ಮನುಷ್ಯ ಸಂಬಂಧ ನಾಶ ಸಮಾಜದ ವಿನಾಶಕ್ಕೆ ದಾರಿವೀರಾಜಪೇಟೆ, ಆ. 20: “ಮನುಷ್ಯ ಸಂಬಂಧಗಳ ನಾಶ ಸಮಾಜವನ್ನು ವಿನಾಶದತ್ತ ಕೊಂಡೊಯ್ಯುತ್ತದೆ.” ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಪಿ. ಸುನಿಲ್ ಸುಬ್ರಮಣಿ ಹೇಳಿದ್ದಾರೆ. ಅವರು ವೀರಾಜಪೇಟೆಯಅಧ್ಯಕ್ಷ ಸ್ಥಾನ ತೊರೆದ ಚರಣ್ಕುಶಾಲನಗರ, ಆ. 20: ಕುಶಾಲನಗರ ಪಟ್ಟಣ ಪಂಚಾಯಿತಿ 18 ತಿಂಗಳ ಕಾಲ ಅಧ್ಯಕ್ಷರಾಗಿ ತನ್ನ ಅಧಿಕಾರಾವಧಿಯಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಪಂಚಾಯಿತಿ ಇಂದಿನಿಂದ ದಸರಾ ಕ್ರೀಡಾಕೂಟಮಡಿಕೇರಿ, ಆ. 20: ಪ್ರಸಕ್ತ (2017-18ನೇ) ಸಾಲಿನ ಮೂರು ತಾಲೂಕು ಹಾಗೂ ಕೊಡಗು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಬೈಪಾಸ್ ರಸ್ತೆಯ ಮದ್ಯದಂಗಡಿ ವಿರುದ್ಧ ಪ್ರತಿಭಟನೆ*ಗೋಣಿಕೊಪ್ಪಲು, ಆ. 20 : ಇಲ್ಲಿನ ಬೈಪಾಸ್ ರಸ್ತೆ ವೃತ್ತದಲ್ಲಿರುವ ಮದ್ಯದಂಗಡಿಯಿಂದ ಮೈಸೂರಮ್ಮ ನಗರಕ್ಕೆ ತೆರಳುವ ಮಹಿಳೆಯರು, ಮಕ್ಕಳು ಹಾಗೂ ವಿದಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ‘ವಚನಗಳಿಂದ ಸಮಾಜದ ಸ್ವಾಸ್ಥ್ಯ ಸಾಧ್ಯ’ಕುಶಾಲನಗರ, ಆ. 19: ಪ್ರತಿಯೊಬ್ಬರೂ ವಚನಗಳ ತಿರುಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮನುಷ್ಯ ಸಂಬಂಧ ನಾಶ ಸಮಾಜದ ವಿನಾಶಕ್ಕೆ ದಾರಿವೀರಾಜಪೇಟೆ, ಆ. 20: “ಮನುಷ್ಯ ಸಂಬಂಧಗಳ ನಾಶ ಸಮಾಜವನ್ನು ವಿನಾಶದತ್ತ ಕೊಂಡೊಯ್ಯುತ್ತದೆ.” ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಪಿ. ಸುನಿಲ್ ಸುಬ್ರಮಣಿ ಹೇಳಿದ್ದಾರೆ. ಅವರು ವೀರಾಜಪೇಟೆಯ
ಅಧ್ಯಕ್ಷ ಸ್ಥಾನ ತೊರೆದ ಚರಣ್ಕುಶಾಲನಗರ, ಆ. 20: ಕುಶಾಲನಗರ ಪಟ್ಟಣ ಪಂಚಾಯಿತಿ 18 ತಿಂಗಳ ಕಾಲ ಅಧ್ಯಕ್ಷರಾಗಿ ತನ್ನ ಅಧಿಕಾರಾವಧಿಯಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಪಂಚಾಯಿತಿ
ಇಂದಿನಿಂದ ದಸರಾ ಕ್ರೀಡಾಕೂಟಮಡಿಕೇರಿ, ಆ. 20: ಪ್ರಸಕ್ತ (2017-18ನೇ) ಸಾಲಿನ ಮೂರು ತಾಲೂಕು ಹಾಗೂ ಕೊಡಗು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಬೈಪಾಸ್ ರಸ್ತೆಯ ಮದ್ಯದಂಗಡಿ ವಿರುದ್ಧ ಪ್ರತಿಭಟನೆ*ಗೋಣಿಕೊಪ್ಪಲು, ಆ. 20 : ಇಲ್ಲಿನ ಬೈಪಾಸ್ ರಸ್ತೆ ವೃತ್ತದಲ್ಲಿರುವ ಮದ್ಯದಂಗಡಿಯಿಂದ ಮೈಸೂರಮ್ಮ ನಗರಕ್ಕೆ ತೆರಳುವ ಮಹಿಳೆಯರು, ಮಕ್ಕಳು ಹಾಗೂ ವಿದಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ
‘ವಚನಗಳಿಂದ ಸಮಾಜದ ಸ್ವಾಸ್ಥ್ಯ ಸಾಧ್ಯ’ಕುಶಾಲನಗರ, ಆ. 19: ಪ್ರತಿಯೊಬ್ಬರೂ ವಚನಗಳ ತಿರುಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.