ಮಳೆ ಇಳಿಮುಖ : 5 ಮನೆಗಳು ಜಖಂಗೋಣಿಕೊಪ್ಪಲು, ಜು.24 : ವೀರಾಜಪೇಟೆ ತಾಲೂಕಿನಾದ್ಯಂತ ಇತ್ತೀಚೆಗೆ ಸುರಿದ ಭಾರೀ ಮಳೆ ಗಾಳಿಗೆ ಒಟ್ಟು 5 ಮನೆಗಳು ಹಾನಿಗೊಳ ಗಾಗಿದ್ದು ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಗಳಿಗೆ ಮನವಿ ಮಾಡಲಾಗಿದೆ. ಕಾನೂರುಕಾರುಗಳ ನಡುವೆ ಅಪಘಾತ: ಈರ್ವರಿಗೆ ಗಾಯಸೋಮವಾರಪೇಟೆ, ಜು.24: ಸಮೀಪದ ಯಡವನಾಡು ಬಳಿ ಎರಡು ಕಾರುಗಳ ನಡುವೆ ಢಿಕ್ಕಿ ಸಂಭವಿಸಿ ಈರ್ವರು ಗಾಯಗೊಂಡಿ ರುವ ಘಟನೆ ಇಂದು ಸಂಜೆ ನಡೆದಿದೆ.ಸೋಮವಾರಪೇಟೆ ಪಟ್ಟಣದಿಂದ ಕುಶಾಲನಗರಕ್ಕೆ ತೆರಳುತ್ತಿದ್ದಕಾಡಾನೆ ಧಾಳಿಯಿಂದ ಅಪಾರ ನಷ್ಟ*ಗೋಣಿಕೊಪ್ಪಲ, ಜು. 24: ಕಾಡಾನೆ ಹಾವಳಿಯಿಂದ ತಿತಿಮತಿ, ನೋಕ್ಯ, ಎಡತೊರೆ ಗ್ರಾಮದ ರೈತರು, ಬೆಳೆಗಾರರು ಊರು ಬಿಡುವ ತೀರ್ಮಾನಕ್ಕೆ ಬಂದಿದ್ದಾರೆ.ಕಳೆದ ಕೆಲತಿಂಗಳುಗಳಿಂದ ನಿರಂತರವಾಗಿ ಆನೆಗಳ ಉಪಟಳದಿಂದ ಬೆಳೆಕಾವೇರಿ ನದಿಗೆ ತ್ಯಾಜ್ಯ ಆಕ್ರೋಶಸಿದ್ದಾಪುರ, ಜು. 24: ಪಟ್ಟಣದಲ್ಲಿ ಕಸ ವಿಲೇವಾರಿ ಮಾಡಿ ಗ್ರಾಮಸ್ಥರ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡಿದ್ದ ಗ್ರಾ.ಪಂ ಇದೀಗ ಜೀವನದಿ ಕಾವೇರಿ ಸಮೀಪ ತ್ಯಾಜ್ಯಗಳ ವಿಲೇವಾರಿ ಮಾಡಿರುವದು ಗ್ರಾಮಸ್ಥರ ಆಕ್ರೋಶಕ್ಕೆಸೂಕ್ಷ್ಮ ಪರಿಸರ ತಾಣಕ್ಕೆ ವಿರೋಧಸೋಮವಾರಪೇಟೆ, ಜು. 24: ತಾಲೂಕಿನ ಪುಷ್ಪಗಿರಿ ಪ್ರದೇಶವನ್ನು ಸೂಕ್ಷ್ಮ ಪರಿಸರ ತಾಣವನ್ನಾಗಿ ಘೋಷಿಸಿರುವ ಕ್ರಮಕ್ಕೆ ಪುಷ್ಪಗಿರಿ ತಟದಲ್ಲಿ ವಾಸವಿರುವ ವಿವಿಧ ಗ್ರಾಮಗಳ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು,
ಮಳೆ ಇಳಿಮುಖ : 5 ಮನೆಗಳು ಜಖಂಗೋಣಿಕೊಪ್ಪಲು, ಜು.24 : ವೀರಾಜಪೇಟೆ ತಾಲೂಕಿನಾದ್ಯಂತ ಇತ್ತೀಚೆಗೆ ಸುರಿದ ಭಾರೀ ಮಳೆ ಗಾಳಿಗೆ ಒಟ್ಟು 5 ಮನೆಗಳು ಹಾನಿಗೊಳ ಗಾಗಿದ್ದು ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಗಳಿಗೆ ಮನವಿ ಮಾಡಲಾಗಿದೆ. ಕಾನೂರು
ಕಾರುಗಳ ನಡುವೆ ಅಪಘಾತ: ಈರ್ವರಿಗೆ ಗಾಯಸೋಮವಾರಪೇಟೆ, ಜು.24: ಸಮೀಪದ ಯಡವನಾಡು ಬಳಿ ಎರಡು ಕಾರುಗಳ ನಡುವೆ ಢಿಕ್ಕಿ ಸಂಭವಿಸಿ ಈರ್ವರು ಗಾಯಗೊಂಡಿ ರುವ ಘಟನೆ ಇಂದು ಸಂಜೆ ನಡೆದಿದೆ.ಸೋಮವಾರಪೇಟೆ ಪಟ್ಟಣದಿಂದ ಕುಶಾಲನಗರಕ್ಕೆ ತೆರಳುತ್ತಿದ್ದ
ಕಾಡಾನೆ ಧಾಳಿಯಿಂದ ಅಪಾರ ನಷ್ಟ*ಗೋಣಿಕೊಪ್ಪಲ, ಜು. 24: ಕಾಡಾನೆ ಹಾವಳಿಯಿಂದ ತಿತಿಮತಿ, ನೋಕ್ಯ, ಎಡತೊರೆ ಗ್ರಾಮದ ರೈತರು, ಬೆಳೆಗಾರರು ಊರು ಬಿಡುವ ತೀರ್ಮಾನಕ್ಕೆ ಬಂದಿದ್ದಾರೆ.ಕಳೆದ ಕೆಲತಿಂಗಳುಗಳಿಂದ ನಿರಂತರವಾಗಿ ಆನೆಗಳ ಉಪಟಳದಿಂದ ಬೆಳೆ
ಕಾವೇರಿ ನದಿಗೆ ತ್ಯಾಜ್ಯ ಆಕ್ರೋಶಸಿದ್ದಾಪುರ, ಜು. 24: ಪಟ್ಟಣದಲ್ಲಿ ಕಸ ವಿಲೇವಾರಿ ಮಾಡಿ ಗ್ರಾಮಸ್ಥರ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡಿದ್ದ ಗ್ರಾ.ಪಂ ಇದೀಗ ಜೀವನದಿ ಕಾವೇರಿ ಸಮೀಪ ತ್ಯಾಜ್ಯಗಳ ವಿಲೇವಾರಿ ಮಾಡಿರುವದು ಗ್ರಾಮಸ್ಥರ ಆಕ್ರೋಶಕ್ಕೆ
ಸೂಕ್ಷ್ಮ ಪರಿಸರ ತಾಣಕ್ಕೆ ವಿರೋಧಸೋಮವಾರಪೇಟೆ, ಜು. 24: ತಾಲೂಕಿನ ಪುಷ್ಪಗಿರಿ ಪ್ರದೇಶವನ್ನು ಸೂಕ್ಷ್ಮ ಪರಿಸರ ತಾಣವನ್ನಾಗಿ ಘೋಷಿಸಿರುವ ಕ್ರಮಕ್ಕೆ ಪುಷ್ಪಗಿರಿ ತಟದಲ್ಲಿ ವಾಸವಿರುವ ವಿವಿಧ ಗ್ರಾಮಗಳ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು,