ಕಾಡಾನೆ ಧಾಳಿಯಿಂದ ಭೀತಿಯಲ್ಲಿ ಗ್ರಾಮಸ್ಥರುನಾಪೋಕ್ಲು, ಜೂ. 28: ಇಲ್ಲಿಗೆ ಸಮೀಪದ ಕಕ್ಕಬ್ಬೆ-ಕುಂಜಿಲ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಯವಕಪಾಡಿ ಹಾಗೂ ಮರಂದೋಡ ಗ್ರಾಮಗಳ ಬೆಳೆಗಾರರ ತೋಟಗಳಿಗೆ ಹಾಡುಹಗಲೇ ಕಾಡಾನೆಗಳ ಹಿಂಡು ಧಾಳಿ ಮಾಡಿದ್ದು,ದೇವರಾಜ ಅರಸು ಭವನ ನಿರ್ಮಾಣಕ್ಕೆ ನಿವೇಶನಸೋಮವಾರಪೇಟೆ, ಜೂ.28: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು ಹರಾಜಿನ ಮೂಲಕ ಪಡೆದುಕೊಂಡಿರುವ ಫಲಾನುಭವಿಗಳು ನಂತರ ಒಳ ಒಪ್ಪಂದದ ಮೂಲಕ ಬೇರೆಯವರಿಗೆ ಪರಭಾರೆ ಮಾಡಿರೋಟರಿ ಅಧ್ಯಕ್ಷರಾಗಿ ಡಾ. ರಾಕೇಶ್ಸೋಮವಾರಪೇಟೆ, ಜೂ. 28: ಇಲ್ಲಿನ ರೋಟರಿ ಹಿಲ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಡಾ.ರಾಕೇಶ್ ಪಟೇಲ್ ಅಧಿಕಾರ ಸ್ವೀಕರಿಸಿದರು.ಸ್ಥಳೀಯ ಮಾನಸ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ನಿಯೋಜಿತ ರಾಜ್ಯಪಾಲರಸ್ತೆಯ ಗುಂಡಿಗೆ ಬಾಳೆಗಿಡ ನೆಟ್ಟು ಆಕ್ರೋಶಸೋಮವಾರಪೇಟೆ, ಜೂ. 28: ಸಮೀಪದ ಯಡವನಾಡು ಗ್ರಾಮದಿಂದ ಹಾರಂಗಿ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ ದಶಕಗಳೇ ಕಳೆದಿದ್ದರೂ ಜನಪ್ರತಿನಿಧಿಗಳೂ ಸೇರಿದಂತೆ ಅಧಿಕಾರಿ ವರ್ಗ ಯಾವದೇ ಕ್ರಮ ಕೈಗೊಂಡಿಲ್ಲಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನ ಸಭೆಮಡಿಕೇರಿ, ಜೂ. 28 : ಪ್ರತಿಯೊಬ್ಬರೂ ಜೀವ ವಿಮೆ ಮಾಡಿಸುವಂತೆ ಬೆಳೆಗಳಿಗೂ ಸಹ ವಿಮೆ ಮಾಡಿಸುವದು ಅತ್ಯಗತ್ಯ. ಈ ನಿಟ್ಟಿನಲ್ಲಿ ಬೆಳೆ ವಿಮೆ ಯೋಜನೆಯಡಿ ಹೆಸರು ನೋಂದಾಯಿಸುವಂತಾಗಲು
ಕಾಡಾನೆ ಧಾಳಿಯಿಂದ ಭೀತಿಯಲ್ಲಿ ಗ್ರಾಮಸ್ಥರುನಾಪೋಕ್ಲು, ಜೂ. 28: ಇಲ್ಲಿಗೆ ಸಮೀಪದ ಕಕ್ಕಬ್ಬೆ-ಕುಂಜಿಲ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಯವಕಪಾಡಿ ಹಾಗೂ ಮರಂದೋಡ ಗ್ರಾಮಗಳ ಬೆಳೆಗಾರರ ತೋಟಗಳಿಗೆ ಹಾಡುಹಗಲೇ ಕಾಡಾನೆಗಳ ಹಿಂಡು ಧಾಳಿ ಮಾಡಿದ್ದು,
ದೇವರಾಜ ಅರಸು ಭವನ ನಿರ್ಮಾಣಕ್ಕೆ ನಿವೇಶನಸೋಮವಾರಪೇಟೆ, ಜೂ.28: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು ಹರಾಜಿನ ಮೂಲಕ ಪಡೆದುಕೊಂಡಿರುವ ಫಲಾನುಭವಿಗಳು ನಂತರ ಒಳ ಒಪ್ಪಂದದ ಮೂಲಕ ಬೇರೆಯವರಿಗೆ ಪರಭಾರೆ ಮಾಡಿ
ರೋಟರಿ ಅಧ್ಯಕ್ಷರಾಗಿ ಡಾ. ರಾಕೇಶ್ಸೋಮವಾರಪೇಟೆ, ಜೂ. 28: ಇಲ್ಲಿನ ರೋಟರಿ ಹಿಲ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಡಾ.ರಾಕೇಶ್ ಪಟೇಲ್ ಅಧಿಕಾರ ಸ್ವೀಕರಿಸಿದರು.ಸ್ಥಳೀಯ ಮಾನಸ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ನಿಯೋಜಿತ ರಾಜ್ಯಪಾಲ
ರಸ್ತೆಯ ಗುಂಡಿಗೆ ಬಾಳೆಗಿಡ ನೆಟ್ಟು ಆಕ್ರೋಶಸೋಮವಾರಪೇಟೆ, ಜೂ. 28: ಸಮೀಪದ ಯಡವನಾಡು ಗ್ರಾಮದಿಂದ ಹಾರಂಗಿ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ ದಶಕಗಳೇ ಕಳೆದಿದ್ದರೂ ಜನಪ್ರತಿನಿಧಿಗಳೂ ಸೇರಿದಂತೆ ಅಧಿಕಾರಿ ವರ್ಗ ಯಾವದೇ ಕ್ರಮ ಕೈಗೊಂಡಿಲ್ಲ
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನ ಸಭೆಮಡಿಕೇರಿ, ಜೂ. 28 : ಪ್ರತಿಯೊಬ್ಬರೂ ಜೀವ ವಿಮೆ ಮಾಡಿಸುವಂತೆ ಬೆಳೆಗಳಿಗೂ ಸಹ ವಿಮೆ ಮಾಡಿಸುವದು ಅತ್ಯಗತ್ಯ. ಈ ನಿಟ್ಟಿನಲ್ಲಿ ಬೆಳೆ ವಿಮೆ ಯೋಜನೆಯಡಿ ಹೆಸರು ನೋಂದಾಯಿಸುವಂತಾಗಲು