ಅಕ್ರಮ ಪ್ರವೇಶ: ನಾಲ್ವರ ಬಂಧನ ಶನಿವಾರಸಂತೆ, ಅ. 11: ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ನಾಲ್ವರು ಆರೋಪಿಗಳು ಮಾವಿನ ಮರ ಕಡಿದು ಸಾಗಿಸಿದ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ದೊಡ್ಡಳ್ಳಿ ಗ್ರಾಮದ ರುದ್ರಯ್ಯತಾ. 14 ರಂದು ಡ್ರಾಯಿಂಗ್ ಸ್ಪರ್ಧೆ ವೀರಾಜಪೇಟೆ, ಅ. 11: ವೀರಾಜಪೇಟೆ ಲಯನ್ಸ್ ಕ್ಲಬ್ ವತಿಯಿಂದ ತಾ. 14 ರಂದು 11 ರಿಂದ 13 ವರ್ಷದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಫರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಕ್ಲಬ್ಮಾನಸಿಕ ಆರೋಗ್ಯ ದಿನಾಚರಣೆಮಡಿಕೇರಿ, ಅ. 11: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕ, ಸರ್ಕಾರಿಇಂದು ಓಣಂ ಆಚರಣೆಸಿದ್ದಾಪುರ, ಅ.11 : ಸಿದ್ದಾಪುರದ ಕೈರಾಳಿ ಸಮಾಜದ 10ನೇ ವರ್ಷದ ಓಣಂ ಆಚರಣೆ ಕಾರ್ಯಕ್ರಮವು ತಾ. 12ರಂದು (ಇಂದು) ಸಿದ್ದಾಪುರದ ಸ್ವರ್ಣಮಾಲ ಸಭಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ 9ತಾ. 15ರಂದು ಸಾಮೂಹಿಕ ವಿವಾಹಸೋಮವಾರಪೇಟೆ,ಅ.11: ಇಲ್ಲಿನ ಮಲಂಗ್ ಷಾ ವಲಿ ಯೂತ್ ಕಮಿಟಿಯ ಅನಾಥರು ಮತ್ತು ನಿರ್ಗತಿಕರ ಸೇವಾ ಸಂಸ್ಥೆ ಆಶ್ರಯದಲ್ಲಿ ತಾ. 15ರಂದು ಸ್ಥಳೀಯ ಕೊಡವ ಸಮಾಜದಲ್ಲಿ 5ನೇ ವರ್ಷದ
ಅಕ್ರಮ ಪ್ರವೇಶ: ನಾಲ್ವರ ಬಂಧನ ಶನಿವಾರಸಂತೆ, ಅ. 11: ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ನಾಲ್ವರು ಆರೋಪಿಗಳು ಮಾವಿನ ಮರ ಕಡಿದು ಸಾಗಿಸಿದ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ದೊಡ್ಡಳ್ಳಿ ಗ್ರಾಮದ ರುದ್ರಯ್ಯ
ತಾ. 14 ರಂದು ಡ್ರಾಯಿಂಗ್ ಸ್ಪರ್ಧೆ ವೀರಾಜಪೇಟೆ, ಅ. 11: ವೀರಾಜಪೇಟೆ ಲಯನ್ಸ್ ಕ್ಲಬ್ ವತಿಯಿಂದ ತಾ. 14 ರಂದು 11 ರಿಂದ 13 ವರ್ಷದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಫರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಕ್ಲಬ್
ಮಾನಸಿಕ ಆರೋಗ್ಯ ದಿನಾಚರಣೆಮಡಿಕೇರಿ, ಅ. 11: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕ, ಸರ್ಕಾರಿ
ಇಂದು ಓಣಂ ಆಚರಣೆಸಿದ್ದಾಪುರ, ಅ.11 : ಸಿದ್ದಾಪುರದ ಕೈರಾಳಿ ಸಮಾಜದ 10ನೇ ವರ್ಷದ ಓಣಂ ಆಚರಣೆ ಕಾರ್ಯಕ್ರಮವು ತಾ. 12ರಂದು (ಇಂದು) ಸಿದ್ದಾಪುರದ ಸ್ವರ್ಣಮಾಲ ಸಭಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ 9
ತಾ. 15ರಂದು ಸಾಮೂಹಿಕ ವಿವಾಹಸೋಮವಾರಪೇಟೆ,ಅ.11: ಇಲ್ಲಿನ ಮಲಂಗ್ ಷಾ ವಲಿ ಯೂತ್ ಕಮಿಟಿಯ ಅನಾಥರು ಮತ್ತು ನಿರ್ಗತಿಕರ ಸೇವಾ ಸಂಸ್ಥೆ ಆಶ್ರಯದಲ್ಲಿ ತಾ. 15ರಂದು ಸ್ಥಳೀಯ ಕೊಡವ ಸಮಾಜದಲ್ಲಿ 5ನೇ ವರ್ಷದ