ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಕಾರ್ಯಕರ್ತರಿಂದ ಸ್ವಾಗತಶ್ರೀಮಂಗಲ, ಜು. 1: ನೂತನವಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಯುವ ಮುಖಂಡ ಮುಕ್ಕಾಟಿರ ಶಿವು ಮಾದಪ್ಪ, ಅವರು ನಾಗರಹೊಳೆ ನಾಣಚ್ಚಿಗೇಟ್ ಮೂಲಕ ಜಿಲ್ಲೆಗೆ ಆಗಮಿಸಿದ ಸಂದರ್ಭಕಾಡು ಸೇರಿದ ಆನೆ ಮರಿ* ಗೋಣಿಕೊಪ್ಪಲು, ಜು. 1: ಕಂದಕಕ್ಕೆ ಬಿದ್ದು ನರಳಾಡುತ್ತಿದ್ದ ಆನೆಮರಿಯನ್ನು ಮತ್ತೆ ಕಾಡು ಸೇರಿಸಿದ ಘಟನೆ ತಿತಿಮತಿ ಸಮೀಪದ ತಾರಿಕಟ್ಟೆ ಎಂಬಲ್ಲಿ ನಡೆದಿದೆ. ತಿತಿಮತಿ ವಲಯ ಅರಣ್ಯಬಸ್ ಬೈಕ್ ಡಿಕ್ಕಿ ಶನಿವಾರಸಂತೆ, ಜು. 1: ಶನಿವಾರಸಂತೆ ಪಟ್ಟಣದ ಮಸೀದಿಯ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಮೋಟಾರ್ ಸೈಕಲ್ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಸರಕಾರಿ ಬಸ್‍ಗೆ ಡಿಕ್ಕಿ ಪಡಿಸಿಸ್ವಚ್ಛ ಭಾರತ್ಗೆ ಮಸಿ ಬಳಿಯುವವರು...!ಮಡಿಕೇರಿ, ಜು. 1: ಮಹಾತ್ಮಾ ಗಾಂಧೀಜಿಯವರ ಕನಸಿನಂತೆ ಭಾರತವನ್ನು ಸ್ವಚ್ಛವಾಗಿರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಸ್ವಚ್ಛ ಭಾರತ್ ಮಿಷನ್ ಜಾರಿಗೆ ತಂದಿದೆ. ಬಹುತೇಕಕುಸಿದ ತಡೆಗೋಡೆ ಪರಿಶೀಲನೆಸಿದ್ದಾಪುರ, ಜೂ. 30: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕರಡಿಗೋಡುವಿನ ಚಿಕ್ಕನಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ತಡೆಗೋಡೆ ಕುಸಿದಿದ್ದು, ‘ಶಕ್ತಿ’ ಈ ಬಗ್ಗೆ ವರದಿ ಮಾಡಿತ್ತು.
ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಕಾರ್ಯಕರ್ತರಿಂದ ಸ್ವಾಗತಶ್ರೀಮಂಗಲ, ಜು. 1: ನೂತನವಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಯುವ ಮುಖಂಡ ಮುಕ್ಕಾಟಿರ ಶಿವು ಮಾದಪ್ಪ, ಅವರು ನಾಗರಹೊಳೆ ನಾಣಚ್ಚಿಗೇಟ್ ಮೂಲಕ ಜಿಲ್ಲೆಗೆ ಆಗಮಿಸಿದ ಸಂದರ್ಭ
ಕಾಡು ಸೇರಿದ ಆನೆ ಮರಿ* ಗೋಣಿಕೊಪ್ಪಲು, ಜು. 1: ಕಂದಕಕ್ಕೆ ಬಿದ್ದು ನರಳಾಡುತ್ತಿದ್ದ ಆನೆಮರಿಯನ್ನು ಮತ್ತೆ ಕಾಡು ಸೇರಿಸಿದ ಘಟನೆ ತಿತಿಮತಿ ಸಮೀಪದ ತಾರಿಕಟ್ಟೆ ಎಂಬಲ್ಲಿ ನಡೆದಿದೆ. ತಿತಿಮತಿ ವಲಯ ಅರಣ್ಯ
ಬಸ್ ಬೈಕ್ ಡಿಕ್ಕಿ ಶನಿವಾರಸಂತೆ, ಜು. 1: ಶನಿವಾರಸಂತೆ ಪಟ್ಟಣದ ಮಸೀದಿಯ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಮೋಟಾರ್ ಸೈಕಲ್ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಸರಕಾರಿ ಬಸ್‍ಗೆ ಡಿಕ್ಕಿ ಪಡಿಸಿ
ಸ್ವಚ್ಛ ಭಾರತ್ಗೆ ಮಸಿ ಬಳಿಯುವವರು...!ಮಡಿಕೇರಿ, ಜು. 1: ಮಹಾತ್ಮಾ ಗಾಂಧೀಜಿಯವರ ಕನಸಿನಂತೆ ಭಾರತವನ್ನು ಸ್ವಚ್ಛವಾಗಿರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಸ್ವಚ್ಛ ಭಾರತ್ ಮಿಷನ್ ಜಾರಿಗೆ ತಂದಿದೆ. ಬಹುತೇಕ
ಕುಸಿದ ತಡೆಗೋಡೆ ಪರಿಶೀಲನೆಸಿದ್ದಾಪುರ, ಜೂ. 30: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕರಡಿಗೋಡುವಿನ ಚಿಕ್ಕನಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ತಡೆಗೋಡೆ ಕುಸಿದಿದ್ದು, ‘ಶಕ್ತಿ’ ಈ ಬಗ್ಗೆ ವರದಿ ಮಾಡಿತ್ತು.