ದಸರಾ ಕಾರ್ಯಾಧ್ಯಕ್ಷ ಸ್ಥಾನ ಸಾರ್ವಜನಿಕರಿಗೆ ನೀಡಲಿಮಡಿಕೇರಿ, ಆ.4 : ಮಡಿಕೇರಿ ನಗರ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನವನ್ನು ನಗರಸಭಾ ಸದಸ್ಯರಿಗೆ ನೀಡುವದಕ್ಕೆ ಸದಸ್ಯ ಎಚ್.ಎಂ. ನಂದಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು,ಗೋಣಿಕೊಪ್ಪಲು ವಿವಿಧೆಡೆ ಮಹಾಲಕ್ಷ್ಮಿ ಪೂಜೆಗೋಣಿಕೊಪ್ಪಲು,ಆ.4: ವರಮಹಾಲಕ್ಷ್ಮಿ ಪೂಜೆಯ ಅಂಗವಾಗಿ ಇಂದು ಗೋಣಿಕೊಪ್ಪಲಿನ ವಿವಿಧೆಡೆ ಮನೆ ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ಪೂಜಾ ವಿಧಿ ವಿಧಾನ ಜರುಗಿತು.ಗೋಣಿಕೊಪ್ಪಲಿನ ಶತಮಾನಗಳ ಇತಿಹಾಸವಿರುವ ಇಲ್ಲಿನ ಮೈಸೂರು ರಸ್ತೆಯಲ್ಲಿರುವ“ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ”ಗೆ ಆಹ್ವಾನ ಮಡಿಕೇರಿ, ಆ. 4: ಕರ್ನಾಟಕ ಬಾಲವಿಕಾಸ ಅಕಾಡೆಮಿಯು ಮಕ್ಕಳ ಸಾಹಿತ್ಯದ 5 ಪ್ರಕಾರಗಳಿಗೆ “ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ”ಗಳನ್ನು ನೀಡಲು ನಿರ್ಧರಿಸಿದೆ.2015-16ನೇ ಸಾಲಿನಲ್ಲಿ ಜನವರಿ 2015ರಿಂದ ಡಿಸೆಂಬರ್ಸಚಿವ ಡಿಕೆಶಿ ಮನೆ ಮೇಲೆ ಐಟಿ ಧಾಳಿ : ಕಾಂಗ್ರೆಸ್ ಪ್ರತಿಭಟನೆಗೋಣಿಕೊಪ್ಪಲು, ಆ. 4 : ರಾಜ್ಯ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಮನೆ, ಕಚೇರಿ, ಸಂಬಂಧಿಕರ ಮೇಲೆ ಆದಾಯ ತೆರಿಗೆ ಇಲಾಖೆ ಮಾಡಿರುವ ಧಾಳಿ ಕೇಂದ್ರಪೊಮ್ಮಕ್ಕಡ ಪರಿಷತ್ನಿಂದ ಕಕ್ಕಡ 18 ಆಚರಣೆವೀರಾಜಪೇಟೆ, ಆ. 4: ಹಿಂದಿನ ಕಾಲದಲ್ಲಿ ಕೊಡಗಿನಲ್ಲಿ ಕಕ್ಕಡ ತಿಂಗಳು (ಆಟಿ ಮಾಸ) ಎಂದರೆ ಕೃಷಿ ಚಟುವಟಿಕೆಯ ಹಾಗೂ ವರ್ಷಧಾರೆಯ ಕಾಲ. ಈಗ ಕೆಲವು ಕೃಷಿ ಭೂಮಿಯಲ್ಲಿ
ದಸರಾ ಕಾರ್ಯಾಧ್ಯಕ್ಷ ಸ್ಥಾನ ಸಾರ್ವಜನಿಕರಿಗೆ ನೀಡಲಿಮಡಿಕೇರಿ, ಆ.4 : ಮಡಿಕೇರಿ ನಗರ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನವನ್ನು ನಗರಸಭಾ ಸದಸ್ಯರಿಗೆ ನೀಡುವದಕ್ಕೆ ಸದಸ್ಯ ಎಚ್.ಎಂ. ನಂದಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು,
ಗೋಣಿಕೊಪ್ಪಲು ವಿವಿಧೆಡೆ ಮಹಾಲಕ್ಷ್ಮಿ ಪೂಜೆಗೋಣಿಕೊಪ್ಪಲು,ಆ.4: ವರಮಹಾಲಕ್ಷ್ಮಿ ಪೂಜೆಯ ಅಂಗವಾಗಿ ಇಂದು ಗೋಣಿಕೊಪ್ಪಲಿನ ವಿವಿಧೆಡೆ ಮನೆ ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ಪೂಜಾ ವಿಧಿ ವಿಧಾನ ಜರುಗಿತು.ಗೋಣಿಕೊಪ್ಪಲಿನ ಶತಮಾನಗಳ ಇತಿಹಾಸವಿರುವ ಇಲ್ಲಿನ ಮೈಸೂರು ರಸ್ತೆಯಲ್ಲಿರುವ
“ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ”ಗೆ ಆಹ್ವಾನ ಮಡಿಕೇರಿ, ಆ. 4: ಕರ್ನಾಟಕ ಬಾಲವಿಕಾಸ ಅಕಾಡೆಮಿಯು ಮಕ್ಕಳ ಸಾಹಿತ್ಯದ 5 ಪ್ರಕಾರಗಳಿಗೆ “ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ”ಗಳನ್ನು ನೀಡಲು ನಿರ್ಧರಿಸಿದೆ.2015-16ನೇ ಸಾಲಿನಲ್ಲಿ ಜನವರಿ 2015ರಿಂದ ಡಿಸೆಂಬರ್
ಸಚಿವ ಡಿಕೆಶಿ ಮನೆ ಮೇಲೆ ಐಟಿ ಧಾಳಿ : ಕಾಂಗ್ರೆಸ್ ಪ್ರತಿಭಟನೆಗೋಣಿಕೊಪ್ಪಲು, ಆ. 4 : ರಾಜ್ಯ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಮನೆ, ಕಚೇರಿ, ಸಂಬಂಧಿಕರ ಮೇಲೆ ಆದಾಯ ತೆರಿಗೆ ಇಲಾಖೆ ಮಾಡಿರುವ ಧಾಳಿ ಕೇಂದ್ರ
ಪೊಮ್ಮಕ್ಕಡ ಪರಿಷತ್ನಿಂದ ಕಕ್ಕಡ 18 ಆಚರಣೆವೀರಾಜಪೇಟೆ, ಆ. 4: ಹಿಂದಿನ ಕಾಲದಲ್ಲಿ ಕೊಡಗಿನಲ್ಲಿ ಕಕ್ಕಡ ತಿಂಗಳು (ಆಟಿ ಮಾಸ) ಎಂದರೆ ಕೃಷಿ ಚಟುವಟಿಕೆಯ ಹಾಗೂ ವರ್ಷಧಾರೆಯ ಕಾಲ. ಈಗ ಕೆಲವು ಕೃಷಿ ಭೂಮಿಯಲ್ಲಿ