ಟಿ.ಶೆಟ್ಟಿಗೇರಿ ಪ್ರೌಢ ಶಾಲೆ ಶೇ. 100 ಸಾಧನೆಶ್ರೀಮಂಗಲ, ಜೂ. 19: 2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 100 ರ ಫಲಿತಾಂಶ ಪಡೆದಿರುವ ಟಿ. ಶೆಟ್ಟಿಗೇರಿ ಮಾಯಣಮಾಡ ಮಂದಯ್ಯ ಸ್ಮಾರಕ ಸರಕಾರಿ ಪ್ರೌಢ ಶಾಲೆಯರಂಜಾನ್ ಇಫ್ತಾರ್ ಸ್ನೇಹ ಮಿಲನಗೋಣಿಕೊಪ್ಪಲು, ಜೂ. 19: ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಗೋಣಿಕೊಪ್ಪಲಿನ ಜಮಾಅತ್ ಇಸ್ಲಾಮೀ ಹಿಂದ್ ಸಂಸ್ಥೆ ವತಿಯಿಂದ ಚೈತನ್ಯ ಹಾಲ್ ಇದಾಯಿತ್ ಸೆಂಟರ್‍ನಲ್ಲಿ ಇಫ್ತಾರ್ ಸ್ನೇಹಮಿಲನ ಕಾರ್ಯಕ್ರಮಬಾವನ ನಿಧನದ ಸುದ್ದಿ ನಡುವೆಯೂ ದೇಶಕ್ಕಾಗಿ ಆಡಿದ ಎಸ್.ವಿ. ಸುನಿಲ್!ಸೋಮವಾರಪೇಟೆ, ಜೂ.19: ತನ್ನ ಸಹೋದರಿಯ ಪತಿ (ಬಾವ) ನಿಧನರಾದ ಸುದ್ದಿಯ ನಡುವೆಯೂ ಭಾರತ ಹಾಕಿ ತಂಡದ ಉದಯೋನ್ಮುಖ ಆಟಗಾರ ಎಸ್.ವಿ. ಸುನಿಲ್ ದೇಶಕ್ಕಾಗಿ ಆಟವಾಡಿ ಉತ್ತಮ ಪ್ರದರ್ಶನದೊಂದಿಗೆಗೋಣಿಕೊಪ್ಪದಲ್ಲಿ ಯೋಗ ದಿನಾಚರಣೆಗೋಣಿಕೊಪ್ಪಲು, ಜೂ. 19: ತಾ. 21 ರಂದು ನಡೆಯುವ 3 ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆರ್ಟ್ ಆಫ್ ಲಿವಿಂಗ್, ಆಯುಷ್ ಇಲಾಖೆ, ಗೋಣಿಕೊಪ್ಪ ಗ್ರಾಮವ್ಯವಸ್ಥೆ ಸರಿ ಮಾಡದಿದ್ದಲ್ಲಿ ಆಸ್ಪತ್ರೆಗೆ ಮುತ್ತಿಗೆಸೋಮವಾರಪೇಟೆ,ಜೂ.19: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ಪಕ್ಷದ ವತಿಯಿಂದ ಆಸ್ಪತ್ರೆಗೆ ಮುತ್ತಿಗೆ ಹಾಕಲಾಗುವದು ಎಂದು ಜಾತ್ಯತೀತ ಜನತಾ ದಳ ಎಚ್ಚರಿಸಿದೆ. ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ
ಟಿ.ಶೆಟ್ಟಿಗೇರಿ ಪ್ರೌಢ ಶಾಲೆ ಶೇ. 100 ಸಾಧನೆಶ್ರೀಮಂಗಲ, ಜೂ. 19: 2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 100 ರ ಫಲಿತಾಂಶ ಪಡೆದಿರುವ ಟಿ. ಶೆಟ್ಟಿಗೇರಿ ಮಾಯಣಮಾಡ ಮಂದಯ್ಯ ಸ್ಮಾರಕ ಸರಕಾರಿ ಪ್ರೌಢ ಶಾಲೆಯ
ರಂಜಾನ್ ಇಫ್ತಾರ್ ಸ್ನೇಹ ಮಿಲನಗೋಣಿಕೊಪ್ಪಲು, ಜೂ. 19: ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಗೋಣಿಕೊಪ್ಪಲಿನ ಜಮಾಅತ್ ಇಸ್ಲಾಮೀ ಹಿಂದ್ ಸಂಸ್ಥೆ ವತಿಯಿಂದ ಚೈತನ್ಯ ಹಾಲ್ ಇದಾಯಿತ್ ಸೆಂಟರ್‍ನಲ್ಲಿ ಇಫ್ತಾರ್ ಸ್ನೇಹಮಿಲನ ಕಾರ್ಯಕ್ರಮ
ಬಾವನ ನಿಧನದ ಸುದ್ದಿ ನಡುವೆಯೂ ದೇಶಕ್ಕಾಗಿ ಆಡಿದ ಎಸ್.ವಿ. ಸುನಿಲ್!ಸೋಮವಾರಪೇಟೆ, ಜೂ.19: ತನ್ನ ಸಹೋದರಿಯ ಪತಿ (ಬಾವ) ನಿಧನರಾದ ಸುದ್ದಿಯ ನಡುವೆಯೂ ಭಾರತ ಹಾಕಿ ತಂಡದ ಉದಯೋನ್ಮುಖ ಆಟಗಾರ ಎಸ್.ವಿ. ಸುನಿಲ್ ದೇಶಕ್ಕಾಗಿ ಆಟವಾಡಿ ಉತ್ತಮ ಪ್ರದರ್ಶನದೊಂದಿಗೆ
ಗೋಣಿಕೊಪ್ಪದಲ್ಲಿ ಯೋಗ ದಿನಾಚರಣೆಗೋಣಿಕೊಪ್ಪಲು, ಜೂ. 19: ತಾ. 21 ರಂದು ನಡೆಯುವ 3 ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆರ್ಟ್ ಆಫ್ ಲಿವಿಂಗ್, ಆಯುಷ್ ಇಲಾಖೆ, ಗೋಣಿಕೊಪ್ಪ ಗ್ರಾಮ
ವ್ಯವಸ್ಥೆ ಸರಿ ಮಾಡದಿದ್ದಲ್ಲಿ ಆಸ್ಪತ್ರೆಗೆ ಮುತ್ತಿಗೆಸೋಮವಾರಪೇಟೆ,ಜೂ.19: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ಪಕ್ಷದ ವತಿಯಿಂದ ಆಸ್ಪತ್ರೆಗೆ ಮುತ್ತಿಗೆ ಹಾಕಲಾಗುವದು ಎಂದು ಜಾತ್ಯತೀತ ಜನತಾ ದಳ ಎಚ್ಚರಿಸಿದೆ. ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ