ಹೊಟ್ಟೆ ತುಂಬಿಸಲು ಪರದಾಡುತ್ತಿರುವ ಗಜರಾಜ !ಸೋಮವಾರಪೇಟೆ, ಜೂ. 30: ಕಾಲಿಗೆ ಪೆಟ್ಟಾಗಿರುವ ಕಾಡಾನೆ ಯೊಂದು ಕುಂಟುತ್ತಾ ಸಾಗಿ ತನ್ನ ಆಹಾರವನ್ನು ಅರಸುತ್ತಿರುವ ಸನ್ನಿವೇಶ ಸೋಮವಾರಪೇಟೆ-ಮಡಿಕೇರಿ ಮುಖ್ಯರಸ್ತೆಯ ಕಾಜೂರು ಬಳಿ ದಿನಂಪ್ರತಿ ಕಾಣಸಿಗುತ್ತಿದೆ.ಕಾಜೂರು ಅರಣ್ಯದಿಂದಬಾಲ್ಯವಿವಾಹಕ್ಕೆ ಅಧಿಕಾರಿಗಳಿಂದ ತಡೆಸೋಮವಾರಪೇಟೆ,ಜೂ.30: ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಳಗುಂದ ಗ್ರಾಮದಲ್ಲಿ ಜುಲೈ 2ರಂದು ನಿಶ್ಚಯಗೊಂಡಿದ್ದ ಬಾಲ್ಯವಿವಾಹಕ್ಕೆ ಅಧಿಕಾರಿಗಳು ತಡೆಯೊಡ್ಡಿ, ಅಪ್ರಾಪ್ತೆಯನ್ನು ರಕ್ಷಿಸಿ ಮಡಿಕೇರಿಯ ಬಾಲಕಿಯರ ಬಾಲಮಂದಿರಕ್ಕೆ ಕರೆದೊಯ್ದಿದ್ದಾರೆ.ವಳಗುಂದ ಗ್ರಾಮದಅಧ್ಯಕ್ಷೆ ಬಚ್ಚಿಟ್ಟ ಲಂಚದ ಚಿತ್ರಣ ಬಿಚ್ಚಿಟ್ಟ ಮಹಿಳೆಕೂಡಿಗೆ, ಜೂ. 30: ಕೂಡಿಗೆ ಗ್ರಾ.ಪಂ. ನಿಂದ ಮಹಿಳೆಯೊಬ್ಬರಿಗೆ ನಿರಾಪೇಕ್ಷಣಾ ಪತ್ರ ನೀಡುವ ಸಂಬಂಧ, ಪಂಚಾಯಿತಿ ಅಧ್ಯಕ್ಷರು ರೂ. 30 ಸಾವಿರ ಹಣ ಪಡೆದಿರುವ ಗಂಭೀರ ಆರೋಪವುಕೊಡಗಿನ ಕಾಡಾನೆ ಸಮಸ್ಯೆಯತ್ತ ಸರಕಾರದ ಗಮನ ಸೆಳೆಯುವೆಮಡಿಕೇರಿ, ಜೂ. 30: ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿರುವ ಕಾಡಾನೆಗಳ ಸಮಸ್ಯೆ ಕುರಿತು ರಾಜ್ಯ ಸರಕಾರದ ಮಟ್ಟದಲ್ಲಿ ಗಮನ ಸೆಳೆದು, ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುವೆ ಎಂದುಕಸ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಆಗ್ರ್ರಹಿಸಿ ತಾ.6ರಂದು ಬಂದ್ ಕರೆಸಿದ್ದಾಪುರ, ಜೂ. 30: ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕಸದ ವಿಲೇವಾರಿಗೆ ಜಾಗ ನೀಡಬೇಕೆಂದು ಒತ್ತಾಯಿಸಿ ತಾ. 6 ರಂದು ಬಂದ್ ಕರೆ ನೀಡಲಾಗಿದ್ದು, ಜನಪ್ರತಿನಿಧಿಗಳು ಸಾಮೂಹಿಕ ರಾಜಿನಾಮೆ
ಹೊಟ್ಟೆ ತುಂಬಿಸಲು ಪರದಾಡುತ್ತಿರುವ ಗಜರಾಜ !ಸೋಮವಾರಪೇಟೆ, ಜೂ. 30: ಕಾಲಿಗೆ ಪೆಟ್ಟಾಗಿರುವ ಕಾಡಾನೆ ಯೊಂದು ಕುಂಟುತ್ತಾ ಸಾಗಿ ತನ್ನ ಆಹಾರವನ್ನು ಅರಸುತ್ತಿರುವ ಸನ್ನಿವೇಶ ಸೋಮವಾರಪೇಟೆ-ಮಡಿಕೇರಿ ಮುಖ್ಯರಸ್ತೆಯ ಕಾಜೂರು ಬಳಿ ದಿನಂಪ್ರತಿ ಕಾಣಸಿಗುತ್ತಿದೆ.ಕಾಜೂರು ಅರಣ್ಯದಿಂದ
ಬಾಲ್ಯವಿವಾಹಕ್ಕೆ ಅಧಿಕಾರಿಗಳಿಂದ ತಡೆಸೋಮವಾರಪೇಟೆ,ಜೂ.30: ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಳಗುಂದ ಗ್ರಾಮದಲ್ಲಿ ಜುಲೈ 2ರಂದು ನಿಶ್ಚಯಗೊಂಡಿದ್ದ ಬಾಲ್ಯವಿವಾಹಕ್ಕೆ ಅಧಿಕಾರಿಗಳು ತಡೆಯೊಡ್ಡಿ, ಅಪ್ರಾಪ್ತೆಯನ್ನು ರಕ್ಷಿಸಿ ಮಡಿಕೇರಿಯ ಬಾಲಕಿಯರ ಬಾಲಮಂದಿರಕ್ಕೆ ಕರೆದೊಯ್ದಿದ್ದಾರೆ.ವಳಗುಂದ ಗ್ರಾಮದ
ಅಧ್ಯಕ್ಷೆ ಬಚ್ಚಿಟ್ಟ ಲಂಚದ ಚಿತ್ರಣ ಬಿಚ್ಚಿಟ್ಟ ಮಹಿಳೆಕೂಡಿಗೆ, ಜೂ. 30: ಕೂಡಿಗೆ ಗ್ರಾ.ಪಂ. ನಿಂದ ಮಹಿಳೆಯೊಬ್ಬರಿಗೆ ನಿರಾಪೇಕ್ಷಣಾ ಪತ್ರ ನೀಡುವ ಸಂಬಂಧ, ಪಂಚಾಯಿತಿ ಅಧ್ಯಕ್ಷರು ರೂ. 30 ಸಾವಿರ ಹಣ ಪಡೆದಿರುವ ಗಂಭೀರ ಆರೋಪವು
ಕೊಡಗಿನ ಕಾಡಾನೆ ಸಮಸ್ಯೆಯತ್ತ ಸರಕಾರದ ಗಮನ ಸೆಳೆಯುವೆಮಡಿಕೇರಿ, ಜೂ. 30: ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿರುವ ಕಾಡಾನೆಗಳ ಸಮಸ್ಯೆ ಕುರಿತು ರಾಜ್ಯ ಸರಕಾರದ ಮಟ್ಟದಲ್ಲಿ ಗಮನ ಸೆಳೆದು, ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುವೆ ಎಂದು
ಕಸ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಆಗ್ರ್ರಹಿಸಿ ತಾ.6ರಂದು ಬಂದ್ ಕರೆಸಿದ್ದಾಪುರ, ಜೂ. 30: ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕಸದ ವಿಲೇವಾರಿಗೆ ಜಾಗ ನೀಡಬೇಕೆಂದು ಒತ್ತಾಯಿಸಿ ತಾ. 6 ರಂದು ಬಂದ್ ಕರೆ ನೀಡಲಾಗಿದ್ದು, ಜನಪ್ರತಿನಿಧಿಗಳು ಸಾಮೂಹಿಕ ರಾಜಿನಾಮೆ