ಇಂದು ಕೃತಿ ಬಿಡುಗಡೆಮಡಿಕೇರಿ, ಸೆ. 6: ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ರಚಿಸಿದ “1965ರ ಯುದ್ಧ ಹಾಗೂ ಕೊಡಗಿನ ಮಹಾವೀರ” ಕೃತಿ ಬಿಡುಗಡೆ ಕಾರ್ಯಕ್ರಮ ತಾ. 7 ರಂದು (ಇಂದು)ಕರ್ತವ್ಯಕ್ಕೆ ಹಾಜರಾದ ಪ್ರಾಂಶುಪಾಲೆಮಡಿಕೇರಿ, ಸೆ. 6: ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯಲ್ಲಿ ಇತ್ತೀಚೆಗೆ ನಿರ್ಣಯ ಕೈಗೊಂಡು ಮಡಿಕೇರಿಯ ಎಫ್.ಎಂ.ಸಿ. ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಅವರನ್ನು ಧೀರ್ಘ ರಜೆಯಲ್ಲಿನಾರಾಯಣಗುರು ಜನ್ಮ ದಿನಾಚರಣೆಸಿದ್ದಾಪುರ, ಸೆ. 6 : ಸಿದ್ದಾಪುರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತಿಯು ಅದ್ಧೂರಿಯಾಗಿ ನಡೆಯಿತು. ಧ್ವಜಾರೋಹಣವನ್ನು ಪೃಥ್ವಿ ಕರುಣಾಕರನ್ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಸಿದ್ದಾಪುರದವಿಯೆಟ್ನಾಮ್ನಿಂದ ಅಕ್ರಮ ಕರಿಮೆಣಸು ಆಮದು ಆರೋಪ ಶ್ರೀಮಂಗಲ, ಸೆ. 6: ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಕ್ರಮವಾಗಿ ವಿಯೆಟ್ನಾಮ್‍ನಿಂದ ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಂಡ ಕರಿಮೆಣಸನ್ನು ಕೊಡಗಿನ ಕರಿಮೆಣಸಿನೊಂದಿಗೆ ಮಿಶ್ರಣ ಮಾಡಿ ಜಿಲ್ಲೆಯ ಮತ್ತುಹತ್ಯೆ ಖಂಡಿಸಿ ಪತ್ರಕರ್ತರು ಸಂಘಟನೆಗಳ ಪ್ರತಿಭಟನೆಮಡಿಕೇರಿ, ಸೆ. 6: ಗೌರಿ ಲಂಕೇಶ್ ಹತ್ಯೆ ಖಂಡಿಸಿ ಜಿಲ್ಲೆಯ ಪತ್ರಕರ್ತರು ಬುಧವಾರ ಗಾಂಧಿ ಪ್ರತಿಮೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.ಜಿಲ್ಲಾ ಪತ್ರಕರ್ತರ
ಇಂದು ಕೃತಿ ಬಿಡುಗಡೆಮಡಿಕೇರಿ, ಸೆ. 6: ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ರಚಿಸಿದ “1965ರ ಯುದ್ಧ ಹಾಗೂ ಕೊಡಗಿನ ಮಹಾವೀರ” ಕೃತಿ ಬಿಡುಗಡೆ ಕಾರ್ಯಕ್ರಮ ತಾ. 7 ರಂದು (ಇಂದು)
ಕರ್ತವ್ಯಕ್ಕೆ ಹಾಜರಾದ ಪ್ರಾಂಶುಪಾಲೆಮಡಿಕೇರಿ, ಸೆ. 6: ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯಲ್ಲಿ ಇತ್ತೀಚೆಗೆ ನಿರ್ಣಯ ಕೈಗೊಂಡು ಮಡಿಕೇರಿಯ ಎಫ್.ಎಂ.ಸಿ. ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಅವರನ್ನು ಧೀರ್ಘ ರಜೆಯಲ್ಲಿ
ನಾರಾಯಣಗುರು ಜನ್ಮ ದಿನಾಚರಣೆಸಿದ್ದಾಪುರ, ಸೆ. 6 : ಸಿದ್ದಾಪುರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತಿಯು ಅದ್ಧೂರಿಯಾಗಿ ನಡೆಯಿತು. ಧ್ವಜಾರೋಹಣವನ್ನು ಪೃಥ್ವಿ ಕರುಣಾಕರನ್ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಸಿದ್ದಾಪುರದ
ವಿಯೆಟ್ನಾಮ್ನಿಂದ ಅಕ್ರಮ ಕರಿಮೆಣಸು ಆಮದು ಆರೋಪ ಶ್ರೀಮಂಗಲ, ಸೆ. 6: ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಕ್ರಮವಾಗಿ ವಿಯೆಟ್ನಾಮ್‍ನಿಂದ ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಂಡ ಕರಿಮೆಣಸನ್ನು ಕೊಡಗಿನ ಕರಿಮೆಣಸಿನೊಂದಿಗೆ ಮಿಶ್ರಣ ಮಾಡಿ ಜಿಲ್ಲೆಯ ಮತ್ತು
ಹತ್ಯೆ ಖಂಡಿಸಿ ಪತ್ರಕರ್ತರು ಸಂಘಟನೆಗಳ ಪ್ರತಿಭಟನೆಮಡಿಕೇರಿ, ಸೆ. 6: ಗೌರಿ ಲಂಕೇಶ್ ಹತ್ಯೆ ಖಂಡಿಸಿ ಜಿಲ್ಲೆಯ ಪತ್ರಕರ್ತರು ಬುಧವಾರ ಗಾಂಧಿ ಪ್ರತಿಮೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.ಜಿಲ್ಲಾ ಪತ್ರಕರ್ತರ