ಆಫ್ರಿಕನ್ ಶಂಕುಹುಳು ಬಾಧೆ ಹುಳುಗಳ ಖರೀದಿಗೆ ನಿರ್ಧಾರಸೋಮವಾರಪೇಟೆ, ಸೆ.20: ಕೃಷಿ ಫಸಲುಗಳೊಂದಿಗೆ ಬೆಳೆಗಾರರು ಮತ್ತು ರೈತರ ಬದುಕನ್ನೂ ತಿನ್ನುತ್ತಿರುವ ಆಫ್ರಿಕನ್ ದೈತ್ಯ ಶಂಕುಹುಳುಗಳ ಕಾಟದಿಂದ ಮುಕ್ತಿ ಪಡೆಯುವ ಸಲುವಾಗಿ ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖಾಧಿಕಾರಿಗಳಇಂದಿನಿಂದ ಕರಗ ಉತ್ಸವಮಡಿಕೇರಿ, ಸೆ. 20: ಐತಿಹಾಸಿಕ ಹಿನ್ನಲೆಯಿರುವ ಸುಪ್ರಸಿದ್ಧ ಮಡಿಕೇರಿ ದಸರಾ ಉತ್ಸವ ನಾಡಹಬ್ಬಕ್ಕೆ ತಾ. 21 ರಿಂದ (ಇಂದಿನಿಂದ) ಚಾಲನೆ ದೊರಕಲಿದೆ. ನಗರದ ಪ್ರಮುಖ ನಾಲ್ಕು ಶಕ್ತಿಕಾನ್ವೆಂಟ್ ಬಾಣೆ ರಸ್ತೆಯ ಗುಂಡಿಗೆ ಮುಕ್ತಿ ನೀಡೋರ್ಯಾರು?ಸೋಮವಾರಪೇಟೆ, ಸೆ. 20: ನಗರಕ್ಕೆ ಸಮೀಪವಿರುವ ಕಾನ್ವೆಂಟ್ ಬಾಣೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿ ವರ್ಷಗಳೇ ಕಳೆದರೂ ಇಂದಿಗೂ ದುರಸ್ತಿ ಭಾಗ್ಯ ಕಂಡಿಲ್ಲ. ಶಾಲಾ-ಕಾಲೇಜಿಗೆತಾಲೂಕು ಕ್ರೀಡಾಕೂಟದಲ್ಲಿ ಪ್ರಶಸ್ತಿಗೋಣಿಕೊಪ್ಪಲು, ಸೆ. 20: ಪೊನ್ನಂಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಪೊನ್ನಂಪೇಟೆ ಸ.ಪ.ಪೂ.ಲಾಭದಲ್ಲಿ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಮಡಿಕೇರಿ, ಸೆ. 20: ಬಿಳಿಗೇರಿ, ಹಾಕತ್ತೂರು, ಕಗ್ಗೋಡ್ಲು ಮತ್ತು ಮೇಕೇರಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2016-17ನೇ ಸಾಲಿನಲ್ಲಿ ಸಂಘ
ಆಫ್ರಿಕನ್ ಶಂಕುಹುಳು ಬಾಧೆ ಹುಳುಗಳ ಖರೀದಿಗೆ ನಿರ್ಧಾರಸೋಮವಾರಪೇಟೆ, ಸೆ.20: ಕೃಷಿ ಫಸಲುಗಳೊಂದಿಗೆ ಬೆಳೆಗಾರರು ಮತ್ತು ರೈತರ ಬದುಕನ್ನೂ ತಿನ್ನುತ್ತಿರುವ ಆಫ್ರಿಕನ್ ದೈತ್ಯ ಶಂಕುಹುಳುಗಳ ಕಾಟದಿಂದ ಮುಕ್ತಿ ಪಡೆಯುವ ಸಲುವಾಗಿ ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖಾಧಿಕಾರಿಗಳ
ಇಂದಿನಿಂದ ಕರಗ ಉತ್ಸವಮಡಿಕೇರಿ, ಸೆ. 20: ಐತಿಹಾಸಿಕ ಹಿನ್ನಲೆಯಿರುವ ಸುಪ್ರಸಿದ್ಧ ಮಡಿಕೇರಿ ದಸರಾ ಉತ್ಸವ ನಾಡಹಬ್ಬಕ್ಕೆ ತಾ. 21 ರಿಂದ (ಇಂದಿನಿಂದ) ಚಾಲನೆ ದೊರಕಲಿದೆ. ನಗರದ ಪ್ರಮುಖ ನಾಲ್ಕು ಶಕ್ತಿ
ಕಾನ್ವೆಂಟ್ ಬಾಣೆ ರಸ್ತೆಯ ಗುಂಡಿಗೆ ಮುಕ್ತಿ ನೀಡೋರ್ಯಾರು?ಸೋಮವಾರಪೇಟೆ, ಸೆ. 20: ನಗರಕ್ಕೆ ಸಮೀಪವಿರುವ ಕಾನ್ವೆಂಟ್ ಬಾಣೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿ ವರ್ಷಗಳೇ ಕಳೆದರೂ ಇಂದಿಗೂ ದುರಸ್ತಿ ಭಾಗ್ಯ ಕಂಡಿಲ್ಲ. ಶಾಲಾ-ಕಾಲೇಜಿಗೆ
ತಾಲೂಕು ಕ್ರೀಡಾಕೂಟದಲ್ಲಿ ಪ್ರಶಸ್ತಿಗೋಣಿಕೊಪ್ಪಲು, ಸೆ. 20: ಪೊನ್ನಂಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಪೊನ್ನಂಪೇಟೆ ಸ.ಪ.ಪೂ.
ಲಾಭದಲ್ಲಿ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಮಡಿಕೇರಿ, ಸೆ. 20: ಬಿಳಿಗೇರಿ, ಹಾಕತ್ತೂರು, ಕಗ್ಗೋಡ್ಲು ಮತ್ತು ಮೇಕೇರಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2016-17ನೇ ಸಾಲಿನಲ್ಲಿ ಸಂಘ