ಇಂದಿರಾ ಗಜರಾಜ್ ನಿಧನಮಡಿಕೇರಿ ಆಕಾಶವಾಣಿ ಕೇಂದ್ರದ ಮಾಜಿ ನಿಲಯ ನಿರ್ದೇಶಕಿ ಇಂದಿರಾ ಏಸುಪ್ರಿಯ ಗಜರಾಜ್ (63) ಮಡಿಕೇರಿಯಲ್ಲಿ ಹೃದಯಾಘಾತ ದಿಂದ ತಾ. 1 ರಂದು (ಇಂದು) ಮುಂಜಾನೆ ನಿಧನರಾಗಿದ್ದಾರೆ. 1999ರಲ್ಲಿಸಹಬಾಳ್ವೆಯಿಂದ ಹಬ್ಬಗಳಲ್ಲಿ ಪಾಲ್ಗೊಳ್ಳುವಂತಾಗಬೇಕು: ಯು.ಟಿ. ಖಾದರ್ಮಡಿಕೇರಿ, ಅ. 1: ಪ್ರತಿಯೊಂದು ಹಬ್ಬಕ್ಕೂ ವಿಶೇಷ ಅರ್ಥವಿದ್ದು, ಭಾರತೀಯ ಸಂಸ್ಕøತಿ ಮತ್ತು ಪರಂಪರೆಯನ್ನು ಪರಸ್ಪರ ಅರ್ಥಮಾಡಿಕೊಂಡು ಎಲ್ಲ ಜಾತಿ, ಧರ್ಮದವರು ಸಹೋದರತೆ, ಸಹಭಾಗಿತ್ವ ಮತ್ತು ಸಹಬಾಳ್ವೆಯಿಂದಸಂಜೆ ಬಳಿಕ ಸರಿದ ಮಂಜು ರಾತ್ರಿ ತೆರೆದುಕೊಂಡ ದೇವಲೋಕಮಡಿಕೇರಿ, ಅ. 1 : ಮಡಿಕೇರಿ ದಸರಾ ನಾಡಹಬ್ಬದ ವೈಭವಕ್ಕೆ ಶೋಭಾಯಮಾನಗೊಂಡಿದ್ದ ದಶಮಂಟಪಗಳ ಮೆರವಣಿಗೆಯೂ, ವಿದ್ಯುತ್ ಬೆಳಕಿನ ಚಿತ್ತಾರದೊಂದಿಗೆ ಝಗಮಗಿಸುವ ಮೂಲಕ ಧರೆಯೊಳಗೆ ಸುರಲೋಕವನ್ನು ತೋರಿಸಿದಂತೆ ಭಾಸವಾಯಿತು.ಇಂದಿರಾ ಕ್ಯಾಂಟೀನ್ಗೆ ಮನವಿ ಸೋಮವಾರಪೇಟೆ, ಅ. 1: ಸೋಮವಾರಪೇಟೆ ಪಟ್ಟಣದಲ್ಲೂ ಇಂದಿರಾ ಕ್ಯಾಂಟೀನ್ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಇಲ್ಲಿನ ದಿ.ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ.ನಾಗರಾಜ್ ಮನವಿ ಮಾಡಿದ್ದಾರೆ. ಈ ಬಗ್ಗೆದುಬಾರೆಯಲ್ಲಿ ಅಂತರ್ರಾಷ್ಟ್ರೀಯ ಕಾಫಿ ದಿನಾಚರಣೆಮಡಿಕೇರಿ, ಅ. 1: ಉತ್ತಮ ಗುಣಮಟ್ಟದ ಕೊಡಗಿನ ಕಾಫಿಯನ್ನು ಎಲ್ಲೆಡೆ ಪ್ರಚಾರಪಡಿಸುವ ನಿಟ್ಟಿನಲ್ಲಿ ಕಾಫಿ ಜಾಗೃತಿ ಅಭಿಯಾನದ ಮೂಲಕ ಕಾಫಿ ಉದ್ಯಮದ ರಕ್ಷಣೆಗೆ ಮುಂದಾಗಿರುವ ಕೊಡಗಿನ ಮಹಿಳಾ
ಇಂದಿರಾ ಗಜರಾಜ್ ನಿಧನಮಡಿಕೇರಿ ಆಕಾಶವಾಣಿ ಕೇಂದ್ರದ ಮಾಜಿ ನಿಲಯ ನಿರ್ದೇಶಕಿ ಇಂದಿರಾ ಏಸುಪ್ರಿಯ ಗಜರಾಜ್ (63) ಮಡಿಕೇರಿಯಲ್ಲಿ ಹೃದಯಾಘಾತ ದಿಂದ ತಾ. 1 ರಂದು (ಇಂದು) ಮುಂಜಾನೆ ನಿಧನರಾಗಿದ್ದಾರೆ. 1999ರಲ್ಲಿ
ಸಹಬಾಳ್ವೆಯಿಂದ ಹಬ್ಬಗಳಲ್ಲಿ ಪಾಲ್ಗೊಳ್ಳುವಂತಾಗಬೇಕು: ಯು.ಟಿ. ಖಾದರ್ಮಡಿಕೇರಿ, ಅ. 1: ಪ್ರತಿಯೊಂದು ಹಬ್ಬಕ್ಕೂ ವಿಶೇಷ ಅರ್ಥವಿದ್ದು, ಭಾರತೀಯ ಸಂಸ್ಕøತಿ ಮತ್ತು ಪರಂಪರೆಯನ್ನು ಪರಸ್ಪರ ಅರ್ಥಮಾಡಿಕೊಂಡು ಎಲ್ಲ ಜಾತಿ, ಧರ್ಮದವರು ಸಹೋದರತೆ, ಸಹಭಾಗಿತ್ವ ಮತ್ತು ಸಹಬಾಳ್ವೆಯಿಂದ
ಸಂಜೆ ಬಳಿಕ ಸರಿದ ಮಂಜು ರಾತ್ರಿ ತೆರೆದುಕೊಂಡ ದೇವಲೋಕಮಡಿಕೇರಿ, ಅ. 1 : ಮಡಿಕೇರಿ ದಸರಾ ನಾಡಹಬ್ಬದ ವೈಭವಕ್ಕೆ ಶೋಭಾಯಮಾನಗೊಂಡಿದ್ದ ದಶಮಂಟಪಗಳ ಮೆರವಣಿಗೆಯೂ, ವಿದ್ಯುತ್ ಬೆಳಕಿನ ಚಿತ್ತಾರದೊಂದಿಗೆ ಝಗಮಗಿಸುವ ಮೂಲಕ ಧರೆಯೊಳಗೆ ಸುರಲೋಕವನ್ನು ತೋರಿಸಿದಂತೆ ಭಾಸವಾಯಿತು.
ಇಂದಿರಾ ಕ್ಯಾಂಟೀನ್ಗೆ ಮನವಿ ಸೋಮವಾರಪೇಟೆ, ಅ. 1: ಸೋಮವಾರಪೇಟೆ ಪಟ್ಟಣದಲ್ಲೂ ಇಂದಿರಾ ಕ್ಯಾಂಟೀನ್ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಇಲ್ಲಿನ ದಿ.ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ.ನಾಗರಾಜ್ ಮನವಿ ಮಾಡಿದ್ದಾರೆ. ಈ ಬಗ್ಗೆ
ದುಬಾರೆಯಲ್ಲಿ ಅಂತರ್ರಾಷ್ಟ್ರೀಯ ಕಾಫಿ ದಿನಾಚರಣೆಮಡಿಕೇರಿ, ಅ. 1: ಉತ್ತಮ ಗುಣಮಟ್ಟದ ಕೊಡಗಿನ ಕಾಫಿಯನ್ನು ಎಲ್ಲೆಡೆ ಪ್ರಚಾರಪಡಿಸುವ ನಿಟ್ಟಿನಲ್ಲಿ ಕಾಫಿ ಜಾಗೃತಿ ಅಭಿಯಾನದ ಮೂಲಕ ಕಾಫಿ ಉದ್ಯಮದ ರಕ್ಷಣೆಗೆ ಮುಂದಾಗಿರುವ ಕೊಡಗಿನ ಮಹಿಳಾ