ಬಿ.ಜೆ.ಪಿ. ಮಹಿಳಾ ಮೋರ್ಚಾ ಸಭೆಮಡಿಕೇರಿ, ಫೆ. 18: ಮೈಸೂರಿನಲ್ಲಿ ಮಾ. 7 ರಂದು ಬಿ.ಜೆ.ಪಿ. ಮಹಿಳಾ ಸಮಾವೇಶ ಹಿನ್ನೆಲೆ ಕೊಡಗು ಜಿಲ್ಲಾ ಬಿ.ಜೆ.ಪಿ. ಮಹಿಳಾ ಮೋರ್ಚಾ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯ ಬಿ.ಜೆ.ಪಿ.ಜಿಲ್ಲಾ ಉಸ್ತುವಾರಿ ಸಚಿವರಿಂದ ಹಕ್ಕುಪತ್ರ ವಿತರಣೆಕುಶಾಲನಗರ, ಫೆ 18: ಸೋಮವಾರಪೇಟೆ ತಾಲೂಕಿನ ನೂರಾರು ಫಲಾನುಭವಿಗಳಿಗೆ ಸ್ತಳೀಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ 94 ಸಿ ಮತ್ತು 94 ಸಿಸಿ ಕಂದಾಯ ಕಾಯಿದೆ ತಿದ್ದುಪಡಿ ಹಕ್ಕುಪತ್ರಕೊಡಗು ಉಳಿಸಿ ಪ್ರಮುಖರ ಕರೆನಿರ್ಣಯಗಳು ಕೊಡಗು ರೈಲ್ವೇ ವಿರೋಧಿ ಹೋರಾಟ ಸಮಿತಿಯಡಿಯಲ್ಲಿ ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕೊಡಗು ಜಿಲ್ಲೆ ಕೋಟಿಗಟ್ಟಲೆ ಜನರ ಬದುಕಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವ ಕೊಡಗುರೈಲ್ವೆ ವಿರುದ್ಧ ಮೈಸೂರಿನಲ್ಲಿ ಕೊಡಗಿನವರ ಕೂಗುಕೊಡಗಿನ ಗಡಿಯಿಂದ ತೆರಳಿದ ಹೋರಾಟಗಾರರು ಗೋಣಿಕೊಪ್ಪಲು : ಕೊಡಗು ರೈಲ್ವೆ ಮಾರ್ಗ ವಿರೋಧಿ ಹೋರಾಟ ವೇದಿಕೆ ರೈಲ್ವೆ ಮಾರ್ಗವನ್ನು ವಿರೋಧಿಸುವ ವಿವಿಧ ಸಂಘ ಸಂಸ್ಥೆಗಳ ಒಕ್ಕೂಟವು ಮೈಸೂರಿನ ದಸರಾಮರದಿಂದ ಬಿದ್ದು ಕಾರ್ಮಿಕ ದುರ್ಮರಣ ಸೋಮವಾರಪೇಟೆ,ಫೆ.18: ಮರ ಕಪಾತು ಮಾಡುವ ಸಂದರ್ಭ ಆಕಸ್ಮಿಕವಾಗಿ ಮರದಿಂದ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿ ನಡೆದಿದೆ. ಬೇಳೂರು ಬಸವನಹಳ್ಳಿ ಗ್ರಾಮದ ಕಾರ್ಮಿಕ ಅಯ್ಯಪ್ಪ (30)
ಬಿ.ಜೆ.ಪಿ. ಮಹಿಳಾ ಮೋರ್ಚಾ ಸಭೆಮಡಿಕೇರಿ, ಫೆ. 18: ಮೈಸೂರಿನಲ್ಲಿ ಮಾ. 7 ರಂದು ಬಿ.ಜೆ.ಪಿ. ಮಹಿಳಾ ಸಮಾವೇಶ ಹಿನ್ನೆಲೆ ಕೊಡಗು ಜಿಲ್ಲಾ ಬಿ.ಜೆ.ಪಿ. ಮಹಿಳಾ ಮೋರ್ಚಾ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯ ಬಿ.ಜೆ.ಪಿ.
ಜಿಲ್ಲಾ ಉಸ್ತುವಾರಿ ಸಚಿವರಿಂದ ಹಕ್ಕುಪತ್ರ ವಿತರಣೆಕುಶಾಲನಗರ, ಫೆ 18: ಸೋಮವಾರಪೇಟೆ ತಾಲೂಕಿನ ನೂರಾರು ಫಲಾನುಭವಿಗಳಿಗೆ ಸ್ತಳೀಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ 94 ಸಿ ಮತ್ತು 94 ಸಿಸಿ ಕಂದಾಯ ಕಾಯಿದೆ ತಿದ್ದುಪಡಿ ಹಕ್ಕುಪತ್ರ
ಕೊಡಗು ಉಳಿಸಿ ಪ್ರಮುಖರ ಕರೆನಿರ್ಣಯಗಳು ಕೊಡಗು ರೈಲ್ವೇ ವಿರೋಧಿ ಹೋರಾಟ ಸಮಿತಿಯಡಿಯಲ್ಲಿ ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕೊಡಗು ಜಿಲ್ಲೆ ಕೋಟಿಗಟ್ಟಲೆ ಜನರ ಬದುಕಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವ ಕೊಡಗು
ರೈಲ್ವೆ ವಿರುದ್ಧ ಮೈಸೂರಿನಲ್ಲಿ ಕೊಡಗಿನವರ ಕೂಗುಕೊಡಗಿನ ಗಡಿಯಿಂದ ತೆರಳಿದ ಹೋರಾಟಗಾರರು ಗೋಣಿಕೊಪ್ಪಲು : ಕೊಡಗು ರೈಲ್ವೆ ಮಾರ್ಗ ವಿರೋಧಿ ಹೋರಾಟ ವೇದಿಕೆ ರೈಲ್ವೆ ಮಾರ್ಗವನ್ನು ವಿರೋಧಿಸುವ ವಿವಿಧ ಸಂಘ ಸಂಸ್ಥೆಗಳ ಒಕ್ಕೂಟವು ಮೈಸೂರಿನ ದಸರಾ
ಮರದಿಂದ ಬಿದ್ದು ಕಾರ್ಮಿಕ ದುರ್ಮರಣ ಸೋಮವಾರಪೇಟೆ,ಫೆ.18: ಮರ ಕಪಾತು ಮಾಡುವ ಸಂದರ್ಭ ಆಕಸ್ಮಿಕವಾಗಿ ಮರದಿಂದ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿ ನಡೆದಿದೆ. ಬೇಳೂರು ಬಸವನಹಳ್ಳಿ ಗ್ರಾಮದ ಕಾರ್ಮಿಕ ಅಯ್ಯಪ್ಪ (30)