ಮಡಿಕೇರಿ ವೀರಾಜಪೇಟೆ ವಿದ್ಯುತ್ ಮಾರ್ಗಕ್ಕೆ ಅನುಮತಿಗೋಣಿಕೊಪ್ಪಲು, ಜೂ. 20: ಉದ್ದೇಶಿತ ಮಡಿಕೇರಿ-ವೀರಾಜಪೇಟೆ 66 ಕೆ.ವಿ. ವಿದ್ಯುತ್ ಮಾರ್ಗಕ್ಕೆ ಅರಣ್ಯ ಇಲಾಖೆಯಿಂದ ಪ್ರಥಮ ಹಂತದ ಅನುಮತಿ ದೊರೆತಿದ್ದು, 2ನೇ ಹಂತದ ಅನುಮೋದನೆ ಪಡೆಯುವ ಪ್ರಕ್ರಿಯೆವಿದ್ಯಾರ್ಥಿಗಳ ಯಶಸ್ಸಿಗೆ ಏಕಾಗ್ರತೆ ಅಗತ್ಯಮಡಿಕೇರಿ, ಜೂ. 20: ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿಗೆ ಏಕಾಗ್ರತೆ ಅನಿವಾರ್ಯವೆಂದು ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದ ಕಾರ್ಯದರ್ಶಿ ಶ್ರೀ ಬೀತಿ ಅರಾನಂದ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು. ರಾಮಕೃಷ್ಣ ಆಶ್ರಮದಆಂಗ್ಲ ಮಾಧ್ಯಮ ಶಿಕ್ಷಣ ಪದ್ಧತಿಯಿಂದ ಮಾತ್ರ ಸರ್ಕಾರಿ ಶಾಲೆಗಳ ಉಳಿವುಸೋಮವಾರಪೇಟೆ, ಜೂ. 20: ಸರ್ಕಾರಿ ಶಾಲೆಗಳಲ್ಲೂ ಸಹ ಆಂಗ್ಲಮಾಧ್ಯಮ ಶಿಕ್ಷಣ ಪದ್ಧತಿ ಅಳವಡಿಸಿದರೆ ಮಾತ್ರ ಸರ್ಕಾರಿ ಶಾಲೆಗಳ ಉಳಿವು ಸಾಧ್ಯ. ಕನ್ನಡಕ್ಕೆ ಪ್ರಾಧಾನ್ಯತೆ ನೀಡುವ ಮೂಲಕ ಆಂಗ್ಲಬಡಾವಣೆಗಳಲ್ಲಿ ಸ್ವಚ್ಛತಾ ಕಾರ್ಯಕುಶಾಲನಗರ, ಜೂ 20: ಕುಶಾಲನಗರ ಪಟ್ಟಣದ ಕೆಲವೆಡೆ ಕಂಡುಬಂದಿರುವ ಡೆಂಗ್ಯು ಜ್ವರದ ಹಿನ್ನೆಲೆ ವಿವಿಧ ಬಡಾವಣೆಗಳ ಸ್ವಚ್ಛತೆ ಕಾರ್ಯದಲ್ಲಿ ಪಟ್ಟಣ ಪಂಚಾಯಿತಿ ತೊಡಗಿದೆ. ಪಟ್ಟಣದ ಪೊಲೀಸ್ ವಸತಿರೈತರಿಗೆ ಗಿಡ ವಿತರಿಸಲು ಆಗ್ರಹ ಕೂಡಿಗೆ, ಜೂ. 20: ಕೂಡಿಗೆ ಗ್ರಾಮ ಪಂಚಾಯಿತಿಯ ಹುದುಗೂರು ಗ್ರಾಮದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ವರ್ಷಂಪ್ರತಿಯಂತೆ ಬೆಳೆಸಿರುವ ವಿವಿಧ ಜಾತಿಯ ಮರಗಳ ಸಸಿಗಳನ್ನು ಜೂನ್ ತಿಂಗಳಿನಲ್ಲಿ
ಮಡಿಕೇರಿ ವೀರಾಜಪೇಟೆ ವಿದ್ಯುತ್ ಮಾರ್ಗಕ್ಕೆ ಅನುಮತಿಗೋಣಿಕೊಪ್ಪಲು, ಜೂ. 20: ಉದ್ದೇಶಿತ ಮಡಿಕೇರಿ-ವೀರಾಜಪೇಟೆ 66 ಕೆ.ವಿ. ವಿದ್ಯುತ್ ಮಾರ್ಗಕ್ಕೆ ಅರಣ್ಯ ಇಲಾಖೆಯಿಂದ ಪ್ರಥಮ ಹಂತದ ಅನುಮತಿ ದೊರೆತಿದ್ದು, 2ನೇ ಹಂತದ ಅನುಮೋದನೆ ಪಡೆಯುವ ಪ್ರಕ್ರಿಯೆ
ವಿದ್ಯಾರ್ಥಿಗಳ ಯಶಸ್ಸಿಗೆ ಏಕಾಗ್ರತೆ ಅಗತ್ಯಮಡಿಕೇರಿ, ಜೂ. 20: ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿಗೆ ಏಕಾಗ್ರತೆ ಅನಿವಾರ್ಯವೆಂದು ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದ ಕಾರ್ಯದರ್ಶಿ ಶ್ರೀ ಬೀತಿ ಅರಾನಂದ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು. ರಾಮಕೃಷ್ಣ ಆಶ್ರಮದ
ಆಂಗ್ಲ ಮಾಧ್ಯಮ ಶಿಕ್ಷಣ ಪದ್ಧತಿಯಿಂದ ಮಾತ್ರ ಸರ್ಕಾರಿ ಶಾಲೆಗಳ ಉಳಿವುಸೋಮವಾರಪೇಟೆ, ಜೂ. 20: ಸರ್ಕಾರಿ ಶಾಲೆಗಳಲ್ಲೂ ಸಹ ಆಂಗ್ಲಮಾಧ್ಯಮ ಶಿಕ್ಷಣ ಪದ್ಧತಿ ಅಳವಡಿಸಿದರೆ ಮಾತ್ರ ಸರ್ಕಾರಿ ಶಾಲೆಗಳ ಉಳಿವು ಸಾಧ್ಯ. ಕನ್ನಡಕ್ಕೆ ಪ್ರಾಧಾನ್ಯತೆ ನೀಡುವ ಮೂಲಕ ಆಂಗ್ಲ
ಬಡಾವಣೆಗಳಲ್ಲಿ ಸ್ವಚ್ಛತಾ ಕಾರ್ಯಕುಶಾಲನಗರ, ಜೂ 20: ಕುಶಾಲನಗರ ಪಟ್ಟಣದ ಕೆಲವೆಡೆ ಕಂಡುಬಂದಿರುವ ಡೆಂಗ್ಯು ಜ್ವರದ ಹಿನ್ನೆಲೆ ವಿವಿಧ ಬಡಾವಣೆಗಳ ಸ್ವಚ್ಛತೆ ಕಾರ್ಯದಲ್ಲಿ ಪಟ್ಟಣ ಪಂಚಾಯಿತಿ ತೊಡಗಿದೆ. ಪಟ್ಟಣದ ಪೊಲೀಸ್ ವಸತಿ
ರೈತರಿಗೆ ಗಿಡ ವಿತರಿಸಲು ಆಗ್ರಹ ಕೂಡಿಗೆ, ಜೂ. 20: ಕೂಡಿಗೆ ಗ್ರಾಮ ಪಂಚಾಯಿತಿಯ ಹುದುಗೂರು ಗ್ರಾಮದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ವರ್ಷಂಪ್ರತಿಯಂತೆ ಬೆಳೆಸಿರುವ ವಿವಿಧ ಜಾತಿಯ ಮರಗಳ ಸಸಿಗಳನ್ನು ಜೂನ್ ತಿಂಗಳಿನಲ್ಲಿ