ಅಂಗನವಾಡಿಯ ಅಡುಗೆ ಮನೆಯಲ್ಲಿ ಕುಕ್ಕರ್ ಸ್ಫೋಟ ಪತ್ರಕರ್ತನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತಸೋಮವಾರಪೇಟೆ, ಅ. 24: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಕರ ಅಂಗನವಾಡಿಯಲ್ಲಿ ಮಕ್ಕಳಿಗೆ ಅಡುಗೆ ತಯಾರಿಸುತ್ತಿದ್ದ ಸಂದರ್ಭ ಕುಕ್ಕರ್ ಸ್ಫೋಟಗೊಂಡ ಘಟನೆ ನಡೆದಿದ್ದು, ಇದೇ ಮಾರ್ಗದಲ್ಲಿಹಳ್ಳಿಗಟ್ಟು ಮಕ್ಕಳ ಕಾಪ್ಟರ್ಗೋಣಿಕೊಪ್ಪಲು, ಅ. 24: ಹಳ್ಳಿಗಟ್ಟು ಕೂರ್ಗ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು ಗ್ಲೈರೋ ಕಾಪ್ಟರ್ ಎಂಬ ಗಾಳಿಯಲ್ಲಿ ಹಾರಾಡುವ ಯಂತ್ರದ ಆವಿಷ್ಕಾರದ ಮೂಲಕ ಸಂಚಲನ ಮೂಡಿಸಿದ್ದಾರೆ.2016ಮಲೆತಿರಿಕೆ ಬೆಟ್ಟದ ದೇವಸ್ಥಾನಕ್ಕೆ ತೆರಳುವ ರಸ್ತೆಗೆ ಬೇಲಿವೀರಾಜಪೇಟೆ ಅ:24: ಕಡಂಗ, ತೋಮರ, ಕೆದಮುಳ್ಳೂರು, ಪಾಲಂಗಾಲ ಹಾಗೂ ಕರಡ ಗ್ರಾಮಗಳ ವಿವಿಧೆಡೆಗಳಿಂದ ಶತಮಾನಗಳಿಂದ ಮಲೆತಿರಿಕೆ ಬೆಟ್ಟದ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕ ರಸ್ತೆಗೆ ಅಡ್ಡ ಬೇಲಿಕ.ಸಾ.ಪ. ಸಮ್ಮೇಳನ ಲಾಂಛನ ಬಿಡುಗಡೆ*ಗೋಣಿಕೊಪ್ಪಲು, ಅ. 24: ನವೆಂಬರ್ 18, 19 ರಂದು ಪೊನ್ನಂಪೇಟೆ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುವ ಕೊಡಗು ಜಿಲ್ಲಾ 12 ನೇ ಕನ್ನಡ ಸಾಹಿತ್ಯ ಸಮ್ಮೇಳನದಹಾಕಿ : ಕೊಡಗು ಹಾಸನ ಚಾಂಪಿಯನ್ಸ್ಮಡಿಕೇರಿ, ಅ. 24: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸ.ಮಾ.ಪ್ರಾ. ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಟರ್ಫ್
ಅಂಗನವಾಡಿಯ ಅಡುಗೆ ಮನೆಯಲ್ಲಿ ಕುಕ್ಕರ್ ಸ್ಫೋಟ ಪತ್ರಕರ್ತನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತಸೋಮವಾರಪೇಟೆ, ಅ. 24: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಕರ ಅಂಗನವಾಡಿಯಲ್ಲಿ ಮಕ್ಕಳಿಗೆ ಅಡುಗೆ ತಯಾರಿಸುತ್ತಿದ್ದ ಸಂದರ್ಭ ಕುಕ್ಕರ್ ಸ್ಫೋಟಗೊಂಡ ಘಟನೆ ನಡೆದಿದ್ದು, ಇದೇ ಮಾರ್ಗದಲ್ಲಿ
ಹಳ್ಳಿಗಟ್ಟು ಮಕ್ಕಳ ಕಾಪ್ಟರ್ಗೋಣಿಕೊಪ್ಪಲು, ಅ. 24: ಹಳ್ಳಿಗಟ್ಟು ಕೂರ್ಗ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು ಗ್ಲೈರೋ ಕಾಪ್ಟರ್ ಎಂಬ ಗಾಳಿಯಲ್ಲಿ ಹಾರಾಡುವ ಯಂತ್ರದ ಆವಿಷ್ಕಾರದ ಮೂಲಕ ಸಂಚಲನ ಮೂಡಿಸಿದ್ದಾರೆ.2016
ಮಲೆತಿರಿಕೆ ಬೆಟ್ಟದ ದೇವಸ್ಥಾನಕ್ಕೆ ತೆರಳುವ ರಸ್ತೆಗೆ ಬೇಲಿವೀರಾಜಪೇಟೆ ಅ:24: ಕಡಂಗ, ತೋಮರ, ಕೆದಮುಳ್ಳೂರು, ಪಾಲಂಗಾಲ ಹಾಗೂ ಕರಡ ಗ್ರಾಮಗಳ ವಿವಿಧೆಡೆಗಳಿಂದ ಶತಮಾನಗಳಿಂದ ಮಲೆತಿರಿಕೆ ಬೆಟ್ಟದ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕ ರಸ್ತೆಗೆ ಅಡ್ಡ ಬೇಲಿ
ಕ.ಸಾ.ಪ. ಸಮ್ಮೇಳನ ಲಾಂಛನ ಬಿಡುಗಡೆ*ಗೋಣಿಕೊಪ್ಪಲು, ಅ. 24: ನವೆಂಬರ್ 18, 19 ರಂದು ಪೊನ್ನಂಪೇಟೆ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುವ ಕೊಡಗು ಜಿಲ್ಲಾ 12 ನೇ ಕನ್ನಡ ಸಾಹಿತ್ಯ ಸಮ್ಮೇಳನದ
ಹಾಕಿ : ಕೊಡಗು ಹಾಸನ ಚಾಂಪಿಯನ್ಸ್ಮಡಿಕೇರಿ, ಅ. 24: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸ.ಮಾ.ಪ್ರಾ. ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಟರ್ಫ್