ಆರ್ಥಿಕ ಸಾಕ್ಷರತಾ ಸಪ್ತಾಹಕ್ಕೆ ಬಿ.ಡಿ. ಮಂಜುನಾಥ್ ಚಾಲನೆಮಡಿಕೇರಿ, ಜೂ.5 : ಇಂದಿನ ಆಧುನಿಕ ಬದುಕಿನಲ್ಲಿ ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಹಲವು ರಂಗಗಳಲ್ಲಿ ಸಾಕಷ್ಟು ಬದಲಾವಣೆ ಮತ್ತು ಸುಧಾರಣೆ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಬ್ರಾಂಚ್ ಲೆಸ್ಗೋಣಿಕೊಪ್ಪ ಸಿದ್ದಾಪುರದಲ್ಲಿ ಪ್ರತಿಭಟನೆ*ಗೋಣಿಕೊಪ್ಪಲು, ಜೂ. 5: ಕಳತ್ಮಾಡು,ಕೈಕೇರಿ,ಹೊಸಕೋಟೆ, ಪಡಿಕಲ್, ಕಲ್ಲುಕೋರೆ ಗ್ರಾಮಗಳಿಗೆ ನಿರಂತರವಾಗಿ ವಿದ್ಯುತ್ ಕಡಿತವಾಗುತ್ತಿರುವದನ್ನು ಖಂಡಿಸಿ, ಗ್ರಾಮಸ್ಥರು ಗೋಣಿಕೊಪ್ಪ ವಿದ್ಯುತ್ ಘಟಕ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಜಿ.ಪಂ. ಮಾಜಿಪ್ರತಿಭಟನೆಗೆ ಸಂಘಟನೆಗಳ ಬೆಂಬಲಮಡಿಕೇರಿ, ಜೂ. 5: ಯುವ ಚಟುವಟಿಕೆಗಳಿಗಾಗಿ ನಗರದಲ್ಲಿ ನಿರ್ಮಾಣಗೊಂಡಿರುವ ಯುವಭವನ ವನ್ನು ಯುವ ಒಕ್ಕೂಟಕ್ಕೆ ಬಿಟ್ಟು ಕೊಡಬೇಕೆಂದು ಒತ್ತಾಯಿಸಿ ತಾ.9 ರಂದು ಜಿಲ್ಲಾ ಯುವ ಒಕ್ಕೂಟ ನಡೆಸುತ್ತಿರುವಮೀನು ಮರಿಗಳಿಗೆ ಬೇಡಿಕೆ ಸಲ್ಲಿಸಲು ಕೋರಿಕೆ ಮಡಿಕೇರಿ, ಜೂ. 5: ಮುಂಗಾರು ಮಳೆಯ ಆರಂಭದೊಂದಿಗೆ ಮೀನು ಮರಿ ಉತ್ಪಾದನಾ ಅವಧಿಯೂ ಪ್ರಾರಂಭವಾಗಲಿದೆ. ಜಿಲ್ಲೆಯಲ್ಲಿ ಸ್ವಂತ ಕೆರೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲಿ ಮೀನು ಕೃಷಿಹೈಟೆಕ್ ಟಾಯ್ಲೆಟ್ನ ಹೈಲೈಟ್ಸ್ ನೋಡಿ... ಚೆಟ್ಟಳ್ಳಿ, ಜೂ. 5: ಚೆಟ್ಟಳ್ಳಿಯಲ್ಲಿ ಸಾರ್ವಜನಿಕ ಶೌಚಾಲಯವಿಲ್ಲವೆಂಬ ಕೂಗು ಕೇಳಿಬರುತ್ತಿದ್ದು, ಜನಸಾಮಾನ್ಯ ನಿತ್ಯ ಪರದಾಡುವ ಸ್ಥಿತಿಯಾಗಿದೆ. ಚೆಟ್ಟಳ್ಳಿ ಪಟ್ಟಣದ ಹೈಟೆಕ್ ಟಾಯ್ಲೆಟ್‍ನ ಕಾಮಗಾರಿಗೆ ಗರಬಡಿದಿದ್ದು ಸ್ವಚ್ಛ
ಆರ್ಥಿಕ ಸಾಕ್ಷರತಾ ಸಪ್ತಾಹಕ್ಕೆ ಬಿ.ಡಿ. ಮಂಜುನಾಥ್ ಚಾಲನೆಮಡಿಕೇರಿ, ಜೂ.5 : ಇಂದಿನ ಆಧುನಿಕ ಬದುಕಿನಲ್ಲಿ ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಹಲವು ರಂಗಗಳಲ್ಲಿ ಸಾಕಷ್ಟು ಬದಲಾವಣೆ ಮತ್ತು ಸುಧಾರಣೆ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಬ್ರಾಂಚ್ ಲೆಸ್
ಗೋಣಿಕೊಪ್ಪ ಸಿದ್ದಾಪುರದಲ್ಲಿ ಪ್ರತಿಭಟನೆ*ಗೋಣಿಕೊಪ್ಪಲು, ಜೂ. 5: ಕಳತ್ಮಾಡು,ಕೈಕೇರಿ,ಹೊಸಕೋಟೆ, ಪಡಿಕಲ್, ಕಲ್ಲುಕೋರೆ ಗ್ರಾಮಗಳಿಗೆ ನಿರಂತರವಾಗಿ ವಿದ್ಯುತ್ ಕಡಿತವಾಗುತ್ತಿರುವದನ್ನು ಖಂಡಿಸಿ, ಗ್ರಾಮಸ್ಥರು ಗೋಣಿಕೊಪ್ಪ ವಿದ್ಯುತ್ ಘಟಕ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಜಿ.ಪಂ. ಮಾಜಿ
ಪ್ರತಿಭಟನೆಗೆ ಸಂಘಟನೆಗಳ ಬೆಂಬಲಮಡಿಕೇರಿ, ಜೂ. 5: ಯುವ ಚಟುವಟಿಕೆಗಳಿಗಾಗಿ ನಗರದಲ್ಲಿ ನಿರ್ಮಾಣಗೊಂಡಿರುವ ಯುವಭವನ ವನ್ನು ಯುವ ಒಕ್ಕೂಟಕ್ಕೆ ಬಿಟ್ಟು ಕೊಡಬೇಕೆಂದು ಒತ್ತಾಯಿಸಿ ತಾ.9 ರಂದು ಜಿಲ್ಲಾ ಯುವ ಒಕ್ಕೂಟ ನಡೆಸುತ್ತಿರುವ
ಮೀನು ಮರಿಗಳಿಗೆ ಬೇಡಿಕೆ ಸಲ್ಲಿಸಲು ಕೋರಿಕೆ ಮಡಿಕೇರಿ, ಜೂ. 5: ಮುಂಗಾರು ಮಳೆಯ ಆರಂಭದೊಂದಿಗೆ ಮೀನು ಮರಿ ಉತ್ಪಾದನಾ ಅವಧಿಯೂ ಪ್ರಾರಂಭವಾಗಲಿದೆ. ಜಿಲ್ಲೆಯಲ್ಲಿ ಸ್ವಂತ ಕೆರೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲಿ ಮೀನು ಕೃಷಿ
ಹೈಟೆಕ್ ಟಾಯ್ಲೆಟ್ನ ಹೈಲೈಟ್ಸ್ ನೋಡಿ... ಚೆಟ್ಟಳ್ಳಿ, ಜೂ. 5: ಚೆಟ್ಟಳ್ಳಿಯಲ್ಲಿ ಸಾರ್ವಜನಿಕ ಶೌಚಾಲಯವಿಲ್ಲವೆಂಬ ಕೂಗು ಕೇಳಿಬರುತ್ತಿದ್ದು, ಜನಸಾಮಾನ್ಯ ನಿತ್ಯ ಪರದಾಡುವ ಸ್ಥಿತಿಯಾಗಿದೆ. ಚೆಟ್ಟಳ್ಳಿ ಪಟ್ಟಣದ ಹೈಟೆಕ್ ಟಾಯ್ಲೆಟ್‍ನ ಕಾಮಗಾರಿಗೆ ಗರಬಡಿದಿದ್ದು ಸ್ವಚ್ಛ