ಹಜ್ ಯಾತ್ರಾರ್ಥಿಗಳಿಗೆ ತಾ. 10ರಂದು ಲಸಿಕೆಸೋಮವಾರಪೇಟೆ, ಜು. 8: ಜಿಲ್ಲೆಯಿಂದ ಹಜ್ ಯಾತ್ರೆಗೆ ತೆರಳಲಿರುವ ಯಾತ್ರಾರ್ಥಿಗಳಿಗೆ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮವು ತಾ. 10ರಂದು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದುಕುಸಿಯುತ್ತಿದೆ ಹೆದ್ದಾರಿ...ಮಡಿಕೇರಿ, ಜು. 8: ಸುಂದರ ಮಡಿಕೇರಿ ನಗರದ ರಸ್ತೆಗಳಂತೂ ಪೂರಾ ಹಳ್ಳ ಹತ್ತಿ ಹೋಗಿದೆ. ಕಾಂಕ್ರಿಟ್ ರಸ್ತೆಗಳು ಕೂಡ ಕೆಸರುಮಯವಾಗಿದೆ. ಇದ್ದುದರಲ್ಲಿ ಹೆದ್ದಾರಿಗಳಾದರೂ ಪರವಾಗಿಲ್ಲ ಅಂದುಕೊಂಡರೆ ಅದೂಇನ್ನರ್ವೀಲ್ ಪದಗ್ರಹಣಮಡಿಕೇರಿ, ಜು. 8: ಮಡಿಕೇರಿ ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆಯಾಗಿ ಲತಾ ಚೆಂಗಪ್ಪ ಅಧಿಕಾರ ಸ್ವೀಕರಿಸಿದರು. ಪೂರ್ವ ಅಧ್ಯಕ್ಷೆ ನಮಿತಾ ರೈ ಅವರು ನಿನ್ನೆ ನಡೆದ ಸಮಾರಂಭವೊಂದರಲ್ಲಿ ಅಧಿಕಾರಗಣಪತಿ ಆತ್ಮಹತ್ಯೆ ಪ್ರಕರಣ : ತಾ. 10 ರಂದು ವಿಚಾರಣೆಕುಶಾಲನಗರ, ಜು. 7: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ 1 ವರ್ಷ ಸಂದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಅಂತಿಮ ವಿಚಾರಣೆ ತಾ. 10 ರಂದುಮುಂಗಾರು ಮಳೆ ಕೊರತೆ : ಮೋಡ ಬಿತ್ತನೆಗೆ ಅನುಮೋದನೆಬೆಂಗಳೂರು, ಜು. 5 : ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಕಣಿವೆ, ಮಲಪ್ರಭ ಹಾಗೂ ತುಂಗ-ಭದ್ರಾ ಪ್ರದೇಶಗಳಲ್ಲಿ 60 ದಿನಗಳೊಳಗಾಗಿ ಮೋಡ ಬಿತ್ತನೆ
ಹಜ್ ಯಾತ್ರಾರ್ಥಿಗಳಿಗೆ ತಾ. 10ರಂದು ಲಸಿಕೆಸೋಮವಾರಪೇಟೆ, ಜು. 8: ಜಿಲ್ಲೆಯಿಂದ ಹಜ್ ಯಾತ್ರೆಗೆ ತೆರಳಲಿರುವ ಯಾತ್ರಾರ್ಥಿಗಳಿಗೆ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮವು ತಾ. 10ರಂದು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು
ಕುಸಿಯುತ್ತಿದೆ ಹೆದ್ದಾರಿ...ಮಡಿಕೇರಿ, ಜು. 8: ಸುಂದರ ಮಡಿಕೇರಿ ನಗರದ ರಸ್ತೆಗಳಂತೂ ಪೂರಾ ಹಳ್ಳ ಹತ್ತಿ ಹೋಗಿದೆ. ಕಾಂಕ್ರಿಟ್ ರಸ್ತೆಗಳು ಕೂಡ ಕೆಸರುಮಯವಾಗಿದೆ. ಇದ್ದುದರಲ್ಲಿ ಹೆದ್ದಾರಿಗಳಾದರೂ ಪರವಾಗಿಲ್ಲ ಅಂದುಕೊಂಡರೆ ಅದೂ
ಇನ್ನರ್ವೀಲ್ ಪದಗ್ರಹಣಮಡಿಕೇರಿ, ಜು. 8: ಮಡಿಕೇರಿ ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆಯಾಗಿ ಲತಾ ಚೆಂಗಪ್ಪ ಅಧಿಕಾರ ಸ್ವೀಕರಿಸಿದರು. ಪೂರ್ವ ಅಧ್ಯಕ್ಷೆ ನಮಿತಾ ರೈ ಅವರು ನಿನ್ನೆ ನಡೆದ ಸಮಾರಂಭವೊಂದರಲ್ಲಿ ಅಧಿಕಾರ
ಗಣಪತಿ ಆತ್ಮಹತ್ಯೆ ಪ್ರಕರಣ : ತಾ. 10 ರಂದು ವಿಚಾರಣೆಕುಶಾಲನಗರ, ಜು. 7: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ 1 ವರ್ಷ ಸಂದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಅಂತಿಮ ವಿಚಾರಣೆ ತಾ. 10 ರಂದು
ಮುಂಗಾರು ಮಳೆ ಕೊರತೆ : ಮೋಡ ಬಿತ್ತನೆಗೆ ಅನುಮೋದನೆಬೆಂಗಳೂರು, ಜು. 5 : ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಕಣಿವೆ, ಮಲಪ್ರಭ ಹಾಗೂ ತುಂಗ-ಭದ್ರಾ ಪ್ರದೇಶಗಳಲ್ಲಿ 60 ದಿನಗಳೊಳಗಾಗಿ ಮೋಡ ಬಿತ್ತನೆ