ಮೊದಲ ದಿನವೇ ಪುಷ್ಯ ಮಳೆಯ ಆರ್ಭಟಕಿರುಸೇತುವೆ ಮೇಲ್ಬಾಗದಲ್ಲಿ ಸುಮಾರು 6 ಅಡಿಗಳಷ್ಟು ನೀರು ಹರಿಯುತ್ತಿದ್ದು, ರಸ್ತೆ ಸಂಚಾರ ಕಡಿತಗೊಂಡಿದೆ. ಬೇತ್ರಿ, ಕಾವೇರಿ ಹೊಳೆಯಲ್ಲಿ ಹಾಗೂ ಮುತ್ತಾರುಮುಡಿ ಕಿರುಹೊಳೆಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.ಕಸದ ತೊಟ್ಟಿಯಾಗಿರುವ ಹಸಿರು ಅರಣ್ಯ...!ಸೋಮವಾರಪೇಟೆ, ಜು.19: ಹಚ್ಚಹಸಿರಿನ ವನಸಿರಿ, ಆಹ್ಲಾದಕರ ವಾತಾವರಣ, ಸುಂದರ ಪ್ರಕೃತಿಯ ಸೌಂದರ್ಯ ಹೊಂದಿರುವ ಅರಣ್ಯದಂಚಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕೊಳೆತು ನಾರುವ ಕೋಳಿ ತ್ಯಾಜ್ಯ, ಖಾಲಿ ಬಾಟಲಿಗಳು, ಮೂಟೆಗಳಲ್ಲಿಆಟೋ ಜೀಪು ಡಿಕ್ಕಿ ವ್ಯಕ್ತಿ ಗಂಭೀರಶ್ರೀಮಂಗಲ, ಜು. 19 : ಹುದಿಕೇರಿ ಸಮೀಪ ಆಟೋ ಹಾಗೂ ಜೀಪು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆಟೋ ಚಾಲಿಸುತ್ತಿದ್ದ ಬಿರುನಾಣಿಯ ರೋಶನ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು,ಶೀಘ್ರ ಬ್ಲಾಕ್ ಅಧ್ಯಕ್ಷರ ನೇಮಕಕ್ಕೆ ವಿಷ್ಣುನಾಥನ್ ಸೂಚನೆ ಮಡಿಕೇರಿ, ಜು. 19: ಪಕ್ಷದ ವತಿಯಿಂದ ಮುಂಬರುವ ವಿಧಾನಸಭೆ ಚುನಾವಣೆಗೆ ರಣತಂತ್ರ ರೂಪಿಸಲು ಎಲ್ಲಾ ಕಾರ್ಯಕರ್ತರು ಒಗ್ಗೂಡಬೇಕು. ಮುಂದಿನ 10 ದಿನದ ಒಳಗೆ ಮಡಿಕೇರಿ ನಗರ ಕಾಂಗ್ರೆಸ್ತೇಗದ ಮರ ಸಾಗಾಟ ವಶಕುಶಾಲನಗರ, ಜು. 19: ಅಕ್ರಮವಾಗಿ ತೇಗದ ಮರದ ನಾಟಾ ಸಾಗಿಸುತ್ತಿದ್ದ ವಾಹನವನ್ನು ಮಾಲು ಸಹಿತ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಮಂಗಳವಾರ ರಾತ್ರಿ ಗುಡ್ಡೆಹೊಸೂರಿನಿಂದ ಕುಶಾಲನಗರದೆಡೆಗೆ ಇನ್ನೋವಾ ಕಾರಿನಲ್ಲಿ
ಮೊದಲ ದಿನವೇ ಪುಷ್ಯ ಮಳೆಯ ಆರ್ಭಟಕಿರುಸೇತುವೆ ಮೇಲ್ಬಾಗದಲ್ಲಿ ಸುಮಾರು 6 ಅಡಿಗಳಷ್ಟು ನೀರು ಹರಿಯುತ್ತಿದ್ದು, ರಸ್ತೆ ಸಂಚಾರ ಕಡಿತಗೊಂಡಿದೆ. ಬೇತ್ರಿ, ಕಾವೇರಿ ಹೊಳೆಯಲ್ಲಿ ಹಾಗೂ ಮುತ್ತಾರುಮುಡಿ ಕಿರುಹೊಳೆಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.
ಕಸದ ತೊಟ್ಟಿಯಾಗಿರುವ ಹಸಿರು ಅರಣ್ಯ...!ಸೋಮವಾರಪೇಟೆ, ಜು.19: ಹಚ್ಚಹಸಿರಿನ ವನಸಿರಿ, ಆಹ್ಲಾದಕರ ವಾತಾವರಣ, ಸುಂದರ ಪ್ರಕೃತಿಯ ಸೌಂದರ್ಯ ಹೊಂದಿರುವ ಅರಣ್ಯದಂಚಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕೊಳೆತು ನಾರುವ ಕೋಳಿ ತ್ಯಾಜ್ಯ, ಖಾಲಿ ಬಾಟಲಿಗಳು, ಮೂಟೆಗಳಲ್ಲಿ
ಆಟೋ ಜೀಪು ಡಿಕ್ಕಿ ವ್ಯಕ್ತಿ ಗಂಭೀರಶ್ರೀಮಂಗಲ, ಜು. 19 : ಹುದಿಕೇರಿ ಸಮೀಪ ಆಟೋ ಹಾಗೂ ಜೀಪು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆಟೋ ಚಾಲಿಸುತ್ತಿದ್ದ ಬಿರುನಾಣಿಯ ರೋಶನ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು,
ಶೀಘ್ರ ಬ್ಲಾಕ್ ಅಧ್ಯಕ್ಷರ ನೇಮಕಕ್ಕೆ ವಿಷ್ಣುನಾಥನ್ ಸೂಚನೆ ಮಡಿಕೇರಿ, ಜು. 19: ಪಕ್ಷದ ವತಿಯಿಂದ ಮುಂಬರುವ ವಿಧಾನಸಭೆ ಚುನಾವಣೆಗೆ ರಣತಂತ್ರ ರೂಪಿಸಲು ಎಲ್ಲಾ ಕಾರ್ಯಕರ್ತರು ಒಗ್ಗೂಡಬೇಕು. ಮುಂದಿನ 10 ದಿನದ ಒಳಗೆ ಮಡಿಕೇರಿ ನಗರ ಕಾಂಗ್ರೆಸ್
ತೇಗದ ಮರ ಸಾಗಾಟ ವಶಕುಶಾಲನಗರ, ಜು. 19: ಅಕ್ರಮವಾಗಿ ತೇಗದ ಮರದ ನಾಟಾ ಸಾಗಿಸುತ್ತಿದ್ದ ವಾಹನವನ್ನು ಮಾಲು ಸಹಿತ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಮಂಗಳವಾರ ರಾತ್ರಿ ಗುಡ್ಡೆಹೊಸೂರಿನಿಂದ ಕುಶಾಲನಗರದೆಡೆಗೆ ಇನ್ನೋವಾ ಕಾರಿನಲ್ಲಿ