ಪೊಲೀಸ್ ಅಕಾಡೆಮಿಗೆ ಮೀಸಲಿಟ್ಟ ಜಾಗ ದಲಿತರಿಗೆ ನೀಡಲು ಆಗ್ರಹಸೋಮವಾರಪೇಟೆ, ಅ.6: ತಾಲೂಕಿನ ಕೂಡಿಗೆ ಸಮೀಪದ ಹಳೆಗೋಟೆ-ಅಂದಾನಿಪುರದಲ್ಲಿ ಪೊಲೀಸ್ ಅಕಾಡೆಮಿ ಸ್ಥಾಪನೆಗೆ ಮೀಸಲಿಟ್ಟಿರುವ 100 ಏಕರೆ ಜಾಗದಲ್ಲಿ ದಲಿತರು ಈಗಾಗಲೇ ಕೃಷಿ ಕಾರ್ಯಕೈಗೊಂಡಿದ್ದು, ಈ ಜಾಗವನ್ನು ದಲಿತರಿಗೆಇಂದು ಶಾಂತಿ ಪೂಜೆ ಮಡಿಕೇರಿ, ಅ. 6: ಇಲ್ಲಿನ ದೇಚೂರು ಶ್ರೀ ವಿದ್ಯಾಗಣಪತಿ ದೇವಸ್ಥಾನದಲ್ಲಿ ನಡೆದ ನವರಾತ್ರಿ ಕಾರ್ಯಕ್ರಮ ಹಾಗೂ ವಿಜಯದಶಮಿ ನಂತರದ ಶಾಂತಿಪೂಜೆಯು ತಾ. 7ರಂದು (ಇಂದು) ಸಂಜೆ 6.30ಭಾಗಮಂಡಲ ತಲಕಾವೇರಿ ರಸ್ತೆಯಲ್ಲಿ ಸ್ವಚ್ಛತೆಭಾಗಮಂಡಲ, ಅ. 5: ಇಲ್ಲಿನ ಶ್ರೀ ಕಾವೇರಿ ಆಟೋ ಚಾಲಕ ಮತ್ತು ಮಾಲೀಕರ ಸಂಘ ಆಟೋ ಸ್ಥಗಿತಗೊಳಿಸಿ ಭಾಗಮಂಡಲ ಮುಖ್ಯ ದ್ವಾರದಿಂದ ತಲಕಾವೇರಿಯವರೆಗೆ ಸ್ವಚ್ಛತಾ ಕಾರ್ಯವನ್ನು ಹಮ್ಮಿಕಸಾಪ ಅಧ್ಯಕ್ಷರಾಗಿ ವಿಜೇತ್ಸೋಮವಾರಪೇಟೆ,ಅ.5: ಕನ್ನಡ ಸಾಹಿತ್ಯ ಪರಿಷತ್ತಿನ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ಎಸ್.ಡಿ. ವಿಜೇತ್ ಆಯ್ಕೆಯಾಗಿದ್ದಾರೆ.ಇಲ್ಲಿನ ಕಸಾಪ ಭವನದಲ್ಲಿ ನಡೆದ ಸಭೆಯಲ್ಲಿ ಎರಡನೇ ಅವಧಿಗೆ ನೂತನ ಅಧ್ಯಕ್ಷರನ್ನು ನೇಮಕರಾಷ್ಟ್ರೀಯ ಹಾಕಿ : ಸೆಮಿಫೈನಲ್ಗೆ ಕೊಡಗು ತಂಡಗೋಣಿಕೊಪ್ಪಲು, ಅ. 5: ಹಾಕಿ ಇಂಡಿಯಾ ಸಹಯೋಗದಲ್ಲಿ ಪುಣೆ ಎಸ್‍ಎನ್‍ಬಿಪಿ ಸಂಸ್ಥೆ ವತಿಯಿಂದ ನಡೆಯುತ್ತಿರುವ 16 ವಯೋಮಿತಿಯ ಆಲ್ ಇಂಡಿಯಾ ಹಾಕಿ ಟೂರ್ನಮೆಂಟ್‍ನಲ್ಲಿ ಹಾಕಿ ಕೂರ್ಗ್ ತಂಡ
ಪೊಲೀಸ್ ಅಕಾಡೆಮಿಗೆ ಮೀಸಲಿಟ್ಟ ಜಾಗ ದಲಿತರಿಗೆ ನೀಡಲು ಆಗ್ರಹಸೋಮವಾರಪೇಟೆ, ಅ.6: ತಾಲೂಕಿನ ಕೂಡಿಗೆ ಸಮೀಪದ ಹಳೆಗೋಟೆ-ಅಂದಾನಿಪುರದಲ್ಲಿ ಪೊಲೀಸ್ ಅಕಾಡೆಮಿ ಸ್ಥಾಪನೆಗೆ ಮೀಸಲಿಟ್ಟಿರುವ 100 ಏಕರೆ ಜಾಗದಲ್ಲಿ ದಲಿತರು ಈಗಾಗಲೇ ಕೃಷಿ ಕಾರ್ಯಕೈಗೊಂಡಿದ್ದು, ಈ ಜಾಗವನ್ನು ದಲಿತರಿಗೆ
ಇಂದು ಶಾಂತಿ ಪೂಜೆ ಮಡಿಕೇರಿ, ಅ. 6: ಇಲ್ಲಿನ ದೇಚೂರು ಶ್ರೀ ವಿದ್ಯಾಗಣಪತಿ ದೇವಸ್ಥಾನದಲ್ಲಿ ನಡೆದ ನವರಾತ್ರಿ ಕಾರ್ಯಕ್ರಮ ಹಾಗೂ ವಿಜಯದಶಮಿ ನಂತರದ ಶಾಂತಿಪೂಜೆಯು ತಾ. 7ರಂದು (ಇಂದು) ಸಂಜೆ 6.30
ಭಾಗಮಂಡಲ ತಲಕಾವೇರಿ ರಸ್ತೆಯಲ್ಲಿ ಸ್ವಚ್ಛತೆಭಾಗಮಂಡಲ, ಅ. 5: ಇಲ್ಲಿನ ಶ್ರೀ ಕಾವೇರಿ ಆಟೋ ಚಾಲಕ ಮತ್ತು ಮಾಲೀಕರ ಸಂಘ ಆಟೋ ಸ್ಥಗಿತಗೊಳಿಸಿ ಭಾಗಮಂಡಲ ಮುಖ್ಯ ದ್ವಾರದಿಂದ ತಲಕಾವೇರಿಯವರೆಗೆ ಸ್ವಚ್ಛತಾ ಕಾರ್ಯವನ್ನು ಹಮ್ಮಿ
ಕಸಾಪ ಅಧ್ಯಕ್ಷರಾಗಿ ವಿಜೇತ್ಸೋಮವಾರಪೇಟೆ,ಅ.5: ಕನ್ನಡ ಸಾಹಿತ್ಯ ಪರಿಷತ್ತಿನ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ಎಸ್.ಡಿ. ವಿಜೇತ್ ಆಯ್ಕೆಯಾಗಿದ್ದಾರೆ.ಇಲ್ಲಿನ ಕಸಾಪ ಭವನದಲ್ಲಿ ನಡೆದ ಸಭೆಯಲ್ಲಿ ಎರಡನೇ ಅವಧಿಗೆ ನೂತನ ಅಧ್ಯಕ್ಷರನ್ನು ನೇಮಕ
ರಾಷ್ಟ್ರೀಯ ಹಾಕಿ : ಸೆಮಿಫೈನಲ್ಗೆ ಕೊಡಗು ತಂಡಗೋಣಿಕೊಪ್ಪಲು, ಅ. 5: ಹಾಕಿ ಇಂಡಿಯಾ ಸಹಯೋಗದಲ್ಲಿ ಪುಣೆ ಎಸ್‍ಎನ್‍ಬಿಪಿ ಸಂಸ್ಥೆ ವತಿಯಿಂದ ನಡೆಯುತ್ತಿರುವ 16 ವಯೋಮಿತಿಯ ಆಲ್ ಇಂಡಿಯಾ ಹಾಕಿ ಟೂರ್ನಮೆಂಟ್‍ನಲ್ಲಿ ಹಾಕಿ ಕೂರ್ಗ್ ತಂಡ