಿಗೆ ನಿವೇಶನ ಖರೀದಿಗೋಣಿಕೊಪ್ಪ ವರದಿ, ನ. 15: ನಿವೇಶನ ಖರೀದಿಸುವಾಗ ಬಡಾವಣೆಗಳಲ್ಲಿ ಕಡ್ಡಾಯವಾಗಿ ಮೂಲಭೂತ ಸೌಲಭ್ಯಕ್ಕೆ ಜಾಗ ಮೀಸಲಿರಿಸಿರುವ ಬಗ್ಗೆ ಮಾಹಿತಿಯನ್ನು ಪಡೆದು ಖರೀದಿಸುವಂತೆ ಪಿಡಿಒ ಚಂದ್ರಮೌಳಿ ಹೇಳಿದರು. ಗ್ರಾ.ಪಂ. ಹಳೆಯಪಟ್ಟಣ ಪಂಚಾಯಿತಿಯನ್ನು ಬೆಂಬಿಡದ ತ್ಯಾಜ್ಯ ವಿಲೇವಾರಿ ಭೂತ!ಸೋಮವಾರಪೇಟೆ, ನ. 15: ಕಳೆದ ಕೆಲ ವರ್ಷಗಳಿಂದ ಪಟ್ಟಣ ಪಂಚಾಯಿತಿಯನ್ನು ಬೆಂಬಿಡದೇ ಕಾಡುತ್ತಿರುವ ತ್ಯಾಜ್ಯ ವಿಲೇವಾರಿ ಭೂತ ಸದ್ಯಕ್ಕೆ ಬಿಡುಗಡೆಯಾಗುವಂತೆ ಕಾಣುತ್ತಿಲ್ಲ. ಪಟ್ಟಣ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ಕಸವನ್ನುಅವಹೇಳನಕಾರಿ ಹೇಳಿಕೆ ವಿರೋಧಿಸಿ ಪ್ರತಿಭಟನೆಆಲೂರುಸಿದ್ದಾಪುರ, ಒಡೆಯನಪುಡಿ, ನ. 15: ಬಿಜೆಪಿ ಎಂಎಲ್‍ಸಿ ಗೋ. ಮಧುಸೂಧನ್ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಭಾರತ ಸಂವಿಧಾನದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವದನ್ನುವ್ಯಕ್ತಿ ಕೊಲೆ : ಆರು ತಿಂಗಳ ಬಳಿಕ ಪ್ರಕರಣ ಬಯಲಿಗೆ ಮಡಿಕೇರಿ, ನ. 15: ಕೇರಳ ರಾಜ್ಯದಲ್ಲಿ ವ್ಯಕ್ತಿಯೋರ್ವರನ್ನು ಕೊಲೆಗೈದು ಮೃತದೇಹವನ್ನು ಕಾರಿನಲ್ಲಿ ತಂದು ಮಾಕುಟ್ಟದಲ್ಲಿ ಬಿಸಾಡಿದ ಪ್ರಕರಣವೊಂದು ಆರು ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಕೊಲೆ ಕೇರಳದಲ್ಲೇ
ಹಣ ವಸೂಲಿ ಆರೋಪ ಪ್ರಕರಣ : ಸಿಐಡಿ ತನಿಖೆಮಡಿಕೇರಿ, ನ. 15: ಜಿಲ್ಲೆಯ ಕೆಲವು ಮಾಧ್ಯಮದ ವರದಿಗಾರರು ಹಾಗೂ ಛಾಯಾ ಗ್ರಾಹಕರ ವಿರುದ್ಧ ಅಕ್ರಮ ಮರಳು ಸಾಗಾಟ ಮಾಡುವವರಿಂದ ಹಣ ವಸೂಲಿ ಮಾಡಿದ ಬಗ್ಗೆ ಕುಶಾಲನಗರ
ಮೂಲಭೂತ ಸೌಲಭ್ಯದ ಮಾಹಿತಿಯೊಂದಿಗೆ ನಿವೇಶನ ಖರೀದಿಗೋಣಿಕೊಪ್ಪ ವರದಿ, ನ. 15: ನಿವೇಶನ ಖರೀದಿಸುವಾಗ ಬಡಾವಣೆಗಳಲ್ಲಿ ಕಡ್ಡಾಯವಾಗಿ ಮೂಲಭೂತ ಸೌಲಭ್ಯಕ್ಕೆ ಜಾಗ ಮೀಸಲಿರಿಸಿರುವ ಬಗ್ಗೆ ಮಾಹಿತಿಯನ್ನು ಪಡೆದು ಖರೀದಿಸುವಂತೆ ಪಿಡಿಒ ಚಂದ್ರಮೌಳಿ ಹೇಳಿದರು. ಗ್ರಾ.ಪಂ. ಹಳೆಯ
ಪಟ್ಟಣ ಪಂಚಾಯಿತಿಯನ್ನು ಬೆಂಬಿಡದ ತ್ಯಾಜ್ಯ ವಿಲೇವಾರಿ ಭೂತ!ಸೋಮವಾರಪೇಟೆ, ನ. 15: ಕಳೆದ ಕೆಲ ವರ್ಷಗಳಿಂದ ಪಟ್ಟಣ ಪಂಚಾಯಿತಿಯನ್ನು ಬೆಂಬಿಡದೇ ಕಾಡುತ್ತಿರುವ ತ್ಯಾಜ್ಯ ವಿಲೇವಾರಿ ಭೂತ ಸದ್ಯಕ್ಕೆ ಬಿಡುಗಡೆಯಾಗುವಂತೆ ಕಾಣುತ್ತಿಲ್ಲ. ಪಟ್ಟಣ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ಕಸವನ್ನು
ಅವಹೇಳನಕಾರಿ ಹೇಳಿಕೆ ವಿರೋಧಿಸಿ ಪ್ರತಿಭಟನೆಆಲೂರುಸಿದ್ದಾಪುರ, ಒಡೆಯನಪುಡಿ, ನ. 15: ಬಿಜೆಪಿ ಎಂಎಲ್‍ಸಿ ಗೋ. ಮಧುಸೂಧನ್ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಭಾರತ ಸಂವಿಧಾನದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವದನ್ನು
ವ್ಯಕ್ತಿ ಕೊಲೆ : ಆರು ತಿಂಗಳ ಬಳಿಕ ಪ್ರಕರಣ ಬಯಲಿಗೆ ಮಡಿಕೇರಿ, ನ. 15: ಕೇರಳ ರಾಜ್ಯದಲ್ಲಿ ವ್ಯಕ್ತಿಯೋರ್ವರನ್ನು ಕೊಲೆಗೈದು ಮೃತದೇಹವನ್ನು ಕಾರಿನಲ್ಲಿ ತಂದು ಮಾಕುಟ್ಟದಲ್ಲಿ ಬಿಸಾಡಿದ ಪ್ರಕರಣವೊಂದು ಆರು ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಕೊಲೆ ಕೇರಳದಲ್ಲೇ