ರಾಷ್ಟ್ರಮಟ್ಟದ ಪ್ರತಿಭೆಗಳು ಹೊಮ್ಮಲು ಕರೆಸುಂಟಿಕೊಪ್ಪ, ಅ.12 : ಪುಟ್ಟ ಜಿಲ್ಲೆ ಕೊಡಗು ದೇಶಕ್ಕೆ ಸೈನಿಕರನ್ನು, ಕ್ರೀಡಾಪಟುಗಳನ್ನು ಅಧಿಕ ಸಂಖ್ಯೆಯಲ್ಲಿ ಕೊಡುಗೆಯಾಗಿ ನೀಡಿದೆ. ಇನ್ನಷ್ಟು ಕ್ರೀಡಾ ಪ್ರತಿಭೆಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಹೊರಹೊಮ್ಮುವಂತಾಗಲಿ ಎಂದುಮದ್ಯ ವಹಿವಾಟು ರೂ. 17 ಸಾವಿರ ನಷ್ಟಗೋಣಿಕೊಪ್ಪಲು, ಅ. 12: ತಾಲೂಕಿನಲ್ಲಿ ಮದ್ಯದಂಗಡಿಗಳು ಪೂರ್ಣವಾಗಿ ತೆರೆಯದ ಕಾರಣ ತೆರಿಗೆ ಸಂಗ್ರಹದಲ್ಲಿ ಇಲಾಖೆಗೆ ಹಿನ್ನೆಡೆಯಾಗಿದೆ ಎಂದು ಅಬಕಾರಿ ಇಲಾಖಾಧಿಕಾರಿ ಮಾಹಿತಿ ನೀಡಿದರು. ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ತಾಲೂಕುಸುಳ್ಳು ಮಾಹಿತಿ ಖಂಡನೆಸುಂಟಿಕೊಪ್ಪ, ಅ.12: ಸುಂಟಿಕೊಪ್ಪ ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸುಸಜ್ಜಿತವಾಗಿ ಹೊಸ ಶೌಚಾಲಯನ್ನು ನಿರ್ಮಿಸಲಾಗಿದೆ. ಬಾಲಕ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವಿದೆ ಆದರೂ ಕೆಲವರು ಅತ್ಯುತ್ತಮಕೈಲ್ಪೊಳ್ದ್ ಸಂತೋಷ ಕೂಟ ಮಡಿಕೇರಿ, ಅ. 12: ಶ್ರೀ ವಿನಾಯಕ ಕೊಡವಕೇರಿ, ಮಡಿಕೇರಿಯ ಕೈಲ್‍ಪೊಳ್ದ್ ಸಂತೋಷಕೂಟ ಚೊಟ್ಟೆಯಂಡ ಕೆ. ಅಪ್ಪಾಜಿ ಅಧ್ಯಕ್ಷತೆಯಲ್ಲಿ ಜರುಗಿತು. ಬೆಳಿಗ್ಗೆ ಆಟೋಟ ಪೈಪೋಟಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿಯಡವನಾಡು ಅರಣ್ಯ ಅಕ್ರಮ ಪ್ರವೇಶಕ್ಕೆ ತಡೆ ಕೂಡಿಗೆ, ಅ. 12: ಇಲ್ಲಿಗೆ ಸಮೀಪದ ಯಡವನಾಡು ಮೀಸಲು ಅರಣ್ಯಕ್ಕೆ ಕಳೆದೆರಡು ದಿನಗಳಿಂದ ಗಿರಿಜನ ಕುಟುಂಬದವರು ಅಕ್ರಮ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಅಕ್ರಮ ಪ್ರವೇಶ
ರಾಷ್ಟ್ರಮಟ್ಟದ ಪ್ರತಿಭೆಗಳು ಹೊಮ್ಮಲು ಕರೆಸುಂಟಿಕೊಪ್ಪ, ಅ.12 : ಪುಟ್ಟ ಜಿಲ್ಲೆ ಕೊಡಗು ದೇಶಕ್ಕೆ ಸೈನಿಕರನ್ನು, ಕ್ರೀಡಾಪಟುಗಳನ್ನು ಅಧಿಕ ಸಂಖ್ಯೆಯಲ್ಲಿ ಕೊಡುಗೆಯಾಗಿ ನೀಡಿದೆ. ಇನ್ನಷ್ಟು ಕ್ರೀಡಾ ಪ್ರತಿಭೆಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಹೊರಹೊಮ್ಮುವಂತಾಗಲಿ ಎಂದು
ಮದ್ಯ ವಹಿವಾಟು ರೂ. 17 ಸಾವಿರ ನಷ್ಟಗೋಣಿಕೊಪ್ಪಲು, ಅ. 12: ತಾಲೂಕಿನಲ್ಲಿ ಮದ್ಯದಂಗಡಿಗಳು ಪೂರ್ಣವಾಗಿ ತೆರೆಯದ ಕಾರಣ ತೆರಿಗೆ ಸಂಗ್ರಹದಲ್ಲಿ ಇಲಾಖೆಗೆ ಹಿನ್ನೆಡೆಯಾಗಿದೆ ಎಂದು ಅಬಕಾರಿ ಇಲಾಖಾಧಿಕಾರಿ ಮಾಹಿತಿ ನೀಡಿದರು. ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ತಾಲೂಕು
ಸುಳ್ಳು ಮಾಹಿತಿ ಖಂಡನೆಸುಂಟಿಕೊಪ್ಪ, ಅ.12: ಸುಂಟಿಕೊಪ್ಪ ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸುಸಜ್ಜಿತವಾಗಿ ಹೊಸ ಶೌಚಾಲಯನ್ನು ನಿರ್ಮಿಸಲಾಗಿದೆ. ಬಾಲಕ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವಿದೆ ಆದರೂ ಕೆಲವರು ಅತ್ಯುತ್ತಮ
ಕೈಲ್ಪೊಳ್ದ್ ಸಂತೋಷ ಕೂಟ ಮಡಿಕೇರಿ, ಅ. 12: ಶ್ರೀ ವಿನಾಯಕ ಕೊಡವಕೇರಿ, ಮಡಿಕೇರಿಯ ಕೈಲ್‍ಪೊಳ್ದ್ ಸಂತೋಷಕೂಟ ಚೊಟ್ಟೆಯಂಡ ಕೆ. ಅಪ್ಪಾಜಿ ಅಧ್ಯಕ್ಷತೆಯಲ್ಲಿ ಜರುಗಿತು. ಬೆಳಿಗ್ಗೆ ಆಟೋಟ ಪೈಪೋಟಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ
ಯಡವನಾಡು ಅರಣ್ಯ ಅಕ್ರಮ ಪ್ರವೇಶಕ್ಕೆ ತಡೆ ಕೂಡಿಗೆ, ಅ. 12: ಇಲ್ಲಿಗೆ ಸಮೀಪದ ಯಡವನಾಡು ಮೀಸಲು ಅರಣ್ಯಕ್ಕೆ ಕಳೆದೆರಡು ದಿನಗಳಿಂದ ಗಿರಿಜನ ಕುಟುಂಬದವರು ಅಕ್ರಮ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಅಕ್ರಮ ಪ್ರವೇಶ