ತಾ. 5 ರಂದು ತಾಲೂಕು ಹೋರಾಟ ಸಮಿತಿ ಸಭೆಕೂಡಿಗೆ, ಸೆ. 2: ಕುಶಾಲನಗರ ತಾಲೂಕು ಹೋರಾಟ ಸಮಿತಿಯ ಸಭೆಯು ಇತ್ತೀಚೆಗೆ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಅಧ್ಯಕ್ಷತೆಯಲ್ಲಿ ಕುಶಾಲನಗರದಲ್ಲಿ ನಡೆಯಿತು. ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಹೋಬಳಿ ವ್ಯಾಪ್ತಿಗೊಳಪಡುವಕಾಡಾನೆ ಧಾಳಿ: ಬೆಳೆ ನಾಶ*ಗೋಣಿಕೊಪ್ಪಲು, ಸೆ. 2: ಕಾಡಾನೆಗಳ ಹಿಂಡು ಭತ್ತದ ಗದ್ದೆಯನ್ನು ತುಳಿದು, ಚಿಗುರೊಡೆಯುತ್ತಿರುವ ಪೈರನ್ನು ತಿಂದು ಹಾಳು ಮಾಡಿರುವ ಘಟನೆ ದೇವರಪುರದಲ್ಲಿ ನಡೆದಿದೆ. ಅಲ್ಲಿನ ರಾಜಕುಮಾರ ಎಂಬವರ ಗದ್ದೆಗೆಸಿದ್ದಾಪುರದಲ್ಲಿ ಪ್ರತಿಭಟನೆಮಡಿಕೇರಿ, ಸೆ. 2: ಇತ್ತೀಚೆಗೆ ಕಕ್ಕಬೆಯ ಭಗವತಿ ದೇವಾಲಯದ ಬಳಿ ಗೋವುಗಳ ಕಾಲುಗಳನ್ನು ಕತ್ತರಿಸಿಟ್ಟು ಅಪವಿತ್ರ ಮಾಡಿದ ಘಟನೆಯನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಸಿದ್ದಾಪುರದಲ್ಲಿ ಪ್ರತಿಭಟನೆಜಿಲ್ಲೆಯ ವಿವಿಧೆಡೆ ಬಕ್ರೀದ್ ಆಚರಣೆಮಡಿಕೇರಿ, ಸೆ. 2: ತ್ಯಾಗ ಬಲಿದಾನಗಳ ಹಬ್ಬವಾದ ‘ಈದುಲ್ ಅಝ್ ಹಾ’ ಪ್ರಯುಕ್ತ ಮಡಿಕೇರಿಯ ಅಹ್ಮದಿಯಾ ಮುಸ್ಲಿಂ ಜಮಾಅತ್‍ನ ಮಸೀದಿಯಲ್ಲಿ ವಿಶೇಷ ನಮಾಝ್ ಹಾಗೂ ಪ್ರಾರ್ಥನೆ ನೆರವೇರಿತು.ಮದ್ಯದ ಅಂಗಡಿಗೆ ವಿರೋಧಮೂರ್ನಾಡು, ಸೆ. 2: ಕುಂಬಳದಾಳು ರಸ್ತೆಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಮುತ್ತಾರುಮುಡಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಸುಪ್ರೀಂ ಕೋರ್ಟ್ ಆದೇಶದನ್ವಯ ಪಟ್ಟಣದಲ್ಲಿ ನಾಲ್ಕು ಮದ್ಯದಂಗಡಿಗಳು
ತಾ. 5 ರಂದು ತಾಲೂಕು ಹೋರಾಟ ಸಮಿತಿ ಸಭೆಕೂಡಿಗೆ, ಸೆ. 2: ಕುಶಾಲನಗರ ತಾಲೂಕು ಹೋರಾಟ ಸಮಿತಿಯ ಸಭೆಯು ಇತ್ತೀಚೆಗೆ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಅಧ್ಯಕ್ಷತೆಯಲ್ಲಿ ಕುಶಾಲನಗರದಲ್ಲಿ ನಡೆಯಿತು. ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಹೋಬಳಿ ವ್ಯಾಪ್ತಿಗೊಳಪಡುವ
ಕಾಡಾನೆ ಧಾಳಿ: ಬೆಳೆ ನಾಶ*ಗೋಣಿಕೊಪ್ಪಲು, ಸೆ. 2: ಕಾಡಾನೆಗಳ ಹಿಂಡು ಭತ್ತದ ಗದ್ದೆಯನ್ನು ತುಳಿದು, ಚಿಗುರೊಡೆಯುತ್ತಿರುವ ಪೈರನ್ನು ತಿಂದು ಹಾಳು ಮಾಡಿರುವ ಘಟನೆ ದೇವರಪುರದಲ್ಲಿ ನಡೆದಿದೆ. ಅಲ್ಲಿನ ರಾಜಕುಮಾರ ಎಂಬವರ ಗದ್ದೆಗೆ
ಸಿದ್ದಾಪುರದಲ್ಲಿ ಪ್ರತಿಭಟನೆಮಡಿಕೇರಿ, ಸೆ. 2: ಇತ್ತೀಚೆಗೆ ಕಕ್ಕಬೆಯ ಭಗವತಿ ದೇವಾಲಯದ ಬಳಿ ಗೋವುಗಳ ಕಾಲುಗಳನ್ನು ಕತ್ತರಿಸಿಟ್ಟು ಅಪವಿತ್ರ ಮಾಡಿದ ಘಟನೆಯನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಸಿದ್ದಾಪುರದಲ್ಲಿ ಪ್ರತಿಭಟನೆ
ಜಿಲ್ಲೆಯ ವಿವಿಧೆಡೆ ಬಕ್ರೀದ್ ಆಚರಣೆಮಡಿಕೇರಿ, ಸೆ. 2: ತ್ಯಾಗ ಬಲಿದಾನಗಳ ಹಬ್ಬವಾದ ‘ಈದುಲ್ ಅಝ್ ಹಾ’ ಪ್ರಯುಕ್ತ ಮಡಿಕೇರಿಯ ಅಹ್ಮದಿಯಾ ಮುಸ್ಲಿಂ ಜಮಾಅತ್‍ನ ಮಸೀದಿಯಲ್ಲಿ ವಿಶೇಷ ನಮಾಝ್ ಹಾಗೂ ಪ್ರಾರ್ಥನೆ ನೆರವೇರಿತು.
ಮದ್ಯದ ಅಂಗಡಿಗೆ ವಿರೋಧಮೂರ್ನಾಡು, ಸೆ. 2: ಕುಂಬಳದಾಳು ರಸ್ತೆಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಮುತ್ತಾರುಮುಡಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಸುಪ್ರೀಂ ಕೋರ್ಟ್ ಆದೇಶದನ್ವಯ ಪಟ್ಟಣದಲ್ಲಿ ನಾಲ್ಕು ಮದ್ಯದಂಗಡಿಗಳು