ಇಂದು ಪೂರ್ವಭಾವಿ ಸಭೆಮಡಿಕೇರಿ, ಸೆ.15: 2017ರ ಸೆಪ್ಟೆಂಬರ್ ಮಾಹೆಯಲ್ಲಿ ಜರುಗುವ ಮಡಿಕೇರಿ ದಸರಾ ಆಚರಣೆಯ ಪೂರ್ವ ಸಿದ್ಧತೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಅವರ ಅಧ್ಯಕ್ಷತೆಯಲ್ಲಿ ತಾ.ಹೆಚ್ಚುವರಿ ಹಣ ಬೇಕಿದೆಮಾರುಕಟ್ಟೆ ಕಾಮಗಾರಿಗೆ ಹೋರಾಟ ಮಾಡಿ ಚಾಲನೆ ನೀಡಿದ್ದೆ. ಗುತ್ತಿಗೆದಾರರು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿಕೊಡುವದಾಗಿ ಹೇಳಿದ್ದರು. ಆದರೆ ಇದೀಗ ರೂ. 40 ಲಕ್ಷ ಹೆಚ್ಚುವರಿ ಅನುದಾನ ಬೇಕಿರುವದರಿಂದ ವಿಳಂಬವಾಗಿದೆ.ನಾಳೆ ಸತ್ಸಂಗವೀರಾಜಪೇಟೆ, ಸೆ. 14: ವೀರಾಜಪೇಟೆಯ ಕಾವೇರಿ ಆಶ್ರಮದಲ್ಲಿ ತಾ.16ರಂದು (ನಾಳೆ) ಸಂಜೆ 5.30 ಗಂಟೆಗೆ ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿ ಅವರಿಂದ ಸತ್ಸಂಗ ಏರ್ಪಡಿಸಲಾಗಿದೆ ಎಂದು ಆಶ್ರಮದಪತ್ನಿಯ ಕೊಲೆ ಪ್ರಕರಣ ವ್ಯಕ್ತಿ ಆತ್ಮಹತ್ಯೆಸೋಮವಾರಪೇಟೆ, ಸೆ.14 : ಕೊಲೆ ಪ್ರಕರಣವೊಂದರಲ್ಲಿ ಮೂರು ವರ್ಷಗಳ ಕಾಲ ನ್ಯಾಯಾಂಗ ಬಂಧನ ದಲ್ಲಿದ್ದು, ಇತ್ತೀಚೆಗಷ್ಟೇ ಹೊರಬಂದಿದ್ದ ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅರೆಯೂರು ಗ್ರಾಮದಲ್ಲಿ ನಡೆದಿದೆ.(ಮೊದಲಕರಿಮೆಣಸು ಕಲಬೆರಕೆಯಾಗಿದ್ದರೆ ತನಿಖೆಯಾಗಲಿ ಮಡಿಕೇರಿ ಸೆ.14 : ವಿಯೆಟ್ನಾಂ ನಿಂದ ಆಮದಾಗಿರುವ ಕಾಳುಮೆಣಸು ಕಲಬೆರಕೆಯಾಗಿದ್ದರೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಜಿಲ್ಲಾ ಬಿಜೆಪಿ, ಪ್ರಕರಣಕ್ಕೆ ಸಂಬಂಧಿಸಿದಂತೆ
ಇಂದು ಪೂರ್ವಭಾವಿ ಸಭೆಮಡಿಕೇರಿ, ಸೆ.15: 2017ರ ಸೆಪ್ಟೆಂಬರ್ ಮಾಹೆಯಲ್ಲಿ ಜರುಗುವ ಮಡಿಕೇರಿ ದಸರಾ ಆಚರಣೆಯ ಪೂರ್ವ ಸಿದ್ಧತೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಅವರ ಅಧ್ಯಕ್ಷತೆಯಲ್ಲಿ ತಾ.
ಹೆಚ್ಚುವರಿ ಹಣ ಬೇಕಿದೆಮಾರುಕಟ್ಟೆ ಕಾಮಗಾರಿಗೆ ಹೋರಾಟ ಮಾಡಿ ಚಾಲನೆ ನೀಡಿದ್ದೆ. ಗುತ್ತಿಗೆದಾರರು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿಕೊಡುವದಾಗಿ ಹೇಳಿದ್ದರು. ಆದರೆ ಇದೀಗ ರೂ. 40 ಲಕ್ಷ ಹೆಚ್ಚುವರಿ ಅನುದಾನ ಬೇಕಿರುವದರಿಂದ ವಿಳಂಬವಾಗಿದೆ.
ನಾಳೆ ಸತ್ಸಂಗವೀರಾಜಪೇಟೆ, ಸೆ. 14: ವೀರಾಜಪೇಟೆಯ ಕಾವೇರಿ ಆಶ್ರಮದಲ್ಲಿ ತಾ.16ರಂದು (ನಾಳೆ) ಸಂಜೆ 5.30 ಗಂಟೆಗೆ ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿ ಅವರಿಂದ ಸತ್ಸಂಗ ಏರ್ಪಡಿಸಲಾಗಿದೆ ಎಂದು ಆಶ್ರಮದ
ಪತ್ನಿಯ ಕೊಲೆ ಪ್ರಕರಣ ವ್ಯಕ್ತಿ ಆತ್ಮಹತ್ಯೆಸೋಮವಾರಪೇಟೆ, ಸೆ.14 : ಕೊಲೆ ಪ್ರಕರಣವೊಂದರಲ್ಲಿ ಮೂರು ವರ್ಷಗಳ ಕಾಲ ನ್ಯಾಯಾಂಗ ಬಂಧನ ದಲ್ಲಿದ್ದು, ಇತ್ತೀಚೆಗಷ್ಟೇ ಹೊರಬಂದಿದ್ದ ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅರೆಯೂರು ಗ್ರಾಮದಲ್ಲಿ ನಡೆದಿದೆ.(ಮೊದಲ
ಕರಿಮೆಣಸು ಕಲಬೆರಕೆಯಾಗಿದ್ದರೆ ತನಿಖೆಯಾಗಲಿ ಮಡಿಕೇರಿ ಸೆ.14 : ವಿಯೆಟ್ನಾಂ ನಿಂದ ಆಮದಾಗಿರುವ ಕಾಳುಮೆಣಸು ಕಲಬೆರಕೆಯಾಗಿದ್ದರೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಜಿಲ್ಲಾ ಬಿಜೆಪಿ, ಪ್ರಕರಣಕ್ಕೆ ಸಂಬಂಧಿಸಿದಂತೆ