ಕಾವೇರಿ ತಾಲೂಕು ಹೋರಾಟ: ಸ್ಥಾನೀಯ ಸಮಿತಿ ರಚನೆಕೂಡಿಗೆ, ಸೆ. 5: ಕುಶಾಲನಗರ ಕಾವೇರಿ ತಾಲೂಕು ಹೋರಾಟ ಸಮಿತಿಯ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸ್ಥಾನೀಯ ಸಮಿತಿಯ ರಚನಾ ಸಭೆಯು ಕೂಡಿಗೆ ಸರ್ಕಲ್‍ನ ಗಣಪತಿ ಪೆಂಡಲ್ಗಣೇಶೋತ್ಸವಕ್ಕೆ ಭದ್ರತೆ ಮಡಿಕೇರಿ, ಸೆ. 4: ತಾ. 5 ರಂದು (ಇಂದು) ವೀರಾಜಪೇಟೆಯಲ್ಲಿ ಜರುಗಲಿರುವ ಸಾರ್ವಜನಿಕ ಗಣೇಶೋತ್ಸವ ಮೂರ್ತಿಗಳ ಸಾಮೂಹಿಕ ಮೆರವಣಿಗೆಯೊಂದಿಗೆ ತಾ.6ರ ಬೆಳಗ್ಗಿನ ಜಾವ ವಿಸರ್ಜನೆ ನಡೆಯುವ ಹಿನ್ನೆಲೆ,‘ರಾಂಧವ’ ಹೀರೋ ಆಗಿ ಭುವನ್ಮಡಿಕೇರಿ, ಸೆ. 4: ಸಧ್ಯದಲ್ಲೇ ಚಿತ್ರೀಕರಣ ಆರಂಭವಾಗಲಿರುವ ಕನ್ನಡ ಚಲನ ಚಿತ್ರ ‘ರಾಂಧವ’ದ ನಾಯಕ ನಟನಾಗಿ ಕೊಡಗಿನ ಉಳಿಯಡ ಭುವನ್ ಪೊನ್ನಣ್ಣ ನಟಿಸಲಿದ್ದಾರೆ.ಶಾಸಕ ಅಶೋಕ್, ನಟ ಗಣೇಶ್ಎಪಿಎಂಸಿ ವಿರುದ್ಧ ಸಿಐಡಿ ತನಿಖೆಗೆ ಕಾಂಗ್ರೆಸ್ ಒತ್ತಾಯಮಡಿಕೇರಿ, ಸೆ. 4: ವಿಯೆಟ್ನಾಂನಿಂದ ಕಾಳು ಮೆಣಸನ್ನು ಆಮದು ಮಾಡಿಕೊಂಡು ಗೋಣಿಕೊಪ್ಪ ಎಪಿಎಂಸಿ ಆವರಣದಲ್ಲಿ ನಡೆಸುತ್ತಿರುವ ವ್ಯವಹಾರದಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ನಡೆದಿದೆ ಎಂದು ಆರೋಪಿಸಿರುವ ಜಿಲ್ಲಾಕರಿಮೆಣಸು ದರ ಕುಸಿತಕ್ಕೆ ಆಮದು ಕಾರಣ: ಬೆಳೆಗಾರರ ಆಕ್ರೋಶಶ್ರೀಮಂಗಲ, ಸೆ. 4: ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕರಿಮೆಣಸು ವ್ಯಾಪಾರಿಗಳು ಬೃಹತ್ ಪ್ರಮಾಣದಲ್ಲಿ ಕಳಪೆ ಗುಣಮಟ್ಟದ ವಿಯೇಟ್ನಾಂ ದೇಶದ ಕರಿಮೆಣಸು ಆಮದು ಮಾಡಿಕೊಂಡು, ಕೊಡಗಿನ
ಕಾವೇರಿ ತಾಲೂಕು ಹೋರಾಟ: ಸ್ಥಾನೀಯ ಸಮಿತಿ ರಚನೆಕೂಡಿಗೆ, ಸೆ. 5: ಕುಶಾಲನಗರ ಕಾವೇರಿ ತಾಲೂಕು ಹೋರಾಟ ಸಮಿತಿಯ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸ್ಥಾನೀಯ ಸಮಿತಿಯ ರಚನಾ ಸಭೆಯು ಕೂಡಿಗೆ ಸರ್ಕಲ್‍ನ ಗಣಪತಿ ಪೆಂಡಲ್
ಗಣೇಶೋತ್ಸವಕ್ಕೆ ಭದ್ರತೆ ಮಡಿಕೇರಿ, ಸೆ. 4: ತಾ. 5 ರಂದು (ಇಂದು) ವೀರಾಜಪೇಟೆಯಲ್ಲಿ ಜರುಗಲಿರುವ ಸಾರ್ವಜನಿಕ ಗಣೇಶೋತ್ಸವ ಮೂರ್ತಿಗಳ ಸಾಮೂಹಿಕ ಮೆರವಣಿಗೆಯೊಂದಿಗೆ ತಾ.6ರ ಬೆಳಗ್ಗಿನ ಜಾವ ವಿಸರ್ಜನೆ ನಡೆಯುವ ಹಿನ್ನೆಲೆ,
‘ರಾಂಧವ’ ಹೀರೋ ಆಗಿ ಭುವನ್ಮಡಿಕೇರಿ, ಸೆ. 4: ಸಧ್ಯದಲ್ಲೇ ಚಿತ್ರೀಕರಣ ಆರಂಭವಾಗಲಿರುವ ಕನ್ನಡ ಚಲನ ಚಿತ್ರ ‘ರಾಂಧವ’ದ ನಾಯಕ ನಟನಾಗಿ ಕೊಡಗಿನ ಉಳಿಯಡ ಭುವನ್ ಪೊನ್ನಣ್ಣ ನಟಿಸಲಿದ್ದಾರೆ.ಶಾಸಕ ಅಶೋಕ್, ನಟ ಗಣೇಶ್
ಎಪಿಎಂಸಿ ವಿರುದ್ಧ ಸಿಐಡಿ ತನಿಖೆಗೆ ಕಾಂಗ್ರೆಸ್ ಒತ್ತಾಯಮಡಿಕೇರಿ, ಸೆ. 4: ವಿಯೆಟ್ನಾಂನಿಂದ ಕಾಳು ಮೆಣಸನ್ನು ಆಮದು ಮಾಡಿಕೊಂಡು ಗೋಣಿಕೊಪ್ಪ ಎಪಿಎಂಸಿ ಆವರಣದಲ್ಲಿ ನಡೆಸುತ್ತಿರುವ ವ್ಯವಹಾರದಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ನಡೆದಿದೆ ಎಂದು ಆರೋಪಿಸಿರುವ ಜಿಲ್ಲಾ
ಕರಿಮೆಣಸು ದರ ಕುಸಿತಕ್ಕೆ ಆಮದು ಕಾರಣ: ಬೆಳೆಗಾರರ ಆಕ್ರೋಶಶ್ರೀಮಂಗಲ, ಸೆ. 4: ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕರಿಮೆಣಸು ವ್ಯಾಪಾರಿಗಳು ಬೃಹತ್ ಪ್ರಮಾಣದಲ್ಲಿ ಕಳಪೆ ಗುಣಮಟ್ಟದ ವಿಯೇಟ್ನಾಂ ದೇಶದ ಕರಿಮೆಣಸು ಆಮದು ಮಾಡಿಕೊಂಡು, ಕೊಡಗಿನ