ವಿಭಾಗ ಮಟ್ಟಕ್ಕೆ ಆಯ್ಕೆಸೋಮವಾರಪೇಟೆ, ಅ.5: ಸ್ಥಳೀಯ ಓಎಲ್‍ವಿ ಕಾನ್ವೆಂಟ್‍ನ ವಾಲಿಬಾಲ್ ಬಾಲಕರ ತಂಡವು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಜಿಲ್ಲಾ ಮಟ್ಟದ ಕ್ರೀಡಾಕೂಟದ ವಾಲಿಬಾಲ್ಗಾಳಿಬೀಡು ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರಮಡಿಕೇರಿ, ಅ. 5: ಇಲ್ಲಿಗೆ ಸಮೀಪದ ಗಾಳಿಬೀಡು ಗ್ರಾ.ಪಂ. ಎರಡನೇ ಬಾರಿಗೆ ರಾಜ್ಯ ಸರಕಾರ ಕೊಡಮಾಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಉತ್ತಮ ಆಡಳಿತ, ಪರಿಶಿಷ್ಟ ವರ್ಗ ಹಾಗೂಕಾವೇರಿ ಸಂಕ್ರಮಣ ಜಾತ್ರೆಗೆÀ ವಿಶೇಷ ಬಸ್ ಸೌಲಭ್ಯಕ್ಕೆ ಆಗ್ರಹಸೋಮವಾರಪೇಟೆ,ಅ.5: ಕೊಡಗಿನ ಕುಲದೇವತೆ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ದಿನದಂದು ಕೊಡಗು ಜಿಲ್ಲೆಯಾದ್ಯಂತ ತಲಕಾವೇರಿಗೆ ತೆರಳಲು ಅನುಕೂಲವಾಗುವಂತೆ ವಿಶೇಷ ರಿಯಾಯಿತಿ ದರದಲ್ಲಿ ಬಸ್‍ಗಳನ್ನು ಒದಗಿಸಬೇಕೆಂದು ಹರಪಳ್ಳಿಸಂಪರ್ಕ ರಸ್ತೆ ದುರಸ್ತಿ: ಗ್ರಾಮಸ್ಥರ ಪ್ರತಿಭಟನೆಭಾಗಮಂಡಲ, ಅ. 5: ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟಿಸಿದ ಘಟನೆ ಚೇರಂಬಾಣೆಯಲ್ಲಿಜಾನಪದ ಪರಿಷತ್ನಿಂದ ಗೀತ ಗಾಯನಮಡಿಕೇರಿ, ಅ. 5: ಮೂರ್ನಾಡು ಪದವಿಪೂರ್ವ ಕಾಲೇಜು ವತಿಯಿಂದ ಹಾಕತ್ತೂರು ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ವಾರ್ಷಿಕ ಶಿಬಿರದಲ್ಲಿ ನಿನ್ನೆ ದಿನ ಕೊಡಗು
ವಿಭಾಗ ಮಟ್ಟಕ್ಕೆ ಆಯ್ಕೆಸೋಮವಾರಪೇಟೆ, ಅ.5: ಸ್ಥಳೀಯ ಓಎಲ್‍ವಿ ಕಾನ್ವೆಂಟ್‍ನ ವಾಲಿಬಾಲ್ ಬಾಲಕರ ತಂಡವು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಜಿಲ್ಲಾ ಮಟ್ಟದ ಕ್ರೀಡಾಕೂಟದ ವಾಲಿಬಾಲ್
ಗಾಳಿಬೀಡು ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರಮಡಿಕೇರಿ, ಅ. 5: ಇಲ್ಲಿಗೆ ಸಮೀಪದ ಗಾಳಿಬೀಡು ಗ್ರಾ.ಪಂ. ಎರಡನೇ ಬಾರಿಗೆ ರಾಜ್ಯ ಸರಕಾರ ಕೊಡಮಾಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಉತ್ತಮ ಆಡಳಿತ, ಪರಿಶಿಷ್ಟ ವರ್ಗ ಹಾಗೂ
ಕಾವೇರಿ ಸಂಕ್ರಮಣ ಜಾತ್ರೆಗೆÀ ವಿಶೇಷ ಬಸ್ ಸೌಲಭ್ಯಕ್ಕೆ ಆಗ್ರಹಸೋಮವಾರಪೇಟೆ,ಅ.5: ಕೊಡಗಿನ ಕುಲದೇವತೆ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ದಿನದಂದು ಕೊಡಗು ಜಿಲ್ಲೆಯಾದ್ಯಂತ ತಲಕಾವೇರಿಗೆ ತೆರಳಲು ಅನುಕೂಲವಾಗುವಂತೆ ವಿಶೇಷ ರಿಯಾಯಿತಿ ದರದಲ್ಲಿ ಬಸ್‍ಗಳನ್ನು ಒದಗಿಸಬೇಕೆಂದು ಹರಪಳ್ಳಿ
ಸಂಪರ್ಕ ರಸ್ತೆ ದುರಸ್ತಿ: ಗ್ರಾಮಸ್ಥರ ಪ್ರತಿಭಟನೆಭಾಗಮಂಡಲ, ಅ. 5: ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟಿಸಿದ ಘಟನೆ ಚೇರಂಬಾಣೆಯಲ್ಲಿ
ಜಾನಪದ ಪರಿಷತ್ನಿಂದ ಗೀತ ಗಾಯನಮಡಿಕೇರಿ, ಅ. 5: ಮೂರ್ನಾಡು ಪದವಿಪೂರ್ವ ಕಾಲೇಜು ವತಿಯಿಂದ ಹಾಕತ್ತೂರು ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ವಾರ್ಷಿಕ ಶಿಬಿರದಲ್ಲಿ ನಿನ್ನೆ ದಿನ ಕೊಡಗು