ಆಯುಧ ಪೂಜೆಯೊಂದಿಗೆ ಮಹಾನವಮಿ ಸಂಭ್ರಮಮಡಿಕೇರಿ, ಸೆ. 29: ನವರಾತ್ರಿಯ ಮಹಾನವಮಿ ಸಂಭ್ರಮದೊಂದಿಗೆ ಇಂದು ನಾಡಿನೆಲ್ಲಡೆ ಆಯುಧ ಪೂಜಾ ಸಮಾರಂಭಗಳು ನಡೆದವು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೊಡಗಿನ ಎಲ್ಲೆಡೆ ದೇವ ಮಂದಿರಗಳಲ್ಲಿಅಸುರರ ಅಟ್ಟಹಾಸ..., ದೇವಾನುದೇವತೆಗಳಿಂದ ನಿಗ್ರಹಮಡಿಕೇರಿ, ಸೆ. 29: ಮಂಜಿನ ನಗರಿ ಖ್ಯಾತಿಯ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ದಕ್ಷಿಣ ಕೊಡಗಿನ ಪ್ರಮುಖ ಕೇಂದ್ರ ಗೋಣಿಕೊಪ್ಪಲು ತಾ. 30ರಂದು (ಇಂದು) ಸಾವಿರಾರುಅಪರಿಚಿತರ ಬಗ್ಗೆ ನಿಗಾವಹಿಸಲು ಯುವ ಒಕ್ಕೂಟ ಒತ್ತಾಯಮಡಿಕೇರಿ, ಸೆ. 29: ಶಾಂತಿಪ್ರಿಯ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಿಚಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೂಲಿ ಕಾರ್ಮಿಕರಾಗಿ, ವ್ಯಾಪಾರಿಗಳಾಗಿ ಮತ್ತು ಪ್ರವಾಸಿಗರಾಗಿ ಆಗಮಿಸುವ ಅನೇಕರು ಇಲ್ಲೇ ನೆಲೆಯೂರುತ್ತಿರುವಶಿಕ್ಷಕರ ಪಾತ್ರ ಅಪಾರವಾದದ್ದು ಅಯ್ಯಂಡ ರಾಮಕೃಷ್ಣನಾಪೋಕ್ಲ್ಲು, ಸೆ. 29: ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾದುದು ಎಂದು ನಿವೃತ್ತ ಶಿಕ್ಷಕ ಅಯ್ಯಂಡ ರಾಮಕೃಷ್ಣ ಸ್ಥಳೀಯ ಕೊಡವ ಸಮಾಜದಲ್ಲಿ ಇಲ್ಲಿನ ಲಯನ್ಸ್ ಕ್ಲಬ್ವನ್ಯ ಸಪ್ತಾಹ ಸ್ಪರ್ಧಾ ಕಾರ್ಯಕ್ರಮ ಗೋಣಿಕೊಪ್ಪಲು, ಸೆ. 29: 63 ನೇ ವನ್ಯಜೀವಿ ಸಪ್ತಾಹ ಆಚರಣೆಯ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅರಣ್ಯ, ವನ್ಯಜೀವಿ ಮತ್ತು ಜೀವ ವೈವಿಧ್ಯತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ
ಆಯುಧ ಪೂಜೆಯೊಂದಿಗೆ ಮಹಾನವಮಿ ಸಂಭ್ರಮಮಡಿಕೇರಿ, ಸೆ. 29: ನವರಾತ್ರಿಯ ಮಹಾನವಮಿ ಸಂಭ್ರಮದೊಂದಿಗೆ ಇಂದು ನಾಡಿನೆಲ್ಲಡೆ ಆಯುಧ ಪೂಜಾ ಸಮಾರಂಭಗಳು ನಡೆದವು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೊಡಗಿನ ಎಲ್ಲೆಡೆ ದೇವ ಮಂದಿರಗಳಲ್ಲಿ
ಅಸುರರ ಅಟ್ಟಹಾಸ..., ದೇವಾನುದೇವತೆಗಳಿಂದ ನಿಗ್ರಹಮಡಿಕೇರಿ, ಸೆ. 29: ಮಂಜಿನ ನಗರಿ ಖ್ಯಾತಿಯ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ದಕ್ಷಿಣ ಕೊಡಗಿನ ಪ್ರಮುಖ ಕೇಂದ್ರ ಗೋಣಿಕೊಪ್ಪಲು ತಾ. 30ರಂದು (ಇಂದು) ಸಾವಿರಾರು
ಅಪರಿಚಿತರ ಬಗ್ಗೆ ನಿಗಾವಹಿಸಲು ಯುವ ಒಕ್ಕೂಟ ಒತ್ತಾಯಮಡಿಕೇರಿ, ಸೆ. 29: ಶಾಂತಿಪ್ರಿಯ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಿಚಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೂಲಿ ಕಾರ್ಮಿಕರಾಗಿ, ವ್ಯಾಪಾರಿಗಳಾಗಿ ಮತ್ತು ಪ್ರವಾಸಿಗರಾಗಿ ಆಗಮಿಸುವ ಅನೇಕರು ಇಲ್ಲೇ ನೆಲೆಯೂರುತ್ತಿರುವ
ಶಿಕ್ಷಕರ ಪಾತ್ರ ಅಪಾರವಾದದ್ದು ಅಯ್ಯಂಡ ರಾಮಕೃಷ್ಣನಾಪೋಕ್ಲ್ಲು, ಸೆ. 29: ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾದುದು ಎಂದು ನಿವೃತ್ತ ಶಿಕ್ಷಕ ಅಯ್ಯಂಡ ರಾಮಕೃಷ್ಣ ಸ್ಥಳೀಯ ಕೊಡವ ಸಮಾಜದಲ್ಲಿ ಇಲ್ಲಿನ ಲಯನ್ಸ್ ಕ್ಲಬ್
ವನ್ಯ ಸಪ್ತಾಹ ಸ್ಪರ್ಧಾ ಕಾರ್ಯಕ್ರಮ ಗೋಣಿಕೊಪ್ಪಲು, ಸೆ. 29: 63 ನೇ ವನ್ಯಜೀವಿ ಸಪ್ತಾಹ ಆಚರಣೆಯ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅರಣ್ಯ, ವನ್ಯಜೀವಿ ಮತ್ತು ಜೀವ ವೈವಿಧ್ಯತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ