ಸೂಕ್ಷ್ಮ ಪರಿಸರ ವಲಯ : ಒಗ್ಗಟ್ಟಿನ ಹೋರಾಟಕ್ಕೆ ಕರೆ ಮಡಿಕೇರಿ, ಜೂ. 13 ಕೊಡಗು ಜಿಲ್ಲೆಯ ಕೆಲವು ಪ್ರದೇಶಗಳಿಗೆ ಮಾರಕವಾಗಬಹುದಾದ ಸೂಕ್ಷ್ಮ ಪರಿಸರ ವಲಯ ಘೋಷಣೆಯ ಪ್ರಸ್ತಾಪದ ವಿರುದ್ಧ ರಾಜಕೀಯ ಪಕ್ಷಗಳು ಪಕ್ಷಾತೀತ ಹಾಗೂ ಜಾತ್ಯತೀತ ನೆಲೆಗಟ್ಟಿನಲ್ಲಿವೀರಾಜಪೇಟೆಗೆ ರೂ. 7 ಕೋಟಿಯ ಆಧುನಿಕ ಕಾರಾಗೃಹ ವೀರಾಜಪೇಟೆ, ಜೂ. 13: ತಾಲೂಕು ಕೇಂದ್ರ ವೀರಾಜಪೇಟೆಗೆ ಆಧುನಿಕ ಸೌಲಭ್ಯಗಳಿಂದ ಕೂಡಿದ ಹೈಟೆಕ್ ಜೈಲು ಕಟ್ಟಡ ಹಾಗೂ ಸಿಬ್ಬಂದಿಗಳ ವಸತಿ ಗೃಹಕ್ಕಾಗಿ ಸರಕಾರ ರೂ 7ಕೋಟಿ 40ಲಕ್ಷಶಾಲಾ ದಾಖಲಾತಿ ಆಂದೋಲನಗುಡ್ಡೆಹೊಸೂರು, ಜೂ. 13 : ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಗುಡ್ಡೆಹೊಸೂರಿನ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮ ನಡೆಯಿತು. ಮಕ್ಕಳನ್ನುಗುಂಡಿಬಿದ್ದ ರಸ್ತೆಗೆ ಬಾಳೆ ಗಿಡ ನೆಟ್ಟ ಗ್ರಾಮಸ್ಥರುಸೋಮವಾರಪೇಟೆ, ಜೂ. 13: ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿರುವ ಸಮೀಪದ ಬೀಟಿಕಟ್ಟೆ-ಬಸವನಕೊಪ್ಪ ರಸ್ತೆಯ ಗುಂಡಿಗಳಿಗೆ ಬಾಳೆಗಿಡಗಳನ್ನು ನೆಟ್ಟು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಬಸವನಕೊಪ್ಪ-ಶನಿವಾರಸಂತೆ-ಶುಂಠಿ ರಸ್ತೆಯನ್ನು ದುರಸ್ತಿಗೊಳಿಸುವಂತೆ ಅನೇಕಸೆಸ್ಕ್ ವತಿಯಿಂದ ಜನಸಂಪರ್ಕ ಸಭೆಕುಶಾಲನಗರ, ಜೂ. 13: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆ ನಿಗಮದ ಕಛೇರಿ ಆವರಣದಲ್ಲಿ ನಡೆಯಿತು. ಮೈಸೂರಿನ ಅಧೀಕ್ಷಕ ಅಭಿಯಂತರ ರಾಮಚಂದ್ರ ಅವರ
ಸೂಕ್ಷ್ಮ ಪರಿಸರ ವಲಯ : ಒಗ್ಗಟ್ಟಿನ ಹೋರಾಟಕ್ಕೆ ಕರೆ ಮಡಿಕೇರಿ, ಜೂ. 13 ಕೊಡಗು ಜಿಲ್ಲೆಯ ಕೆಲವು ಪ್ರದೇಶಗಳಿಗೆ ಮಾರಕವಾಗಬಹುದಾದ ಸೂಕ್ಷ್ಮ ಪರಿಸರ ವಲಯ ಘೋಷಣೆಯ ಪ್ರಸ್ತಾಪದ ವಿರುದ್ಧ ರಾಜಕೀಯ ಪಕ್ಷಗಳು ಪಕ್ಷಾತೀತ ಹಾಗೂ ಜಾತ್ಯತೀತ ನೆಲೆಗಟ್ಟಿನಲ್ಲಿ
ವೀರಾಜಪೇಟೆಗೆ ರೂ. 7 ಕೋಟಿಯ ಆಧುನಿಕ ಕಾರಾಗೃಹ ವೀರಾಜಪೇಟೆ, ಜೂ. 13: ತಾಲೂಕು ಕೇಂದ್ರ ವೀರಾಜಪೇಟೆಗೆ ಆಧುನಿಕ ಸೌಲಭ್ಯಗಳಿಂದ ಕೂಡಿದ ಹೈಟೆಕ್ ಜೈಲು ಕಟ್ಟಡ ಹಾಗೂ ಸಿಬ್ಬಂದಿಗಳ ವಸತಿ ಗೃಹಕ್ಕಾಗಿ ಸರಕಾರ ರೂ 7ಕೋಟಿ 40ಲಕ್ಷ
ಶಾಲಾ ದಾಖಲಾತಿ ಆಂದೋಲನಗುಡ್ಡೆಹೊಸೂರು, ಜೂ. 13 : ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಗುಡ್ಡೆಹೊಸೂರಿನ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮ ನಡೆಯಿತು. ಮಕ್ಕಳನ್ನು
ಗುಂಡಿಬಿದ್ದ ರಸ್ತೆಗೆ ಬಾಳೆ ಗಿಡ ನೆಟ್ಟ ಗ್ರಾಮಸ್ಥರುಸೋಮವಾರಪೇಟೆ, ಜೂ. 13: ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿರುವ ಸಮೀಪದ ಬೀಟಿಕಟ್ಟೆ-ಬಸವನಕೊಪ್ಪ ರಸ್ತೆಯ ಗುಂಡಿಗಳಿಗೆ ಬಾಳೆಗಿಡಗಳನ್ನು ನೆಟ್ಟು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಬಸವನಕೊಪ್ಪ-ಶನಿವಾರಸಂತೆ-ಶುಂಠಿ ರಸ್ತೆಯನ್ನು ದುರಸ್ತಿಗೊಳಿಸುವಂತೆ ಅನೇಕ
ಸೆಸ್ಕ್ ವತಿಯಿಂದ ಜನಸಂಪರ್ಕ ಸಭೆಕುಶಾಲನಗರ, ಜೂ. 13: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆ ನಿಗಮದ ಕಛೇರಿ ಆವರಣದಲ್ಲಿ ನಡೆಯಿತು. ಮೈಸೂರಿನ ಅಧೀಕ್ಷಕ ಅಭಿಯಂತರ ರಾಮಚಂದ್ರ ಅವರ