ಕಸವಿಲೇವಾರಿಗೆ ವಿರೋಧ ಮಾಡಿದರೆ ಕ್ರಮಸಿದ್ದಾಪುರ, ಆ. 2: ಕಸವಿಲೇವಾರಿಗೆ ಜಿಲ್ಲಾಡಳಿತ ಗುರುತಿಸಿದ್ದ ಜಾಗದಲ್ಲಿ ಕಸವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು ವಿರೋಧ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವದೆಂದು ಎಚ್ಚರಿಕೆ ನೀಡಿದ್ದಾರೆ. ನೆಲ್ಯಹುದಿಕೇರಿಜನಪದ ಗೀತೆಗಾಯನ ಸ್ಪರ್ಧೆಸೋಮವಾರಪೇಟೆ,ಆ.3: ಕರ್ನಾಟಕ ಜಾನಪದ ಪರಿಷತ್‍ನ ಸೋಮವಾರಪೇಟೆ ಹೋಬಳಿ ಘಟಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಸಾಹಿತ್ಯ ಘಟಕದ ಆಶ್ರಯದಲ್ಲಿ ತಾ. 5ರಂದು (ನಾಳೆ) ಪೂರ್ವಾಹ್ನ 10.30ಕ್ಕೆ ಇಲ್ಲಿನಹಾರಂಗಿಯಲ್ಲಿ ತಾ. 7ರಂದು ಪ್ರತಿಭಟನೆಕೂಡಿಗೆ, ಆ.3: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾಗಿರುವ ಹಾರಂಗಿ ಜಲಾಶಯವು ವರ್ಷಂಪ್ರತಿಯಂತೆ ಈ ಸಾಲಿನಲ್ಲಿಯು ಜುಲೈ ಅಂತ್ಯದಲ್ಲಿ ಭರ್ತಿಯಾಗಿದ್ದು ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತಿದೆ. ಆದರೆ, ಅಧಿಕಾರಿಗಳು ನಾಲೆಗೆಐಎನ್ಟಿಯುಸಿ ಸ್ತ್ರೀಶಕ್ತಿ ಸಂಘಗಳ ಉದ್ಘಾಟನೆಕೂಡಿಗೆ, ಆ. 3: ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸ್ತ್ರೀಶಕ್ತಿ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮೂಲಕ ಪಡೆಯಲು ಮಹಿಳೆಯರು ಮುಂದಾಗಬೇಕು ಎಂದು ರಾಜ್ಯ ಐಎನ್‍ಟಿಯುಸಿ ಉಪಾಧ್ಯಕ್ಷ ನಾಪಂಡಗುಡಿ ತೆರವುಗೊಳಿಸುವದಿಲ್ಲ : ಜಾನ್ ಡಿಸೋಜ ಮಡಿಕೇರಿ, ಆ.3 : ಹೆಗ್ಗಳ ಗ್ರಾಮದ ತಮ್ಮ ಸ್ವಂತ ನಿವೇಶನದಲ್ಲಿ ಅಗಲಿದ ಪುತ್ರನ ನೆನಪಿಗಾಗಿ ನಿರ್ಮಿಸಿರುವ ದೇವರ ಗುಡಿಯ ವಿಚಾರದಲ್ಲಿ ರಾಜಕೀಯ ಬೆರೆತಿದ್ದು, ತಮ್ಮ ಸ್ವಾಧೀನದ ಜಾಗವನ್ನು
ಕಸವಿಲೇವಾರಿಗೆ ವಿರೋಧ ಮಾಡಿದರೆ ಕ್ರಮಸಿದ್ದಾಪುರ, ಆ. 2: ಕಸವಿಲೇವಾರಿಗೆ ಜಿಲ್ಲಾಡಳಿತ ಗುರುತಿಸಿದ್ದ ಜಾಗದಲ್ಲಿ ಕಸವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು ವಿರೋಧ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವದೆಂದು ಎಚ್ಚರಿಕೆ ನೀಡಿದ್ದಾರೆ. ನೆಲ್ಯಹುದಿಕೇರಿ
ಜನಪದ ಗೀತೆಗಾಯನ ಸ್ಪರ್ಧೆಸೋಮವಾರಪೇಟೆ,ಆ.3: ಕರ್ನಾಟಕ ಜಾನಪದ ಪರಿಷತ್‍ನ ಸೋಮವಾರಪೇಟೆ ಹೋಬಳಿ ಘಟಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಸಾಹಿತ್ಯ ಘಟಕದ ಆಶ್ರಯದಲ್ಲಿ ತಾ. 5ರಂದು (ನಾಳೆ) ಪೂರ್ವಾಹ್ನ 10.30ಕ್ಕೆ ಇಲ್ಲಿನ
ಹಾರಂಗಿಯಲ್ಲಿ ತಾ. 7ರಂದು ಪ್ರತಿಭಟನೆಕೂಡಿಗೆ, ಆ.3: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾಗಿರುವ ಹಾರಂಗಿ ಜಲಾಶಯವು ವರ್ಷಂಪ್ರತಿಯಂತೆ ಈ ಸಾಲಿನಲ್ಲಿಯು ಜುಲೈ ಅಂತ್ಯದಲ್ಲಿ ಭರ್ತಿಯಾಗಿದ್ದು ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತಿದೆ. ಆದರೆ, ಅಧಿಕಾರಿಗಳು ನಾಲೆಗೆ
ಐಎನ್ಟಿಯುಸಿ ಸ್ತ್ರೀಶಕ್ತಿ ಸಂಘಗಳ ಉದ್ಘಾಟನೆಕೂಡಿಗೆ, ಆ. 3: ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸ್ತ್ರೀಶಕ್ತಿ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮೂಲಕ ಪಡೆಯಲು ಮಹಿಳೆಯರು ಮುಂದಾಗಬೇಕು ಎಂದು ರಾಜ್ಯ ಐಎನ್‍ಟಿಯುಸಿ ಉಪಾಧ್ಯಕ್ಷ ನಾಪಂಡ
ಗುಡಿ ತೆರವುಗೊಳಿಸುವದಿಲ್ಲ : ಜಾನ್ ಡಿಸೋಜ ಮಡಿಕೇರಿ, ಆ.3 : ಹೆಗ್ಗಳ ಗ್ರಾಮದ ತಮ್ಮ ಸ್ವಂತ ನಿವೇಶನದಲ್ಲಿ ಅಗಲಿದ ಪುತ್ರನ ನೆನಪಿಗಾಗಿ ನಿರ್ಮಿಸಿರುವ ದೇವರ ಗುಡಿಯ ವಿಚಾರದಲ್ಲಿ ರಾಜಕೀಯ ಬೆರೆತಿದ್ದು, ತಮ್ಮ ಸ್ವಾಧೀನದ ಜಾಗವನ್ನು