ಯಾಮಿನಿ ಭರತನಾಟ್ಯ ಪ್ರದರ್ಶನಗೋಣಿಕೊಪ್ಪಲು, ಅ. 26: ದೇಶ-ವಿದೇಶಗಳಲ್ಲಿ ಭರತ ನಾಟ್ಯ ಹಾಗೂ ಹಠಾ ಯೋಗದ ಪ್ರದರ್ಶನದಿಂದ ಖ್ಯಾತಿ ಪಡೆದಿರುವ ಯಾಮಿನಿ ಮುತ್ತಣ್ಣ ಮತ್ತು 15 ಕಲಾವಿದರ ತಂಡ ನ. 6ಕನ್ನಡ ನಾಮಫಲಕ ಅಳವಡಿಸಲು ಯುವ ಒಕ್ಕೂಟ ಒತ್ತಾಯಮಡಿಕೇರಿ, ಅ. 26: ಕನ್ನಡ ರಾಜ್ಯೋತ್ಸವದೊಳಗೆ ಜಿಲ್ಲೆಯ ಎಲ್ಲಾ ವಾಣಿಜ್ಯ ಮಳಿಗೆಗಳು, ಸರಕಾರಿ ಕಚೇರಿಗಳು ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕೆಂದು ಒತ್ತಾಯಿಸಿರುವ ಕೊಡಗು ಜಿಲ್ಲಾಕ್ಷಯರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಮಡಿಕೇರಿ, ಅ. 26: ಕ್ಷಯರೋಗ ನಿಯಂತ್ರಿಸುವ ಎಫ್.ಡಿ.ಸಿ. ಡೈಲಿ ರೆಜಿಮನ್ ಮಾತ್ರೆ ವಿತರಣೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಚಾಲನೆಸಿದ್ದಾಪುರದಲ್ಲಿ ರಾಷ್ಟ್ರೀಯ ಸೇವಾ ಶಿಬಿರ *ಸಿದ್ದಾಪುರ, ಅ. 26: ಪಾಲಿಬೆಟ್ಟ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಸಿದ್ದಾಪುರ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮ ನಡೆಯಿತು.ವಿವಿಧ ಸ್ಪರ್ಧಾ ಕಾರ್ಯಕ್ರಮ ಮಡಿಕೇರಿ, ಅ. 26: ಪ್ರಸಕ್ತ (2017-18ನೇ) ಸಾಲಿನ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾ ಬಾಲಭವನ ವತಿಯಿಂದ ನವೆಂಬರ್ 7 ರಂದು ಮಡಿಕೇರಿ ಶಿಶು ಕಲ್ಯಾಣ ಸಂಸ್ಥೆಯಲ್ಲಿ
ಯಾಮಿನಿ ಭರತನಾಟ್ಯ ಪ್ರದರ್ಶನಗೋಣಿಕೊಪ್ಪಲು, ಅ. 26: ದೇಶ-ವಿದೇಶಗಳಲ್ಲಿ ಭರತ ನಾಟ್ಯ ಹಾಗೂ ಹಠಾ ಯೋಗದ ಪ್ರದರ್ಶನದಿಂದ ಖ್ಯಾತಿ ಪಡೆದಿರುವ ಯಾಮಿನಿ ಮುತ್ತಣ್ಣ ಮತ್ತು 15 ಕಲಾವಿದರ ತಂಡ ನ. 6
ಕನ್ನಡ ನಾಮಫಲಕ ಅಳವಡಿಸಲು ಯುವ ಒಕ್ಕೂಟ ಒತ್ತಾಯಮಡಿಕೇರಿ, ಅ. 26: ಕನ್ನಡ ರಾಜ್ಯೋತ್ಸವದೊಳಗೆ ಜಿಲ್ಲೆಯ ಎಲ್ಲಾ ವಾಣಿಜ್ಯ ಮಳಿಗೆಗಳು, ಸರಕಾರಿ ಕಚೇರಿಗಳು ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕೆಂದು ಒತ್ತಾಯಿಸಿರುವ ಕೊಡಗು ಜಿಲ್ಲಾ
ಕ್ಷಯರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಮಡಿಕೇರಿ, ಅ. 26: ಕ್ಷಯರೋಗ ನಿಯಂತ್ರಿಸುವ ಎಫ್.ಡಿ.ಸಿ. ಡೈಲಿ ರೆಜಿಮನ್ ಮಾತ್ರೆ ವಿತರಣೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಚಾಲನೆ
ಸಿದ್ದಾಪುರದಲ್ಲಿ ರಾಷ್ಟ್ರೀಯ ಸೇವಾ ಶಿಬಿರ *ಸಿದ್ದಾಪುರ, ಅ. 26: ಪಾಲಿಬೆಟ್ಟ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಸಿದ್ದಾಪುರ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮ ನಡೆಯಿತು.
ವಿವಿಧ ಸ್ಪರ್ಧಾ ಕಾರ್ಯಕ್ರಮ ಮಡಿಕೇರಿ, ಅ. 26: ಪ್ರಸಕ್ತ (2017-18ನೇ) ಸಾಲಿನ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾ ಬಾಲಭವನ ವತಿಯಿಂದ ನವೆಂಬರ್ 7 ರಂದು ಮಡಿಕೇರಿ ಶಿಶು ಕಲ್ಯಾಣ ಸಂಸ್ಥೆಯಲ್ಲಿ