ಕೆರೆಯಲ್ಲಿ ಸಾಕಿದ್ದ ಮೀನುಗಳ ಮಾರಣಹೋಮಅವರ ಗದ್ದೆಯಲ್ಲಿರುವ ಕೆರೆಯಲ್ಲಿ ಮೀನುಗಳು ಸಾವನಪ್ಪಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ. ಒಂದು ವರ್ಷದ ಹಿಂದೆ ನವೀನ್ ಅಯ್ಯಮ್ಮ ಅವರು ಕೆರೆಗೆ ಸಾವಿರಾರು ಸಂಖ್ಯೆಯಲ್ಲಿ ಮೀನು ಮರಿಗಳನ್ನು ಬಿಟ್ಟುಉಲ್ಲಾಸ್ ಬದುಕಲ್ಲಿ ಉಲ್ಲಾಸ ಮೂಡಿಸಿದ ಬೀನ್ಸ್!ಉಲ್ಲಾಸ್ ಬದುಕಲ್ಲಿ ಉಲ್ಲಾಸ ಮೂಡಿಸಿದ ಬೀನ್ಸ್!ಸೋಮವಾರಪೇಟೆ, ಮೇ 10: ಭೂಮಿಯನ್ನು ನಂಬಿದವರು ಎಂದಿಗೂ ಸೋಲುವದಿಲ್ಲ ಎಂಬ ಮಾತಿದೆ. ಭೂತಾಯಿಯ ಮಡಿಲಲ್ಲಿ ಶ್ರದ್ಧೆಯಿಂದ ಕೃಷಿ ಮಾಡಿದರೆ ಭೂದೇವಿ ಅವರ ಕೈಬಿಡುವದಿಲ್ಲ ಎಂಬ ಮಾತಿಗೆ ಹಾನಗಲ್ಲುಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಜನಜಾಗೃತಿಮಡಿಕೇರಿ, ಮೇ 10: ದೇಶದಲ್ಲಿ ನಿರಂತರವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮಾನವ ಹಕ್ಕುಗಳ ಜಾಗೃತಿ ಸಮಿತಿ ನಿರ್ಧರಿಸಿದೆಕಾಯ್ದಿರಿಸಿದ ಜಾಗದಲ್ಲಿ ನಿವೇಶನ ನೀಡಲು ಆಗ್ರಹ ಕೂಡಿಗೆ, ಮೇ 10: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದ ಸಮೀಪದಲ್ಲಿರುವ ಬ್ಯಾಡಗೊಟ್ಟದಲ್ಲಿರುವ 150 ಎಕರೆ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳ ಹಿಂದೆಯೇ ಕೂಡಿಗೆ ಗ್ರಾಮರುದ್ರಭೂಮಿ ಜಾಗ ಒತ್ತುವರಿ: ಆರೋಪ ಪ್ರತಿಭಟನೆಕೂಡಿಗೆ, ಮೇ 10: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಗ್ರಾಮದ ನಿವಾಸಿಗಳಿಗೆ ಕಾಯ್ದಿರಿಸಿದ್ದ ರುದ್ರಭೂಮಿ ಜಾಗವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಒತ್ತುವರಿ ಮಾಡಿಕೊಂಡಿದೆ
ಕೆರೆಯಲ್ಲಿ ಸಾಕಿದ್ದ ಮೀನುಗಳ ಮಾರಣಹೋಮಅವರ ಗದ್ದೆಯಲ್ಲಿರುವ ಕೆರೆಯಲ್ಲಿ ಮೀನುಗಳು ಸಾವನಪ್ಪಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ. ಒಂದು ವರ್ಷದ ಹಿಂದೆ ನವೀನ್ ಅಯ್ಯಮ್ಮ ಅವರು ಕೆರೆಗೆ ಸಾವಿರಾರು ಸಂಖ್ಯೆಯಲ್ಲಿ ಮೀನು ಮರಿಗಳನ್ನು ಬಿಟ್ಟು
ಉಲ್ಲಾಸ್ ಬದುಕಲ್ಲಿ ಉಲ್ಲಾಸ ಮೂಡಿಸಿದ ಬೀನ್ಸ್!ಉಲ್ಲಾಸ್ ಬದುಕಲ್ಲಿ ಉಲ್ಲಾಸ ಮೂಡಿಸಿದ ಬೀನ್ಸ್!ಸೋಮವಾರಪೇಟೆ, ಮೇ 10: ಭೂಮಿಯನ್ನು ನಂಬಿದವರು ಎಂದಿಗೂ ಸೋಲುವದಿಲ್ಲ ಎಂಬ ಮಾತಿದೆ. ಭೂತಾಯಿಯ ಮಡಿಲಲ್ಲಿ ಶ್ರದ್ಧೆಯಿಂದ ಕೃಷಿ ಮಾಡಿದರೆ ಭೂದೇವಿ ಅವರ ಕೈಬಿಡುವದಿಲ್ಲ ಎಂಬ ಮಾತಿಗೆ ಹಾನಗಲ್ಲು
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಜನಜಾಗೃತಿಮಡಿಕೇರಿ, ಮೇ 10: ದೇಶದಲ್ಲಿ ನಿರಂತರವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮಾನವ ಹಕ್ಕುಗಳ ಜಾಗೃತಿ ಸಮಿತಿ ನಿರ್ಧರಿಸಿದೆ
ಕಾಯ್ದಿರಿಸಿದ ಜಾಗದಲ್ಲಿ ನಿವೇಶನ ನೀಡಲು ಆಗ್ರಹ ಕೂಡಿಗೆ, ಮೇ 10: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದ ಸಮೀಪದಲ್ಲಿರುವ ಬ್ಯಾಡಗೊಟ್ಟದಲ್ಲಿರುವ 150 ಎಕರೆ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳ ಹಿಂದೆಯೇ ಕೂಡಿಗೆ ಗ್ರಾಮ
ರುದ್ರಭೂಮಿ ಜಾಗ ಒತ್ತುವರಿ: ಆರೋಪ ಪ್ರತಿಭಟನೆಕೂಡಿಗೆ, ಮೇ 10: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಗ್ರಾಮದ ನಿವಾಸಿಗಳಿಗೆ ಕಾಯ್ದಿರಿಸಿದ್ದ ರುದ್ರಭೂಮಿ ಜಾಗವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಒತ್ತುವರಿ ಮಾಡಿಕೊಂಡಿದೆ