ಗುಣಮಟ್ಟದ ಶಿಕ್ಷಣ ದೊರಕಬೇಕು: ಮಲ್ಲಿಕಾರ್ಜುನ ಸ್ವಾಮೀಜಿಸೋಮವಾರಪೇಟೆ, ಜು. 7: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ದೊರಕು ವಂತಾಗಬೇಕು ಎಂದು ಬೆಂಗಳೂರು ಸರ್ಪಭೂಷಣ ಮಠಾಧೀಶರಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು. ಮಸಗೋಡುಸಿದ್ದಾಪುರದಲ್ಲಿ ಬಿಜೆಪಿ ಅಭಿಯಾನಕ್ಕೆ ಚಾಲನೆಸಿದ್ದಾಪುರ, ಜು. 7: ಕರಡಿಗೋಡು ಗ್ರಾಮದ ಮತಗಟ್ಟೆಯಲ್ಲಿ ಸಿದ್ದಾಪುರ ಶಕ್ತಿ ಕೇಂದ್ರದ ಬಿಜೆಪಿ ವಿಸ್ತಾರಕರ ಅಭಿಯಾನಕ್ಕೆ ಜಿಲ್ಲಾಧ್ಯಕ್ಷ ಭಾರತೀಶ್ ಚಾಲನೆ ನೀಡಿದರು ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ‘ಗ್ರಾಮೀಣ ಕೆರೆಗಳ ಉಳಿವಿನಿಂದ ಕೃಷಿ ಗ್ರಾಮ ಸುಭೀಕ್ಷ’ಸೋಮವಾರಪೇಟೆ,ಜು.7: ಗ್ರಾಮೀಣ ಭಾಗದಲ್ಲಿರುವ ಕೆರೆಗಳನ್ನು ಉಳಿಸಿಕೊಂಡು ಪುನಶ್ಚೇತನ ಗೊಳಿಸುವದರಿಂದ ಕೃಷಿ ಗ್ರಾಮ ಸುಭೀಕ್ಷವಾಗಿರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ಕೊಲೆ ಯತ್ನದ ಆರೋಪಿಗಳ ಬಂಧನಕ್ಕೆ ಆಗ್ರಹಮಡಿಕೇರಿ, ಜು. 7: ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್‍ನಲ್ಲಿ ಮಡಿವಾಳರ ಸಂಘದ ಕಾರ್ಯಕರ್ತ, ಶರತ್ ಎಂಬವರ ಮೇಲೆ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿರುವ ದುಷ್ಕರ್ಮಿಗಳನ್ನುಗಿಡ ನೆಟ್ಟು ಸಂರಕ್ಷಣೆಗೆ ಯೋಜನೆ : ಆರ್ಟ್ ಆಫ್ ಲಿವಿಂಗ್ಗೋಣಿಕೊಪ್ಪಲು, ಜು. 7: ಮಣ್ಣಿನ ಸವೆತದಿಂದ ಮೂಲಸ್ವರೂಪ ಕಳೆದುಕೊಳ್ಳುತ್ತಿವೆ. ನದಿಪಾತ್ರದ ಸಂರಕ್ಷಣೆಗೆ ಮುಂದಾಗಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆ 5 ವರ್ಷಗಳಲ್ಲಿ 3 ಲಕ್ಷ ಗಿಡ ನೆಟ್ಟು
ಗುಣಮಟ್ಟದ ಶಿಕ್ಷಣ ದೊರಕಬೇಕು: ಮಲ್ಲಿಕಾರ್ಜುನ ಸ್ವಾಮೀಜಿಸೋಮವಾರಪೇಟೆ, ಜು. 7: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ದೊರಕು ವಂತಾಗಬೇಕು ಎಂದು ಬೆಂಗಳೂರು ಸರ್ಪಭೂಷಣ ಮಠಾಧೀಶರಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು. ಮಸಗೋಡು
ಸಿದ್ದಾಪುರದಲ್ಲಿ ಬಿಜೆಪಿ ಅಭಿಯಾನಕ್ಕೆ ಚಾಲನೆಸಿದ್ದಾಪುರ, ಜು. 7: ಕರಡಿಗೋಡು ಗ್ರಾಮದ ಮತಗಟ್ಟೆಯಲ್ಲಿ ಸಿದ್ದಾಪುರ ಶಕ್ತಿ ಕೇಂದ್ರದ ಬಿಜೆಪಿ ವಿಸ್ತಾರಕರ ಅಭಿಯಾನಕ್ಕೆ ಜಿಲ್ಲಾಧ್ಯಕ್ಷ ಭಾರತೀಶ್ ಚಾಲನೆ ನೀಡಿದರು ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ
‘ಗ್ರಾಮೀಣ ಕೆರೆಗಳ ಉಳಿವಿನಿಂದ ಕೃಷಿ ಗ್ರಾಮ ಸುಭೀಕ್ಷ’ಸೋಮವಾರಪೇಟೆ,ಜು.7: ಗ್ರಾಮೀಣ ಭಾಗದಲ್ಲಿರುವ ಕೆರೆಗಳನ್ನು ಉಳಿಸಿಕೊಂಡು ಪುನಶ್ಚೇತನ ಗೊಳಿಸುವದರಿಂದ ಕೃಷಿ ಗ್ರಾಮ ಸುಭೀಕ್ಷವಾಗಿರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್
ಕೊಲೆ ಯತ್ನದ ಆರೋಪಿಗಳ ಬಂಧನಕ್ಕೆ ಆಗ್ರಹಮಡಿಕೇರಿ, ಜು. 7: ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್‍ನಲ್ಲಿ ಮಡಿವಾಳರ ಸಂಘದ ಕಾರ್ಯಕರ್ತ, ಶರತ್ ಎಂಬವರ ಮೇಲೆ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿರುವ ದುಷ್ಕರ್ಮಿಗಳನ್ನು
ಗಿಡ ನೆಟ್ಟು ಸಂರಕ್ಷಣೆಗೆ ಯೋಜನೆ : ಆರ್ಟ್ ಆಫ್ ಲಿವಿಂಗ್ಗೋಣಿಕೊಪ್ಪಲು, ಜು. 7: ಮಣ್ಣಿನ ಸವೆತದಿಂದ ಮೂಲಸ್ವರೂಪ ಕಳೆದುಕೊಳ್ಳುತ್ತಿವೆ. ನದಿಪಾತ್ರದ ಸಂರಕ್ಷಣೆಗೆ ಮುಂದಾಗಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆ 5 ವರ್ಷಗಳಲ್ಲಿ 3 ಲಕ್ಷ ಗಿಡ ನೆಟ್ಟು