ಕೂಡಿಗೆ ಆರೋಗ್ಯ ವೈದ್ಯಾಧಿಕಾರಿ ವರ್ಗಾವಣೆಗೆ ವಿರೋಧಕೂಡಿಗೆ, ಸೆ. 29: ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ರವಿಚಂದ್ರ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲು ಸಿದ್ಧತೆ ನಡೆಯುತ್ತಿದ್ದು, ಕೂಡಮಂಗಳೂರು ಗ್ರಾಮಶರ್ಮಿಳಾ ದಂಪತಿ ಜತೆ ಸಂಕೇತ್ ಮಾತುಕತೆ ಮಡಿಕೇರಿ, ಸೆ. 29: ಹದಿನಾರು ವರ್ಷಗಳ ದೀರ್ಘಾವಧಿ ಅಮರಣಾಂತ ಉಪವಾಸ ಸತ್ಯಾ ಗ್ರಹ ಕೈಗೊಂಡಿದ್ದ ಮಣಿವುರದ ಉಕ್ಕಿನ ಮಹಿಳೆ ಯೆಂದೇ ಹೆಸರು ವಾಸಿಯಾಗಿರುವ ಐರೋಮ್ ಶರ್ಮಿಳಾ ದಂಪತಿಗಳನ್ನುಕೃಷಿ ಪತ್ತಿನ ಸಹಕಾರಕ್ಕೆ ರೂ. 36.17 ಲಕ್ಷ ಲಾಭ ಶ್ರೀಮಂಗಲ, ಸೆ. 29: ಶ್ರೀಮಂಗಲ ಕೃಷಿ ಪತ್ತಿನ ಸಹಕಾರ ಸಂಘವು ‘ಎ’ ದರ್ಜೆಯಲ್ಲಿದ್ದು ರೂ 36.17 ಲಕ್ಷ ಲಾಭ ಹೊಂದಿದ್ದು, ಸಂಘದ ಬೈಲಾನುಸರಿಸಿ ಲಾಭ ವಿಂಗಡಣೆಕಾನೂನಿನ ಅರಿವು ಮೂಡಿಸಲು ಕರೆವೀರಾಜಪೇಟೆ, ಸೆ. 29: ಪ್ರತಿಯೊಂದು ಹಂತದಲ್ಲಿಯೂ ವiನುಷ್ಯನಿಗೆ ಕಾನೂನು ಅಗತ್ಯವಿರುವದರಿಂದ ಪ್ರತಿಯೊಬ್ಬರು ಕಾನೂನನ್ನು ತಿಳಿದುಕೊಂಡು ಇತರರಿಗೂ ಅದರ ಅರಿವು ಮೂಡಿಸುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್.ನೀರು ಶುದ್ಧೀಕರಣ ಘಟಕದ ಬಳಿಯಲ್ಲೇ ಪ.ಪಂ. ತ್ಯಾಜ್ಯ ಸೋಮವಾರಪೇಟೆ, ಸೆ. 29: ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಹಿಡಿದಿರುವ ತ್ಯಾಜ್ಯ ವಿಲೇವಾರಿ ಗ್ರಹಣ ಸದ್ಯಕ್ಕೆ ಬಿಡುವಂತೆ ಗೋಚರಿಸುತ್ತಿಲ್ಲ. ದೂರದ ಸಿದ್ದಲಿಂಗಪುರದಲ್ಲಿ ಖರೀದಿಸಲಾಗಿರುವ ಜಾಗದಲ್ಲಿ ತ್ಯಾಜ್ಯ ವಿಲೇವಾರಿಗೆ ಸ್ಥಳೀಯರು
ಕೂಡಿಗೆ ಆರೋಗ್ಯ ವೈದ್ಯಾಧಿಕಾರಿ ವರ್ಗಾವಣೆಗೆ ವಿರೋಧಕೂಡಿಗೆ, ಸೆ. 29: ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ರವಿಚಂದ್ರ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲು ಸಿದ್ಧತೆ ನಡೆಯುತ್ತಿದ್ದು, ಕೂಡಮಂಗಳೂರು ಗ್ರಾಮ
ಶರ್ಮಿಳಾ ದಂಪತಿ ಜತೆ ಸಂಕೇತ್ ಮಾತುಕತೆ ಮಡಿಕೇರಿ, ಸೆ. 29: ಹದಿನಾರು ವರ್ಷಗಳ ದೀರ್ಘಾವಧಿ ಅಮರಣಾಂತ ಉಪವಾಸ ಸತ್ಯಾ ಗ್ರಹ ಕೈಗೊಂಡಿದ್ದ ಮಣಿವುರದ ಉಕ್ಕಿನ ಮಹಿಳೆ ಯೆಂದೇ ಹೆಸರು ವಾಸಿಯಾಗಿರುವ ಐರೋಮ್ ಶರ್ಮಿಳಾ ದಂಪತಿಗಳನ್ನು
ಕೃಷಿ ಪತ್ತಿನ ಸಹಕಾರಕ್ಕೆ ರೂ. 36.17 ಲಕ್ಷ ಲಾಭ ಶ್ರೀಮಂಗಲ, ಸೆ. 29: ಶ್ರೀಮಂಗಲ ಕೃಷಿ ಪತ್ತಿನ ಸಹಕಾರ ಸಂಘವು ‘ಎ’ ದರ್ಜೆಯಲ್ಲಿದ್ದು ರೂ 36.17 ಲಕ್ಷ ಲಾಭ ಹೊಂದಿದ್ದು, ಸಂಘದ ಬೈಲಾನುಸರಿಸಿ ಲಾಭ ವಿಂಗಡಣೆ
ಕಾನೂನಿನ ಅರಿವು ಮೂಡಿಸಲು ಕರೆವೀರಾಜಪೇಟೆ, ಸೆ. 29: ಪ್ರತಿಯೊಂದು ಹಂತದಲ್ಲಿಯೂ ವiನುಷ್ಯನಿಗೆ ಕಾನೂನು ಅಗತ್ಯವಿರುವದರಿಂದ ಪ್ರತಿಯೊಬ್ಬರು ಕಾನೂನನ್ನು ತಿಳಿದುಕೊಂಡು ಇತರರಿಗೂ ಅದರ ಅರಿವು ಮೂಡಿಸುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್.
ನೀರು ಶುದ್ಧೀಕರಣ ಘಟಕದ ಬಳಿಯಲ್ಲೇ ಪ.ಪಂ. ತ್ಯಾಜ್ಯ ಸೋಮವಾರಪೇಟೆ, ಸೆ. 29: ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಹಿಡಿದಿರುವ ತ್ಯಾಜ್ಯ ವಿಲೇವಾರಿ ಗ್ರಹಣ ಸದ್ಯಕ್ಕೆ ಬಿಡುವಂತೆ ಗೋಚರಿಸುತ್ತಿಲ್ಲ. ದೂರದ ಸಿದ್ದಲಿಂಗಪುರದಲ್ಲಿ ಖರೀದಿಸಲಾಗಿರುವ ಜಾಗದಲ್ಲಿ ತ್ಯಾಜ್ಯ ವಿಲೇವಾರಿಗೆ ಸ್ಥಳೀಯರು