ಅಧಿಕ ಅಂಕ ಪಡೆದ ಪರಿಶಿಷ್ಟ ವಿದ್ಯಾರ್ಥಿಗಳಿಗೆ ‘ಲ್ಯಾಪ್ಟಾಪ್’ಮಡಿಕೇರಿ, ಸೆ.15: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪರಿಶಿಷ್ಟರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಸರ್ಕಾರದ ಪ್ರತಿ ಇಲಾಖೆಯಲ್ಲಿ ಶೇ.24 ರಷ್ಟುಲಾಭದಲ್ಲಿ ಪೊನ್ನಂಪೇಟೆ ಸಹಕಾರ ಬ್ಯಾಂಕ್ಪೊನ್ನಂಪೇಟೆ, ಸೆ. 15: ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್ 1928ರ ಇಸವಿಯಲ್ಲಿ ಸ್ಥಾಪನೆಯಾಗಿತ್ತು. ಆರ್‍ಬಿಐ ಲೈಸನ್ಸ್ ಪಡೆದು ಪ್ರಸ್ತುತ ಬ್ಯಾಂಕಿನಲ್ಲಿ 2381 ಸದಸ್ಯರನ್ನು ಹೊಂದಿದ್ದು, ಪಾಲು ಬಂಡವಾಳಶೈಕ್ಷಣಿಕ ಸಮ್ಮೇಳನ ಮತ್ತು ವಾರ್ಷಿಕ ಮಹಾಸಭೆ ಮಡಿಕೇರಿ, ಸೆ.15: ಕೊಡಗು ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಮತ್ತು ಸಂಯುಕ್ತ ಪದವಿ ಪೂರ್ವ ವಿದ್ಯಾಲಯಗಳ ಪ್ರಾಂಶುಪಾಲರ ಸಂಘ ಇವರ ವತಿಯಿಂದ ತಾ. 16 ರಂದು (ಇಂದು) ಬೆಳಗ್ಗೆದರೋಡೆ ಪ್ರಕರಣ : ಮುಂದುವರಿದ ತನಿಖೆವೀರಾಜಪೇಟೆ, ಸೆ. 15: ವೀರಾಜಪೇಟೆ ನಿಸರ್ಗ ಲೇಔಟ್‍ನ ತಟ್ಟಂಡ ಸುರೇಶ್ ಎಂಬವರ ಮನೆಯಲ್ಲಿ ನಡೆದ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು ಆರೋಪಿಗಳ ಬಂಧನಕ್ಕೆ ಬಲೆರೂ. 1 ಲಕ್ಷ ಮೌಲ್ಯದ ಶ್ರೀಗಂಧದ ಕೊರಡು ವಶಶನಿವಾರಸಂತೆ, ಸೆ. 15: ಆಲೂರು ಸಿದ್ದಾಪುರ ಗ್ರಾಮದ ಮೀಸಲು ಅರಣ್ಯದಲ್ಲಿ ಗುರುವಾರ ಬೆಳಗ್ಗಿನ ಜಾವ ನಾಲ್ವರು ಆರೋಪಿಗಳು ಶ್ರೀಗಂಧದ ಮರವೊಂದನ್ನು ಕಡಿದು (ಮೌಲ್ಯ ರೂ. 1 ಲಕ್ಷ)
ಅಧಿಕ ಅಂಕ ಪಡೆದ ಪರಿಶಿಷ್ಟ ವಿದ್ಯಾರ್ಥಿಗಳಿಗೆ ‘ಲ್ಯಾಪ್ಟಾಪ್’ಮಡಿಕೇರಿ, ಸೆ.15: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪರಿಶಿಷ್ಟರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಸರ್ಕಾರದ ಪ್ರತಿ ಇಲಾಖೆಯಲ್ಲಿ ಶೇ.24 ರಷ್ಟು
ಲಾಭದಲ್ಲಿ ಪೊನ್ನಂಪೇಟೆ ಸಹಕಾರ ಬ್ಯಾಂಕ್ಪೊನ್ನಂಪೇಟೆ, ಸೆ. 15: ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್ 1928ರ ಇಸವಿಯಲ್ಲಿ ಸ್ಥಾಪನೆಯಾಗಿತ್ತು. ಆರ್‍ಬಿಐ ಲೈಸನ್ಸ್ ಪಡೆದು ಪ್ರಸ್ತುತ ಬ್ಯಾಂಕಿನಲ್ಲಿ 2381 ಸದಸ್ಯರನ್ನು ಹೊಂದಿದ್ದು, ಪಾಲು ಬಂಡವಾಳ
ಶೈಕ್ಷಣಿಕ ಸಮ್ಮೇಳನ ಮತ್ತು ವಾರ್ಷಿಕ ಮಹಾಸಭೆ ಮಡಿಕೇರಿ, ಸೆ.15: ಕೊಡಗು ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಮತ್ತು ಸಂಯುಕ್ತ ಪದವಿ ಪೂರ್ವ ವಿದ್ಯಾಲಯಗಳ ಪ್ರಾಂಶುಪಾಲರ ಸಂಘ ಇವರ ವತಿಯಿಂದ ತಾ. 16 ರಂದು (ಇಂದು) ಬೆಳಗ್ಗೆ
ದರೋಡೆ ಪ್ರಕರಣ : ಮುಂದುವರಿದ ತನಿಖೆವೀರಾಜಪೇಟೆ, ಸೆ. 15: ವೀರಾಜಪೇಟೆ ನಿಸರ್ಗ ಲೇಔಟ್‍ನ ತಟ್ಟಂಡ ಸುರೇಶ್ ಎಂಬವರ ಮನೆಯಲ್ಲಿ ನಡೆದ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು ಆರೋಪಿಗಳ ಬಂಧನಕ್ಕೆ ಬಲೆ
ರೂ. 1 ಲಕ್ಷ ಮೌಲ್ಯದ ಶ್ರೀಗಂಧದ ಕೊರಡು ವಶಶನಿವಾರಸಂತೆ, ಸೆ. 15: ಆಲೂರು ಸಿದ್ದಾಪುರ ಗ್ರಾಮದ ಮೀಸಲು ಅರಣ್ಯದಲ್ಲಿ ಗುರುವಾರ ಬೆಳಗ್ಗಿನ ಜಾವ ನಾಲ್ವರು ಆರೋಪಿಗಳು ಶ್ರೀಗಂಧದ ಮರವೊಂದನ್ನು ಕಡಿದು (ಮೌಲ್ಯ ರೂ. 1 ಲಕ್ಷ)