ಕ್ರಿಕೆಟ್ನಲ್ಲಿ ಮಡಿಕೇರಿ ತಂಡ ಪ್ರಥಮ ಕೂಡಿಗೆ, ಫೆ. 17: ಗುಮ್ಮನಕೊಲ್ಲಿ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ಗುಮ್ಮನಕೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಅರಣ್ಯ ಇಲಾಖೆಯ ವಿರುದ್ಧ ಬಾನಂಡ ಪ್ರಥ್ಯು ಆಕ್ರೋಶಶ್ರೀಮಂಗಲ, ಫೆ. 17: ಕಳೆದ ಹಲವು ವರ್ಷಗಳಿಂದ ಬಾಳೆಲೆ, ಮಾಯಮುಡಿ, ಕೊಟ್ಟಗೇರಿ ವ್ಯಾಪ್ತಿಯಲ್ಲಿ ಹುಲಿ ಧಾಳಿ ನಿರಂತರವಾಗಿ ನಡೆಯುತ್ತಿದ್ದು, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆಯನ್ನು ಮಾಡಲಾಗಿದ್ದರೂ ಹುಲಿಶಾಲೆಗೆ ಕೊಡುಗೆ ನಾಪೋಕ್ಲು, ಫೆ. 17: ಇಲ್ಲಿಗೆ ಸಮೀಪದ ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆಗೆ ಕೆನರಾ ಬ್ಯಾಂಕ್ ವತಿಯಿಂದ ರೂ. 15 ಸಾವಿರ ಮೌಲ್ಯದ ಅಕ್ವಾ ಗಾರ್ಡ್ ಕುಡಿಯುವ ನೀರಿನ ಫಿಲ್ಟರ್ತಿತಿಮತಿಯ 4 ಹಾಡಿ ನಿವಾಸಿಗಳಿಗೆ ಸೂರುತಿತಿಮತಿ, ಫೆ. 17: ಕೊಡಗಿನ ಕಾಡು ಮಕ್ಕಳು ತಲತಲಾಂತರಗಳಿಂದ ದಟ್ಟ ಕಾನನದ ನಡುವೆ ಇದಿಂಗೂ ಪ್ರಾಣಿಗಳಂತೆ ಬದುಕುತ್ತಿದ್ದಾರೆ. ಸೂಕ್ತ ಮೂಲಭೂತ ಸೌಕರ್ಯವಿಲ್ಲದೆ ಪರಿತಪಿಸುತ್ತಿರುವ ಹಾಡಿ ಮಕ್ಕಳಿಗೆ ಇದೀಗಸಿದ್ದಲಿಂಗಪುರದಲ್ಲಿ ಶಿವರಾತ್ರಿ ಆಚರಣೆ ಸೋಮವಾರಪೇಟೆ, ಫೆ. 17: ಸಮೀಪದ ಸಿದ್ದಲಿಂಗಪುರ ಗ್ರಾಮದಲ್ಲಿರುವ ಶ್ರೀಮಂಜುನಾಥ ಕ್ಷೇತ್ರದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಶಿವರಾತ್ರಿ ಉತ್ಸವ ನಡೆಯಿತು. ಬೆಳಗ್ಗೆ ಸನ್ನಿಧಿಯಲ್ಲಿ ಗುರುಗಳಾದ ರಾಜೇಶ್‍ನಾಥ್ ನೇತೃತ್ವದಲ್ಲಿ ಅರ್ಚಕ ಜಗದೀಶ್ ಉಡುಪ
ಕ್ರಿಕೆಟ್ನಲ್ಲಿ ಮಡಿಕೇರಿ ತಂಡ ಪ್ರಥಮ ಕೂಡಿಗೆ, ಫೆ. 17: ಗುಮ್ಮನಕೊಲ್ಲಿ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ಗುಮ್ಮನಕೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ
ಅರಣ್ಯ ಇಲಾಖೆಯ ವಿರುದ್ಧ ಬಾನಂಡ ಪ್ರಥ್ಯು ಆಕ್ರೋಶಶ್ರೀಮಂಗಲ, ಫೆ. 17: ಕಳೆದ ಹಲವು ವರ್ಷಗಳಿಂದ ಬಾಳೆಲೆ, ಮಾಯಮುಡಿ, ಕೊಟ್ಟಗೇರಿ ವ್ಯಾಪ್ತಿಯಲ್ಲಿ ಹುಲಿ ಧಾಳಿ ನಿರಂತರವಾಗಿ ನಡೆಯುತ್ತಿದ್ದು, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆಯನ್ನು ಮಾಡಲಾಗಿದ್ದರೂ ಹುಲಿ
ಶಾಲೆಗೆ ಕೊಡುಗೆ ನಾಪೋಕ್ಲು, ಫೆ. 17: ಇಲ್ಲಿಗೆ ಸಮೀಪದ ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆಗೆ ಕೆನರಾ ಬ್ಯಾಂಕ್ ವತಿಯಿಂದ ರೂ. 15 ಸಾವಿರ ಮೌಲ್ಯದ ಅಕ್ವಾ ಗಾರ್ಡ್ ಕುಡಿಯುವ ನೀರಿನ ಫಿಲ್ಟರ್
ತಿತಿಮತಿಯ 4 ಹಾಡಿ ನಿವಾಸಿಗಳಿಗೆ ಸೂರುತಿತಿಮತಿ, ಫೆ. 17: ಕೊಡಗಿನ ಕಾಡು ಮಕ್ಕಳು ತಲತಲಾಂತರಗಳಿಂದ ದಟ್ಟ ಕಾನನದ ನಡುವೆ ಇದಿಂಗೂ ಪ್ರಾಣಿಗಳಂತೆ ಬದುಕುತ್ತಿದ್ದಾರೆ. ಸೂಕ್ತ ಮೂಲಭೂತ ಸೌಕರ್ಯವಿಲ್ಲದೆ ಪರಿತಪಿಸುತ್ತಿರುವ ಹಾಡಿ ಮಕ್ಕಳಿಗೆ ಇದೀಗ
ಸಿದ್ದಲಿಂಗಪುರದಲ್ಲಿ ಶಿವರಾತ್ರಿ ಆಚರಣೆ ಸೋಮವಾರಪೇಟೆ, ಫೆ. 17: ಸಮೀಪದ ಸಿದ್ದಲಿಂಗಪುರ ಗ್ರಾಮದಲ್ಲಿರುವ ಶ್ರೀಮಂಜುನಾಥ ಕ್ಷೇತ್ರದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಶಿವರಾತ್ರಿ ಉತ್ಸವ ನಡೆಯಿತು. ಬೆಳಗ್ಗೆ ಸನ್ನಿಧಿಯಲ್ಲಿ ಗುರುಗಳಾದ ರಾಜೇಶ್‍ನಾಥ್ ನೇತೃತ್ವದಲ್ಲಿ ಅರ್ಚಕ ಜಗದೀಶ್ ಉಡುಪ