ಪಾಲಿಬೆಟ್ಟದವರಿಗೆ ಸಿದ್ದಾಪುರದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ...!ಸಿದ್ದಾಪುರ, ಜು. 26: ಪಡಿತರ ಚೀಟಿ ಗೊಂದಲದಿಂದಾಗಿ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಅನ್ನಭಾಗ್ಯದ ಉಚಿತ ಅಕ್ಕಿಯನ್ನು ಪಡೆಯಲು ನೂರಿನ್ನೂರು ರೂ.ಗಳನ್ನು ಖರ್ಚು ಮಾಡುವಂತಹ ಅನಿವಾರ್ಯತೆಗೆ ಪಡಿತರ ಚೀಟಿದಾರರು ಮೀನು ಕೃಷಿಯನ್ನು ಲಾಭದಾಯಕಗೊಳಿಸಲು ಕರೆಸೋಮವಾರಪೇಟೆ, ಜು. 26: ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮೀನು ಕೃಷಿಯನ್ನು ಲಾಭದಾಯಕ ವನ್ನಾಗಿಸಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು. ಮೀನುಗಾರಿಕಾ ಇಲಾಖೆ ವತಿಯಿಂದ ನಗರದ ಪತ್ರಿಕಾಭವನಶುಚಿತ್ವದ ಬಗ್ಗೆ ಕ್ರಮಕೈಗೊಳ್ಳಲು ಸೂಚನೆ*ಗೋಣಿಕೊಪ್ಪ, ಜು. 26: ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇಧ ಮತ್ತು ಶುಚಿತ್ವದ ಬಗ್ಗೆ ಗ್ರಾ.ಪಂ. ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಸೂಚಿಸಿದರು. ಶೌಚಾಲಯ ಕಟ್ಟಡ ಕಾಮಗಾರಿಅಪಘಾತದಿಂದ ಸಾವಿನ ಸಂಖ್ಯೆ ಹೆಚ್ಚಳಮಡಿಕೇರಿ, ಜು. 26: ಒಂದು ವರ್ಷದಲ್ಲಿ ಒಂದೂವರೆ ಲಕ್ಷದಷ್ಟು ಮಂದಿ ಅಪಘಾತದಲ್ಲಿಯೇ ಸಾವನ್ನಪ್ಪುತ್ತಿರುವದು ದೇಶದ ದುರಂತವಾಗಿದೆ ಎಂದು ಸಾರಿಗೆ ಇಲಾಖೆಯ ವಾಹನ ತಪಾಸಣಾ ಅಧಿಕಾರಿ ಸಿ.ಪಿ. ಅನಿಲ್ಕಾರ್ಮಿಕರ ಸಂಘದಿಂದ ಪ್ರತಿಭಟನೆಮಡಿಕೇರಿ, ಜು. 26: ಬಾಕಿ ಇರುವ ವಿವಾಹ ಪಿಂಚಣಿ, ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಾರ್ಮಿಕರಿಗೆ ಶೀಘ್ರದಲ್ಲಿಯೇ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಟ್ಟಡ ನಿರ್ಮಾಣ
ಪಾಲಿಬೆಟ್ಟದವರಿಗೆ ಸಿದ್ದಾಪುರದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ...!ಸಿದ್ದಾಪುರ, ಜು. 26: ಪಡಿತರ ಚೀಟಿ ಗೊಂದಲದಿಂದಾಗಿ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಅನ್ನಭಾಗ್ಯದ ಉಚಿತ ಅಕ್ಕಿಯನ್ನು ಪಡೆಯಲು ನೂರಿನ್ನೂರು ರೂ.ಗಳನ್ನು ಖರ್ಚು ಮಾಡುವಂತಹ ಅನಿವಾರ್ಯತೆಗೆ ಪಡಿತರ ಚೀಟಿದಾರರು
ಮೀನು ಕೃಷಿಯನ್ನು ಲಾಭದಾಯಕಗೊಳಿಸಲು ಕರೆಸೋಮವಾರಪೇಟೆ, ಜು. 26: ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮೀನು ಕೃಷಿಯನ್ನು ಲಾಭದಾಯಕ ವನ್ನಾಗಿಸಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು. ಮೀನುಗಾರಿಕಾ ಇಲಾಖೆ ವತಿಯಿಂದ ನಗರದ ಪತ್ರಿಕಾಭವನ
ಶುಚಿತ್ವದ ಬಗ್ಗೆ ಕ್ರಮಕೈಗೊಳ್ಳಲು ಸೂಚನೆ*ಗೋಣಿಕೊಪ್ಪ, ಜು. 26: ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇಧ ಮತ್ತು ಶುಚಿತ್ವದ ಬಗ್ಗೆ ಗ್ರಾ.ಪಂ. ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಸೂಚಿಸಿದರು. ಶೌಚಾಲಯ ಕಟ್ಟಡ ಕಾಮಗಾರಿ
ಅಪಘಾತದಿಂದ ಸಾವಿನ ಸಂಖ್ಯೆ ಹೆಚ್ಚಳಮಡಿಕೇರಿ, ಜು. 26: ಒಂದು ವರ್ಷದಲ್ಲಿ ಒಂದೂವರೆ ಲಕ್ಷದಷ್ಟು ಮಂದಿ ಅಪಘಾತದಲ್ಲಿಯೇ ಸಾವನ್ನಪ್ಪುತ್ತಿರುವದು ದೇಶದ ದುರಂತವಾಗಿದೆ ಎಂದು ಸಾರಿಗೆ ಇಲಾಖೆಯ ವಾಹನ ತಪಾಸಣಾ ಅಧಿಕಾರಿ ಸಿ.ಪಿ. ಅನಿಲ್
ಕಾರ್ಮಿಕರ ಸಂಘದಿಂದ ಪ್ರತಿಭಟನೆಮಡಿಕೇರಿ, ಜು. 26: ಬಾಕಿ ಇರುವ ವಿವಾಹ ಪಿಂಚಣಿ, ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಾರ್ಮಿಕರಿಗೆ ಶೀಘ್ರದಲ್ಲಿಯೇ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಟ್ಟಡ ನಿರ್ಮಾಣ