ಹಲ್ಲೆ ಆರೋಪಿಗಳು ನ್ಯಾಯಾಂಗ ವಶಕ್ಕೆ ಕುಶಾಲನಗರ, ಫೆ. 17: ದುಬಾರೆ ರ್ಯಾಫ್ಟಿಂಗ್ ಸಂದರ್ಭ ಪ್ರವಾಸಿಗರ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.ಕಾಂಗ್ರೆಸ್ ವೀಕ್ಷಕರಿಂದ ಕಾರ್ಯಕರ್ತರುಗಳ ಭೇಟಿವೀರಾಜಪೇಟೆ, ಫೆ. 17: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮಗೊಳಿಸಿ ಪಕ್ಷದ ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸುವÀ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವೀಕ್ಷಕದೇವರ ಉತ್ಸವ ಮಡಿಕೇರಿ, ಫೆ. 17: ಅಮ್ಮತ್ತಿನಾಡು ಬಿಳುಗುಂದ- ನಲ್ವತ್ತೋಕ್ಲು ಗ್ರಾಮದ ಬೋಂದ ಮುನ್ನೂರು ಒಕ್ಕಡ ಶ್ರೀ ಈಶ್ವರ ದೇವರ ವಾರ್ಷಿಕ ಹಬ್ಬವು ತಾ. 18 ಮತ್ತು 19ರಂದು ನಡೆಯಲಿದೆ.ಪ್ರಶಸ್ತಿ ಸ್ವೀಕಾರಮಡಿಕೇರಿ, ಫೆ. 17: ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಜಾನಪದ ಕ್ಷೇತ್ರದಲ್ಲಿನ ಸಾಧನೆಗಾಗಿ ‘ಜಾನಪದ ಲೋಕ’ ಪ್ರಶಸ್ತಿಗೆ ಭಾಜನರಾದ ಬೈತಡ್ಕ ಜಾನಕಿ ಅವರು ಇತ್ತೀಚೆಗೆ ರಾಮನಗರದಲ್ಲಿ ನಡೆದನಾಳೆ ಚಂಡಿಕಾ ಯಾಗಮಡಿಕೇರಿ, ಫೆ. 17: ಮೂರ್ನಾಡು ಸಮೀಪದ ಕಣ್ಣಬಲಮುರಿ ಶ್ರೀ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನೆಯ 5ನೇ ವರ್ಷದ ಪ್ರಯುಕ್ತ ತಾ. 19ರಂದು ಚಂಡಿಕಾಯಾಗ ಮತ್ತು ಸಭಾಭವನದ ನೂತನ
ಹಲ್ಲೆ ಆರೋಪಿಗಳು ನ್ಯಾಯಾಂಗ ವಶಕ್ಕೆ ಕುಶಾಲನಗರ, ಫೆ. 17: ದುಬಾರೆ ರ್ಯಾಫ್ಟಿಂಗ್ ಸಂದರ್ಭ ಪ್ರವಾಸಿಗರ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಕಾಂಗ್ರೆಸ್ ವೀಕ್ಷಕರಿಂದ ಕಾರ್ಯಕರ್ತರುಗಳ ಭೇಟಿವೀರಾಜಪೇಟೆ, ಫೆ. 17: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮಗೊಳಿಸಿ ಪಕ್ಷದ ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸುವÀ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವೀಕ್ಷಕ
ದೇವರ ಉತ್ಸವ ಮಡಿಕೇರಿ, ಫೆ. 17: ಅಮ್ಮತ್ತಿನಾಡು ಬಿಳುಗುಂದ- ನಲ್ವತ್ತೋಕ್ಲು ಗ್ರಾಮದ ಬೋಂದ ಮುನ್ನೂರು ಒಕ್ಕಡ ಶ್ರೀ ಈಶ್ವರ ದೇವರ ವಾರ್ಷಿಕ ಹಬ್ಬವು ತಾ. 18 ಮತ್ತು 19ರಂದು ನಡೆಯಲಿದೆ.
ಪ್ರಶಸ್ತಿ ಸ್ವೀಕಾರಮಡಿಕೇರಿ, ಫೆ. 17: ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಜಾನಪದ ಕ್ಷೇತ್ರದಲ್ಲಿನ ಸಾಧನೆಗಾಗಿ ‘ಜಾನಪದ ಲೋಕ’ ಪ್ರಶಸ್ತಿಗೆ ಭಾಜನರಾದ ಬೈತಡ್ಕ ಜಾನಕಿ ಅವರು ಇತ್ತೀಚೆಗೆ ರಾಮನಗರದಲ್ಲಿ ನಡೆದ
ನಾಳೆ ಚಂಡಿಕಾ ಯಾಗಮಡಿಕೇರಿ, ಫೆ. 17: ಮೂರ್ನಾಡು ಸಮೀಪದ ಕಣ್ಣಬಲಮುರಿ ಶ್ರೀ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನೆಯ 5ನೇ ವರ್ಷದ ಪ್ರಯುಕ್ತ ತಾ. 19ರಂದು ಚಂಡಿಕಾಯಾಗ ಮತ್ತು ಸಭಾಭವನದ ನೂತನ