ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ಆರೋಪವೀರಾಜಪೇಟೆ, ಅ. 14: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಮೆಮೊಟ್ಟೆಯ ದಿನಸಿ ಅಂಗಡಿಗಳಲ್ಲಿ ಯಥೇಚ್ಚವಾಗಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು, ಗ್ರಾಮದಲ್ಲಿ ಅಶಾಂತಿಯ ವಾತಾವರಣ ಉಂಟಾಗುತ್ತಿದೆ ಎಂದು ತೆರಮೆಮೊಟ್ಟೆಎಲ್ಲರೂ ಸಾಮರಸ್ಯದಿಂದ ಬಾಳಿದರೆ ಸಾಮಾಜಿಕ ಪರಿವರ್ತನೆಕುಶಾಲನಗರ, ಅ. 14: ಸಮಾಜದಲ್ಲಿ ಎಲ್ಲಾ ವರ್ಗದವರು ಸಾಮರಸ್ಯದಿಂದ ಜೀವನ ನಡೆಸುವ ಮೂಲಕ ಸಾಮಾಜಿಕ ಪರಿವರ್ತನೆ ಉಂಟಾಗಲು ಸಾಧ್ಯ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುಆಮದು ತೆರಿಗೆ ತಪ್ಪಿಸಿ ದೇಶದೊಳಗೆ ಬರುತ್ತಿರುವ ಕಾಳು ಮೆಣಸುಮಡಿಕೇರಿ, ಅ. 14: ಇಂದು ಕಾಳು ಮೆಣಸು ದರ ರೂ. 650 ರಿಂದ ರೂ. 350 ಕ್ಕೆ ಕುಸಿದಿರುವಂತೆಯೇ ಜಿಲ್ಲೆಯಲ್ಲಿ ಕಾಳು ಮೆಣಸು ಆಮದಿನ ವಿರುದ್ಧದ ಹೋರಾಟವಿಧಾನಸೌಧದೆದುರು ಹೋರಾಟಕ್ಕೆ ನಿರ್ಧಾರಸೋಮವಾರಪೇಟೆ, ಅ. 14: ಹೇಮಾವತಿ ಹಿನ್ನೀರು ಪ್ರದೇಶದ ಶೀತಪೀಡಿತ ಜಾಗದಲ್ಲಿರುವ ಕುಟುಂಬ ಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಕಳೆದ 27 ವರ್ಷಗಳಿಂದ ಆಗ್ರಹಿಸುತ್ತಾ ಬಂದಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲಕರಿಮೆಣಸು ಅವ್ಯವಹಾರ ವಿರುದ್ಧ ಪ್ರತಿಭಟನೆವೀರಾಜಪೇಟೆ, ಅ. 14: ಕೊಡಗು ಜಿಲ್ಲೆಗೆ ವಿಯೆಟ್ನಾಂನ ಕರಿಮೆಣಸು ಆಮದು ಮಾಡಿದ್ದರಿಂದ ಕೊಡಗಿನ ಬೆಳೆಗಾರರಿಗೆ ಮಾರಕವಾದ ಹಿನ್ನೆಲೆ ಹಾಗೂ ಕರಿಮೆಣಸಿನ ಬೆಲೆ ಕುಸಿತ ಗೊಂಡು ಬೆಳೆಗಾರರು ಸಂಕಷ್ಟದಲ್ಲಿ
ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ಆರೋಪವೀರಾಜಪೇಟೆ, ಅ. 14: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಮೆಮೊಟ್ಟೆಯ ದಿನಸಿ ಅಂಗಡಿಗಳಲ್ಲಿ ಯಥೇಚ್ಚವಾಗಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು, ಗ್ರಾಮದಲ್ಲಿ ಅಶಾಂತಿಯ ವಾತಾವರಣ ಉಂಟಾಗುತ್ತಿದೆ ಎಂದು ತೆರಮೆಮೊಟ್ಟೆ
ಎಲ್ಲರೂ ಸಾಮರಸ್ಯದಿಂದ ಬಾಳಿದರೆ ಸಾಮಾಜಿಕ ಪರಿವರ್ತನೆಕುಶಾಲನಗರ, ಅ. 14: ಸಮಾಜದಲ್ಲಿ ಎಲ್ಲಾ ವರ್ಗದವರು ಸಾಮರಸ್ಯದಿಂದ ಜೀವನ ನಡೆಸುವ ಮೂಲಕ ಸಾಮಾಜಿಕ ಪರಿವರ್ತನೆ ಉಂಟಾಗಲು ಸಾಧ್ಯ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು
ಆಮದು ತೆರಿಗೆ ತಪ್ಪಿಸಿ ದೇಶದೊಳಗೆ ಬರುತ್ತಿರುವ ಕಾಳು ಮೆಣಸುಮಡಿಕೇರಿ, ಅ. 14: ಇಂದು ಕಾಳು ಮೆಣಸು ದರ ರೂ. 650 ರಿಂದ ರೂ. 350 ಕ್ಕೆ ಕುಸಿದಿರುವಂತೆಯೇ ಜಿಲ್ಲೆಯಲ್ಲಿ ಕಾಳು ಮೆಣಸು ಆಮದಿನ ವಿರುದ್ಧದ ಹೋರಾಟ
ವಿಧಾನಸೌಧದೆದುರು ಹೋರಾಟಕ್ಕೆ ನಿರ್ಧಾರಸೋಮವಾರಪೇಟೆ, ಅ. 14: ಹೇಮಾವತಿ ಹಿನ್ನೀರು ಪ್ರದೇಶದ ಶೀತಪೀಡಿತ ಜಾಗದಲ್ಲಿರುವ ಕುಟುಂಬ ಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಕಳೆದ 27 ವರ್ಷಗಳಿಂದ ಆಗ್ರಹಿಸುತ್ತಾ ಬಂದಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ
ಕರಿಮೆಣಸು ಅವ್ಯವಹಾರ ವಿರುದ್ಧ ಪ್ರತಿಭಟನೆವೀರಾಜಪೇಟೆ, ಅ. 14: ಕೊಡಗು ಜಿಲ್ಲೆಗೆ ವಿಯೆಟ್ನಾಂನ ಕರಿಮೆಣಸು ಆಮದು ಮಾಡಿದ್ದರಿಂದ ಕೊಡಗಿನ ಬೆಳೆಗಾರರಿಗೆ ಮಾರಕವಾದ ಹಿನ್ನೆಲೆ ಹಾಗೂ ಕರಿಮೆಣಸಿನ ಬೆಲೆ ಕುಸಿತ ಗೊಂಡು ಬೆಳೆಗಾರರು ಸಂಕಷ್ಟದಲ್ಲಿ