ಗಾಯಗೊಂಡಿದ್ದ ಕಾಡಾನೆ ಸಾವು*ಗೋಣಿಕೊಪ್ಪಲು, ಜೂ. 13: ಆನೆಚೌಕೂರು ವಲಯದ ಹಡಗುನಗುಂಡಿ ಕೆರೆಗೆ ಬಿದ್ದು ಕಾಡಾನೆ ಮೃತಪಟ್ಟಿರುವದು ಗೋಚರಿಸಿದೆ. ಕಾಲು ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಗಾಯಮಾಡಿಕೊಂಡಿದ್ದ ಕಾಡಾನೆ ಮಲ್ಲೂರು ಸಮೀಪದಅಡಿಕೆ ತೋಟದಲ್ಲಿ ಆನೆಮರಿ ಸಾವು*ಸಿದ್ದಾಪುರ, ಜೂ. 13: ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಗ್ರಾಮದ ಜ್ಯೋತಿನಗರದ ತೋಟದಲ್ಲಿ ಆನೆಮರಿಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜ್ಯೋತಿನಗರ ಬಳಿಯ ತೋಟಂಬೈಲು ಶ್ಯಾಂ ಬೆಳ್ಯಪ್ಪ ಅವರಿಗೆ ಸೇರಿದಕೊಲೆ ಆರೋಪಿ ಬಂಧನಮಡಿಕೇರಿ, ಜೂ. 13: ಸುಮಾರು ಎರಡು ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮರಗೋಡುವಿನ ಹೊಸ್ಕೇರಿಯಲ್ಲಿ ನಡೆದಿದ್ದ ಮೋಹನ್ಗೊಂದಲದ ಗೂಡಾಗಿ ಮುಂದೂಡಲ್ಪಟ್ಟ ಕೂಡಿಗೆ ಗ್ರಾಮ ಸಭೆಕೂಡಿಗೆ, ಜೂ. 13: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 2017-18ನೇ ಸಾಲಿನ ಗ್ರಾಮ ಸಭೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ಇಂದು ಮದಲಾಪುರ ಸರಕಾರಿ ಹಿರಿಯ ಪ್ರಾಥಮಿಕಅರ್ಜಿ ಆಹ್ವಾನ ಮಡಿಕೇರಿ, ಜೂ.13 : ಜಮೀನು, ನಿವೇಶನ ರಹಿತರಾಗಿದ್ದು, ಕೊಡಗು ಜಿಲ್ಲೆಯಲ್ಲಿ ಲೈನ್‍ಮನೆಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದವರು ವಸತಿ ನಿವೇಶನಕ್ಕಾಗಿ ಸಹಾಯಕ ನಿರ್ದೇಶಕರು (ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ,
ಗಾಯಗೊಂಡಿದ್ದ ಕಾಡಾನೆ ಸಾವು*ಗೋಣಿಕೊಪ್ಪಲು, ಜೂ. 13: ಆನೆಚೌಕೂರು ವಲಯದ ಹಡಗುನಗುಂಡಿ ಕೆರೆಗೆ ಬಿದ್ದು ಕಾಡಾನೆ ಮೃತಪಟ್ಟಿರುವದು ಗೋಚರಿಸಿದೆ. ಕಾಲು ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಗಾಯಮಾಡಿಕೊಂಡಿದ್ದ ಕಾಡಾನೆ ಮಲ್ಲೂರು ಸಮೀಪದ
ಅಡಿಕೆ ತೋಟದಲ್ಲಿ ಆನೆಮರಿ ಸಾವು*ಸಿದ್ದಾಪುರ, ಜೂ. 13: ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಗ್ರಾಮದ ಜ್ಯೋತಿನಗರದ ತೋಟದಲ್ಲಿ ಆನೆಮರಿಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜ್ಯೋತಿನಗರ ಬಳಿಯ ತೋಟಂಬೈಲು ಶ್ಯಾಂ ಬೆಳ್ಯಪ್ಪ ಅವರಿಗೆ ಸೇರಿದ
ಕೊಲೆ ಆರೋಪಿ ಬಂಧನಮಡಿಕೇರಿ, ಜೂ. 13: ಸುಮಾರು ಎರಡು ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮರಗೋಡುವಿನ ಹೊಸ್ಕೇರಿಯಲ್ಲಿ ನಡೆದಿದ್ದ ಮೋಹನ್
ಗೊಂದಲದ ಗೂಡಾಗಿ ಮುಂದೂಡಲ್ಪಟ್ಟ ಕೂಡಿಗೆ ಗ್ರಾಮ ಸಭೆಕೂಡಿಗೆ, ಜೂ. 13: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 2017-18ನೇ ಸಾಲಿನ ಗ್ರಾಮ ಸಭೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ಇಂದು ಮದಲಾಪುರ ಸರಕಾರಿ ಹಿರಿಯ ಪ್ರಾಥಮಿಕ
ಅರ್ಜಿ ಆಹ್ವಾನ ಮಡಿಕೇರಿ, ಜೂ.13 : ಜಮೀನು, ನಿವೇಶನ ರಹಿತರಾಗಿದ್ದು, ಕೊಡಗು ಜಿಲ್ಲೆಯಲ್ಲಿ ಲೈನ್‍ಮನೆಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದವರು ವಸತಿ ನಿವೇಶನಕ್ಕಾಗಿ ಸಹಾಯಕ ನಿರ್ದೇಶಕರು (ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ,