ಜೆಡಿಎಸ್ ಹೋರಾಟದ ಎಚ್ಚರಿಕೆಮಡಿಕೇರಿ, ಆ.28 : ಡಿವೈಎಸ್‍ಪಿ ಗಣಪತಿ ಅವರನ್ನು ರಾಜ್ಯ ಸರಕಾರ ಕೊಲೆ ಮಾಡಿದೆ ಎಂದು ಆರೋಪಿಸಿರುವ ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಪ್ರಕರಣವನ್ನು ಸಿಬಿಐ ತನಿಖೆಗೆನಾಲ್ವರು ಸೈನಿಕರಿಗೆ ಲಯನ್ಸ್ನಿಂದ ಸನ್ಮಾನಸೋಮವಾರಪೇಟೆ, ಆ. 28 : 1965ರಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ಭಾರತ ಐತಿಹಾಸಿಕ ಜಯ ಸಾಧಿಸಿದ ಹಿನ್ನೆಲೆ ಸೋಮವಾರಪೇಟೆ ಲಯನ್ಸ್ ಸಂಸ್ಥೆ ವತಿಯಿಂದಕೊಡಗಿನ 6,105 ಎಕರೆ ಸಿ ಮತ್ತು ಡಿ ಜಾಗಕ್ಕೆ ಹಕ್ಕುಪತ್ರ ಕೊಡಲು ಕ್ರಮಸೋಮವಾರಪೇಟೆ, ಆ.28: ಕೊಡಗಿನ ಮೂರು ಸಾವಿರಕ್ಕೂ ಅಧಿಕ ಮಂದಿಯ ನಿದ್ದೆಗೆಡಿಸಿದ್ದ ಸಿ ಮತ್ತು ಡಿ ಜಾಗದ ಹಕ್ಕು ಕುರಿತಾಗಿನ ಸಮಸ್ಯೆ ಕೊನೆಗೂ ಬಗೆಹರಿದಿದ್ದು, ಎಲ್ಲರಿಗೂ ಹಕ್ಕುಪತ್ರ ನೀಡಲುವರ್ಷಾಧಾರೆಯ ಆರ್ಭಟಕ್ಕೆ ತತ್ತರಿಸಿದ ಕೊಡಗುಮಡಿಕೇರಿ, ಆ. 28: ಕಳೆದ 24 ಗಂಟೆಗಳಲ್ಲಿ ಕೊಡಗಿನಾದ್ಯಂತ ಮುಂಗಾರು ವರ್ಷಾಧಾರೆಯ ಆರ್ಭಟದೊಂದಿಗೆ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳುವಂತಾಗಿದೆ. ನಗರದ ದಾಸವಾಳ ಬಳಿಯ ಶ್ರೀ ಮುನೇಶ್ವರ ದೇಗುಲಕ್ಕೆ ಹೊಂದಿಕೊಂಡಂತೆವೀರಾಜಪೇಟೆಯಲ್ಲಿ ‘ವಾಯ್ಸ್ ಆಫ್ ವೀರಾಜಪೇಟೆ 2017’ ಉದ್ಘಾಟನೆವೀರಾಜಪೇಟೆ, ಆ. 28: ಕೊಡಗಿನ ಮೂಲ ನಿವಾಸಿಗಳು ಸೇರಿದಂತೆ ಇತರ ಸಮುದಾಯಗಳ ಪ್ರತಿಭೆಗಳನ್ನು ಗುರುತಿಸಲು ಸರಕಾರ ವಿಫಲಗೊಂಡಿದೆ. ಇದರಿಂದಾಗಿ ಸೇವಾ ಸಂಘಟನೆಗಳು ಗ್ರಾಮಾಂತರ ಪ್ರದೇಶದಲ್ಲಿರುವ ಮುಸ್ಲಿಂ, ಕ್ರೈಸ್ತ,
ಜೆಡಿಎಸ್ ಹೋರಾಟದ ಎಚ್ಚರಿಕೆಮಡಿಕೇರಿ, ಆ.28 : ಡಿವೈಎಸ್‍ಪಿ ಗಣಪತಿ ಅವರನ್ನು ರಾಜ್ಯ ಸರಕಾರ ಕೊಲೆ ಮಾಡಿದೆ ಎಂದು ಆರೋಪಿಸಿರುವ ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಪ್ರಕರಣವನ್ನು ಸಿಬಿಐ ತನಿಖೆಗೆ
ನಾಲ್ವರು ಸೈನಿಕರಿಗೆ ಲಯನ್ಸ್ನಿಂದ ಸನ್ಮಾನಸೋಮವಾರಪೇಟೆ, ಆ. 28 : 1965ರಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ಭಾರತ ಐತಿಹಾಸಿಕ ಜಯ ಸಾಧಿಸಿದ ಹಿನ್ನೆಲೆ ಸೋಮವಾರಪೇಟೆ ಲಯನ್ಸ್ ಸಂಸ್ಥೆ ವತಿಯಿಂದ
ಕೊಡಗಿನ 6,105 ಎಕರೆ ಸಿ ಮತ್ತು ಡಿ ಜಾಗಕ್ಕೆ ಹಕ್ಕುಪತ್ರ ಕೊಡಲು ಕ್ರಮಸೋಮವಾರಪೇಟೆ, ಆ.28: ಕೊಡಗಿನ ಮೂರು ಸಾವಿರಕ್ಕೂ ಅಧಿಕ ಮಂದಿಯ ನಿದ್ದೆಗೆಡಿಸಿದ್ದ ಸಿ ಮತ್ತು ಡಿ ಜಾಗದ ಹಕ್ಕು ಕುರಿತಾಗಿನ ಸಮಸ್ಯೆ ಕೊನೆಗೂ ಬಗೆಹರಿದಿದ್ದು, ಎಲ್ಲರಿಗೂ ಹಕ್ಕುಪತ್ರ ನೀಡಲು
ವರ್ಷಾಧಾರೆಯ ಆರ್ಭಟಕ್ಕೆ ತತ್ತರಿಸಿದ ಕೊಡಗುಮಡಿಕೇರಿ, ಆ. 28: ಕಳೆದ 24 ಗಂಟೆಗಳಲ್ಲಿ ಕೊಡಗಿನಾದ್ಯಂತ ಮುಂಗಾರು ವರ್ಷಾಧಾರೆಯ ಆರ್ಭಟದೊಂದಿಗೆ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳುವಂತಾಗಿದೆ. ನಗರದ ದಾಸವಾಳ ಬಳಿಯ ಶ್ರೀ ಮುನೇಶ್ವರ ದೇಗುಲಕ್ಕೆ ಹೊಂದಿಕೊಂಡಂತೆ
ವೀರಾಜಪೇಟೆಯಲ್ಲಿ ‘ವಾಯ್ಸ್ ಆಫ್ ವೀರಾಜಪೇಟೆ 2017’ ಉದ್ಘಾಟನೆವೀರಾಜಪೇಟೆ, ಆ. 28: ಕೊಡಗಿನ ಮೂಲ ನಿವಾಸಿಗಳು ಸೇರಿದಂತೆ ಇತರ ಸಮುದಾಯಗಳ ಪ್ರತಿಭೆಗಳನ್ನು ಗುರುತಿಸಲು ಸರಕಾರ ವಿಫಲಗೊಂಡಿದೆ. ಇದರಿಂದಾಗಿ ಸೇವಾ ಸಂಘಟನೆಗಳು ಗ್ರಾಮಾಂತರ ಪ್ರದೇಶದಲ್ಲಿರುವ ಮುಸ್ಲಿಂ, ಕ್ರೈಸ್ತ,