‘ಪ್ರಜಾಸತ್ಯ’ ದ್ವಿತೀಯ ವಾರ್ಷಿಕೋತ್ಸವಮಡಿಕೇರಿ, ಸೆ. 20: ‘ಪ್ರಜಾಸತ್ಯ’ ದಿನ ಪತ್ರಿಕೆಯ ದ್ವಿತೀಯ ವಾರ್ಷಿಕೋತ್ಸವವನ್ನು ತಾ. 22 ರಂದು ಪೂರ್ವಾಹ್ನ 10 ಗಂಟೆಗೆ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಆಯೋಜಿಸ ಲಾಗಿದೆ.ಕಂಠಿ ಕಾರ್ಯಪ್ಪಗೆ ಜಾಮೀನು ಸಿದ್ದಾಪುರ, ಸೆ. 20: ಇತ್ತೀಚೆಗೆ ಸಿದ್ದಾಪುರದಲ್ಲಿ ಪ್ರತಿಭಟನಾ ಸಭೆಯೊಂದರಲ್ಲಿ ಚೆಟ್ಟಳ್ಳಿ ಗ್ರಾ. ಪಂ. ಸದಸ್ಯ ಕಂಠಿ ಕಾರ್ಯಪ್ಪ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತಭೂದೇವಿಯಿಂದ ನರಕಾಸುರ ಸಂಹಾರಮಡಿಕೇರಿ, ಸೆ. 20: ಕಳೆದ 21 ವರ್ಷಗಳಿಂದ ಮಡಿಕೇರಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಾ, ಕಳೆದ ಬಾರಿ ತೃತೀಯ ಬಹುಮಾನ ಗಳಿಸುವದರೊಂದಿಗೆ ಮೊದಲ ಬಾರಿಗೆ ಸ್ಪರ್ಧಾಕಣದಲ್ಲಿ ಗುರುತಿಸಿಕೊಂಡ ಶ್ರೀಗೋಣಿಕೊಪ್ಪಲು ದಸರಾ ಆರಂಭಗೋಣಿಕೊಪ್ಪಲು, ಸೆ.20: ಇಲ್ಲಿನ ಶ್ರೀ ಕಾವೇರಿ ದಸರಾ ಸಮಿತಿ ಆಶ್ರಯದಲ್ಲಿ 39ನೇ ವರ್ಷದ ದಸರಾ ಮಹೋತ್ಸವ ಇಂದಿನಿಂದ( ತಾ.21) ಶ್ರೀ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾಪನೆಯೊಂದಿಗೆ ವಿದ್ಯುಕ್ತವಾಗಿ ಆರಂಭಗೊಳ್ಳಲಿದೆ. ಗುರುವಾರಶಾಲೆಗಳಿಗೆ ದಸರಾ ರಜೆಮಡಿಕೇರಿ, ಸೆ. 19: ದಸರಾ ಉತ್ಸವದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಶಾಲೆಗಳಿಗೆ ತಾ. 21 ರಿಂದ ಅ. 5 ರವರೆಗೆ ರಜೆ ಘೋಷಣೆಯಾಗಿದೆ.
‘ಪ್ರಜಾಸತ್ಯ’ ದ್ವಿತೀಯ ವಾರ್ಷಿಕೋತ್ಸವಮಡಿಕೇರಿ, ಸೆ. 20: ‘ಪ್ರಜಾಸತ್ಯ’ ದಿನ ಪತ್ರಿಕೆಯ ದ್ವಿತೀಯ ವಾರ್ಷಿಕೋತ್ಸವವನ್ನು ತಾ. 22 ರಂದು ಪೂರ್ವಾಹ್ನ 10 ಗಂಟೆಗೆ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಆಯೋಜಿಸ ಲಾಗಿದೆ.
ಕಂಠಿ ಕಾರ್ಯಪ್ಪಗೆ ಜಾಮೀನು ಸಿದ್ದಾಪುರ, ಸೆ. 20: ಇತ್ತೀಚೆಗೆ ಸಿದ್ದಾಪುರದಲ್ಲಿ ಪ್ರತಿಭಟನಾ ಸಭೆಯೊಂದರಲ್ಲಿ ಚೆಟ್ಟಳ್ಳಿ ಗ್ರಾ. ಪಂ. ಸದಸ್ಯ ಕಂಠಿ ಕಾರ್ಯಪ್ಪ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ
ಭೂದೇವಿಯಿಂದ ನರಕಾಸುರ ಸಂಹಾರಮಡಿಕೇರಿ, ಸೆ. 20: ಕಳೆದ 21 ವರ್ಷಗಳಿಂದ ಮಡಿಕೇರಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಾ, ಕಳೆದ ಬಾರಿ ತೃತೀಯ ಬಹುಮಾನ ಗಳಿಸುವದರೊಂದಿಗೆ ಮೊದಲ ಬಾರಿಗೆ ಸ್ಪರ್ಧಾಕಣದಲ್ಲಿ ಗುರುತಿಸಿಕೊಂಡ ಶ್ರೀ
ಗೋಣಿಕೊಪ್ಪಲು ದಸರಾ ಆರಂಭಗೋಣಿಕೊಪ್ಪಲು, ಸೆ.20: ಇಲ್ಲಿನ ಶ್ರೀ ಕಾವೇರಿ ದಸರಾ ಸಮಿತಿ ಆಶ್ರಯದಲ್ಲಿ 39ನೇ ವರ್ಷದ ದಸರಾ ಮಹೋತ್ಸವ ಇಂದಿನಿಂದ( ತಾ.21) ಶ್ರೀ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾಪನೆಯೊಂದಿಗೆ ವಿದ್ಯುಕ್ತವಾಗಿ ಆರಂಭಗೊಳ್ಳಲಿದೆ. ಗುರುವಾರ
ಶಾಲೆಗಳಿಗೆ ದಸರಾ ರಜೆಮಡಿಕೇರಿ, ಸೆ. 19: ದಸರಾ ಉತ್ಸವದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಶಾಲೆಗಳಿಗೆ ತಾ. 21 ರಿಂದ ಅ. 5 ರವರೆಗೆ ರಜೆ ಘೋಷಣೆಯಾಗಿದೆ.