ಆಸ್ತಿಗಳ ಗಣಕೀಕರಣಕ್ಕೆ ಆಗಸ್ಟ್ 14 ಕೊನೇ ದಿನಮಡಿಕೇರಿ, ಜೂ. 19: ದೇಶದ ಎಲ್ಲಾ ನಾಗರಿಕರು ತಮ್ಮ ಸ್ಥಿರ ಆಸ್ತಿಗಳನ್ನು ಆಗಸ್ಟ್ 14ರ ಒಳಗೆ ಗಣಕೀಕರಣ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.ಕೃಷಿ ಹಾಗೂ ಕೃಷಿಯೇತರ ಭೂಮಿಗಳು,ಜನ ಸಂಪರ್ಕ ಸಭೆಮಡಿಕೇರಿ, ಜೂ. 19: ಸೋಮವಾರಪೇಟೆ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ತಾ. 22ರಂದು ಬೆಳಿಗ್ಗೆ 11 ಗಂಟೆಯಿಂದ 1 ಗಂಟೆವರೆಗೆ ಸೋಮವಾರಪೇಟೆ ಉಪವಿಭಾಗ ಕಛೇರಿಮೂರು ದಿನಗಳ ಬಳಿಕ ಭಾರೀ ಮಳೆಯಾಗುವ ನಿರೀಕ್ಷೆಮಡಿಕೇರಿ, ಜೂ. 19: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಹಗುರದಿಂದ ಸಾಧಾರಣವಾದ ಮಳೆಯಾಗುತ್ತಿದೆ. ಆಗಾಗ್ಗೆ ಬಿಸಿಲಿನ ವಾತಾವರಣ ನಡು ನಡುವೆ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಈಗಿನ ವಾತಾವರಣಮ್ಯೂಸಿಯಂ ಕಾಮಗಾರಿ ಪೂರ್ಣಗೊಳಿಸಲು ಮನವಿಮಡಿಕೇರಿ, ಜೂ.19: ವೀರ ಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ ಮ್ಯೂಸಿಯಂ ಕಾಮಗಾರಿಯು ವಿಳಂಬವಾಗುತ್ತಿದ್ದು, ತುರ್ತಾಗಿ ಪೂರ್ಣಗೊಳಿಸಬೇಕಿದೆ ಎಂದು ವಿಧಾನ ಪರಿಷತ್ ಸದಸೆÀ್ಯ ವೀಣಾ ಅಚ್ಚಯ್ಯ ಮನವಿ ಮಾಡಿದ್ದಾರೆ. ವಿಧಾನವೈದ್ಯಕೀಯ ಕಾಲೇಜಿಗೆ ಮೂಲ ಸೌಲಭ್ಯಕ್ಕೆ ಅಪ್ಪಚ್ಚುರಂಜನ್ ಬೇಡಿಕೆಮಡಿಕೇರಿ, ಜೂ.19: ಕೊಡಗು ಜಿಲ್ಲೆಯಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜು ಆರಂಭಗೊಂಡಿದ್ದು, ಪ್ರಥಮ ವರ್ಷದ ತರಗತಿಗಳು ಪೂರ್ಣಗೊಂಡು ದ್ವಿತೀಯ ವರ್ಷದ ತರಗತಿಗಳು ಆರಂಭವಾಗಿದ್ದು, ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿದೆ ಎಂದು
ಆಸ್ತಿಗಳ ಗಣಕೀಕರಣಕ್ಕೆ ಆಗಸ್ಟ್ 14 ಕೊನೇ ದಿನಮಡಿಕೇರಿ, ಜೂ. 19: ದೇಶದ ಎಲ್ಲಾ ನಾಗರಿಕರು ತಮ್ಮ ಸ್ಥಿರ ಆಸ್ತಿಗಳನ್ನು ಆಗಸ್ಟ್ 14ರ ಒಳಗೆ ಗಣಕೀಕರಣ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.ಕೃಷಿ ಹಾಗೂ ಕೃಷಿಯೇತರ ಭೂಮಿಗಳು,
ಜನ ಸಂಪರ್ಕ ಸಭೆಮಡಿಕೇರಿ, ಜೂ. 19: ಸೋಮವಾರಪೇಟೆ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ತಾ. 22ರಂದು ಬೆಳಿಗ್ಗೆ 11 ಗಂಟೆಯಿಂದ 1 ಗಂಟೆವರೆಗೆ ಸೋಮವಾರಪೇಟೆ ಉಪವಿಭಾಗ ಕಛೇರಿ
ಮೂರು ದಿನಗಳ ಬಳಿಕ ಭಾರೀ ಮಳೆಯಾಗುವ ನಿರೀಕ್ಷೆಮಡಿಕೇರಿ, ಜೂ. 19: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಹಗುರದಿಂದ ಸಾಧಾರಣವಾದ ಮಳೆಯಾಗುತ್ತಿದೆ. ಆಗಾಗ್ಗೆ ಬಿಸಿಲಿನ ವಾತಾವರಣ ನಡು ನಡುವೆ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಈಗಿನ ವಾತಾವರಣ
ಮ್ಯೂಸಿಯಂ ಕಾಮಗಾರಿ ಪೂರ್ಣಗೊಳಿಸಲು ಮನವಿಮಡಿಕೇರಿ, ಜೂ.19: ವೀರ ಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ ಮ್ಯೂಸಿಯಂ ಕಾಮಗಾರಿಯು ವಿಳಂಬವಾಗುತ್ತಿದ್ದು, ತುರ್ತಾಗಿ ಪೂರ್ಣಗೊಳಿಸಬೇಕಿದೆ ಎಂದು ವಿಧಾನ ಪರಿಷತ್ ಸದಸೆÀ್ಯ ವೀಣಾ ಅಚ್ಚಯ್ಯ ಮನವಿ ಮಾಡಿದ್ದಾರೆ. ವಿಧಾನ
ವೈದ್ಯಕೀಯ ಕಾಲೇಜಿಗೆ ಮೂಲ ಸೌಲಭ್ಯಕ್ಕೆ ಅಪ್ಪಚ್ಚುರಂಜನ್ ಬೇಡಿಕೆಮಡಿಕೇರಿ, ಜೂ.19: ಕೊಡಗು ಜಿಲ್ಲೆಯಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜು ಆರಂಭಗೊಂಡಿದ್ದು, ಪ್ರಥಮ ವರ್ಷದ ತರಗತಿಗಳು ಪೂರ್ಣಗೊಂಡು ದ್ವಿತೀಯ ವರ್ಷದ ತರಗತಿಗಳು ಆರಂಭವಾಗಿದ್ದು, ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿದೆ ಎಂದು