ಕಸ್ತೂರಿರಂಗನ್ ಅನುಷ್ಠಾನಗೊಳ್ಳಲು ಬಿಡುವದಿಲ್ಲಪೆರಾಜೆ, ಆ. 13: ಮಡಿಕೇರಿಯಿಂದ ಕರಿಕೆ ಮಾರ್ಗವಾಗಿ ಕೇರಳದ ಪಾಣತ್ತೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಪ್ರಕ್ರಿಯೆ ಜಾರಿಯಲ್ಲಿದ್ದು, ಟೆಂಡರ್‍ಗೆ ಮುನ್ನ ಸರ್ವೆ ಕಾರ್ಯಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದುಕಾಂಗ್ರೆಸ್ ಕಾರ್ಯಕರ್ತೆ ಅನಿತಾ ಮಾಚಯ್ಯ ನಿಗೂಢ ಸಾವುವೀರಾಜಪೇಟೆ, ಆ. 13: ಕಾಂಗ್ರೆಸ್ ಪಕ್ಷದ ಕೊಡಗು ಜಿಲ್ಲಾ ಸಮಿತಿ ಸದಸ್ಯೆ ಹಾಗೂ ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿದ್ದ ಮುಕ್ಕಾಟೀರ ಅನಿತಾ ಮಾಚಯ್ಯ (52) ಅವರ ಮೃತ ದೇಹಮೂಲ ಸೌಕರ್ಯವಿಲ್ಲದೆ ನಲುಗುತ್ತಿದೆ ಸುಂಟಿಕೊಪ್ಪಸುಂಟಿಕೊಪ್ಪ, ಆ.13: ಸುಂಟಿಕೊಪ್ಪ ಪಟ್ಟಣಕ್ಕೆ ಅಗತ್ಯವಾಗಿ ಬೇಕಾದ ಹೈಟಕ್ ಮಾರುಕಟ್ಟೆ ಪ್ರತ್ಯೇಕ ಬಸ್ ನಿಲ್ದಾಣ, ವಾಹನ ಹಾಗೂ ಆಟೋರಿಕ್ಷಾ ನಿಲುಗಡೆಗೆ ಜಾಗದ ಅವಶ್ಯಕತೆಯಿದ್ದು, ಮೂಲ ಸೌಕರ್ಯವಿಲ್ಲದೆ ನಲುಗುತ್ತಿದೆ.ದೇಶಿಯ ಭಾಷೆಗಳು ಅವನತಿ ಅಂಚಿನಲ್ಲಿವೆಮಡಿಕೇರಿ, ಆ. 13: ನವವಸಾಹತುವಿನ ಕಾರಣದಿಂದಾಗಿ ಜಾಗತಿಕ ಮಾರುಕಟ್ಟೆಗಳು ಪಡೆದುಕೊಂಡಿದ್ದು, ಭಾಷೆಯನ್ನು ಜಾಗತಿಕ ಮಾರುಕಟ್ಟೆಗಳು ನಿಯಂತ್ರಿಸುತ್ತಿವೆ. ಇದರಿಂದಾಗಿ ಜಾಗತಿಕ ವ್ಯಾಪ್ತಿ ಇಲ್ಲದಿರುವ ಅರೆಭಾಷೆ ಸೇರಿದಂತೆ ದೇಶಿಯ ಭಾಷೆಗಳುಮಳೆ ವ್ಯತ್ಯಯ: ಕೆರೆಯ ನೀರನ್ನು ಬಳಸಿ ಅಲ್ಲಲ್ಲಿ ನಾಟಿಕಾರ್ಯಗೋಣಿಕೊಪ್ಪಲು, ಆ.13: ದಕ್ಷಿಣ ಕೊಡಗಿನಾದ್ಯಂತ ಮುಂಗಾರು ಕೊರತೆ ಮುಂದುವರಿದಿದ್ದು, ಭತ್ತದ ಬಿತ್ತನೆ ಮಾಡಿದ ರೈತರು ನಾಟಿ ಕಾರ್ಯಕ್ಕೆ ಮಡಿಗಳಲ್ಲಿ ನೀರಿಲ್ಲದೆ ‘ತಲೆ ಮೇಲೆ ಕೈಹೊತ್ತು ಕೂರುವ’ ಪರಿಸ್ಥಿತಿ
ಕಸ್ತೂರಿರಂಗನ್ ಅನುಷ್ಠಾನಗೊಳ್ಳಲು ಬಿಡುವದಿಲ್ಲಪೆರಾಜೆ, ಆ. 13: ಮಡಿಕೇರಿಯಿಂದ ಕರಿಕೆ ಮಾರ್ಗವಾಗಿ ಕೇರಳದ ಪಾಣತ್ತೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಪ್ರಕ್ರಿಯೆ ಜಾರಿಯಲ್ಲಿದ್ದು, ಟೆಂಡರ್‍ಗೆ ಮುನ್ನ ಸರ್ವೆ ಕಾರ್ಯಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು
ಕಾಂಗ್ರೆಸ್ ಕಾರ್ಯಕರ್ತೆ ಅನಿತಾ ಮಾಚಯ್ಯ ನಿಗೂಢ ಸಾವುವೀರಾಜಪೇಟೆ, ಆ. 13: ಕಾಂಗ್ರೆಸ್ ಪಕ್ಷದ ಕೊಡಗು ಜಿಲ್ಲಾ ಸಮಿತಿ ಸದಸ್ಯೆ ಹಾಗೂ ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿದ್ದ ಮುಕ್ಕಾಟೀರ ಅನಿತಾ ಮಾಚಯ್ಯ (52) ಅವರ ಮೃತ ದೇಹ
ಮೂಲ ಸೌಕರ್ಯವಿಲ್ಲದೆ ನಲುಗುತ್ತಿದೆ ಸುಂಟಿಕೊಪ್ಪಸುಂಟಿಕೊಪ್ಪ, ಆ.13: ಸುಂಟಿಕೊಪ್ಪ ಪಟ್ಟಣಕ್ಕೆ ಅಗತ್ಯವಾಗಿ ಬೇಕಾದ ಹೈಟಕ್ ಮಾರುಕಟ್ಟೆ ಪ್ರತ್ಯೇಕ ಬಸ್ ನಿಲ್ದಾಣ, ವಾಹನ ಹಾಗೂ ಆಟೋರಿಕ್ಷಾ ನಿಲುಗಡೆಗೆ ಜಾಗದ ಅವಶ್ಯಕತೆಯಿದ್ದು, ಮೂಲ ಸೌಕರ್ಯವಿಲ್ಲದೆ ನಲುಗುತ್ತಿದೆ.
ದೇಶಿಯ ಭಾಷೆಗಳು ಅವನತಿ ಅಂಚಿನಲ್ಲಿವೆಮಡಿಕೇರಿ, ಆ. 13: ನವವಸಾಹತುವಿನ ಕಾರಣದಿಂದಾಗಿ ಜಾಗತಿಕ ಮಾರುಕಟ್ಟೆಗಳು ಪಡೆದುಕೊಂಡಿದ್ದು, ಭಾಷೆಯನ್ನು ಜಾಗತಿಕ ಮಾರುಕಟ್ಟೆಗಳು ನಿಯಂತ್ರಿಸುತ್ತಿವೆ. ಇದರಿಂದಾಗಿ ಜಾಗತಿಕ ವ್ಯಾಪ್ತಿ ಇಲ್ಲದಿರುವ ಅರೆಭಾಷೆ ಸೇರಿದಂತೆ ದೇಶಿಯ ಭಾಷೆಗಳು
ಮಳೆ ವ್ಯತ್ಯಯ: ಕೆರೆಯ ನೀರನ್ನು ಬಳಸಿ ಅಲ್ಲಲ್ಲಿ ನಾಟಿಕಾರ್ಯಗೋಣಿಕೊಪ್ಪಲು, ಆ.13: ದಕ್ಷಿಣ ಕೊಡಗಿನಾದ್ಯಂತ ಮುಂಗಾರು ಕೊರತೆ ಮುಂದುವರಿದಿದ್ದು, ಭತ್ತದ ಬಿತ್ತನೆ ಮಾಡಿದ ರೈತರು ನಾಟಿ ಕಾರ್ಯಕ್ಕೆ ಮಡಿಗಳಲ್ಲಿ ನೀರಿಲ್ಲದೆ ‘ತಲೆ ಮೇಲೆ ಕೈಹೊತ್ತು ಕೂರುವ’ ಪರಿಸ್ಥಿತಿ