ಚಿನ್ನ ಕದ್ದು ಗುಂಡಿಯಲ್ಲಿ ಹೂತಿಟ್ಟಿದ್ದ ಮಹಿಳೆ...ಮಡಿಕೇರಿ, ಜೂ. 23: ತಾನು ಕೆಲಸ ಮಾಡುತ್ತಿದ್ದ ಮನೆಯಿಂದ ಚಿನ್ನಾಭರಣ ಕಳವು ಮಾಡಿ ಮಣ್ಣಿನಡಿ ಗುಂಡಿಯಲ್ಲಿ ಹೂತಿಟ್ಟಿದ್ದ ಕೆಲಸಗಾರ್ತಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ನಾಪೋಕ್ಲುವಿನಲ್ಲಿ ಈ ಘಟನೆಭಾರತದ ಆದಾಯ ಹದಿನೇಳು ಲಕ್ಷ ಕೋಟಿ ಗುರಿ ಸಾಧನೆಮಡಿಕೇರಿ, ಜೂ. 23: ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಭಾರತ ಸರಕಾರದ ಆರ್ಥಿಕ ಸಾಧನೆಯು ಪ್ರಸಕ್ತ ಅವಧಿಗೆ ರೂ. ಹದಿನೇಳು ಲಕ್ಷ ಕೋಟಿ ಗುರಿ ಹೊಂದಲಿದ್ದು, ಇಂತಹಆಟೋ ಚಾಲಕರ ಅಧ್ಯಕ್ಷರಿಂದ ಹಣ ದುರುಪಯೋಗರಾಜೀನಾಮೆಗೆ ಆಗ್ರಹ ಸುಂಟಿಕೊಪ್ಪ, ಜೂ. 23: ಸುಂಟಿಕೊಪ್ಪ ಆಟೋ ರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮುಸ್ತಫಾ ಕಳೆದ ಸಾಲಿನಲ್ಲಿ ಸಂಘದಿಂದ ನಡೆಸಲಾದ ಡ್ಯಾನ್ಸ್ ಮೇಳ ಕಾರ್ಯಕ್ರಮದಲ್ಲಿಮರಗೋಡಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಸಿದ್ದಾಪುರ, ಜೂ. 23: ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಬಳಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಜಿ.ಪಂ.ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮಗೋಣಿಕೊಪ್ಪಲು, ಜೂ. 23: ಮೂರು ದಿನಗಳ ಕಾಲ ನಡೆದ ರುದ್ರಬೀಡು ಶ್ರೀ ಬಾಡತಯ್ಯಪ್ಪ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕಲಶ ಪ್ರತಿಷ್ಠಾಪನಾ ಪೂಜಾ ಕಾರ್ಯ ತೆರೆ ಕಂಡಿತು. ಕೊನೆಯ
ಚಿನ್ನ ಕದ್ದು ಗುಂಡಿಯಲ್ಲಿ ಹೂತಿಟ್ಟಿದ್ದ ಮಹಿಳೆ...ಮಡಿಕೇರಿ, ಜೂ. 23: ತಾನು ಕೆಲಸ ಮಾಡುತ್ತಿದ್ದ ಮನೆಯಿಂದ ಚಿನ್ನಾಭರಣ ಕಳವು ಮಾಡಿ ಮಣ್ಣಿನಡಿ ಗುಂಡಿಯಲ್ಲಿ ಹೂತಿಟ್ಟಿದ್ದ ಕೆಲಸಗಾರ್ತಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ನಾಪೋಕ್ಲುವಿನಲ್ಲಿ ಈ ಘಟನೆ
ಭಾರತದ ಆದಾಯ ಹದಿನೇಳು ಲಕ್ಷ ಕೋಟಿ ಗುರಿ ಸಾಧನೆಮಡಿಕೇರಿ, ಜೂ. 23: ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಭಾರತ ಸರಕಾರದ ಆರ್ಥಿಕ ಸಾಧನೆಯು ಪ್ರಸಕ್ತ ಅವಧಿಗೆ ರೂ. ಹದಿನೇಳು ಲಕ್ಷ ಕೋಟಿ ಗುರಿ ಹೊಂದಲಿದ್ದು, ಇಂತಹ
ಆಟೋ ಚಾಲಕರ ಅಧ್ಯಕ್ಷರಿಂದ ಹಣ ದುರುಪಯೋಗರಾಜೀನಾಮೆಗೆ ಆಗ್ರಹ ಸುಂಟಿಕೊಪ್ಪ, ಜೂ. 23: ಸುಂಟಿಕೊಪ್ಪ ಆಟೋ ರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮುಸ್ತಫಾ ಕಳೆದ ಸಾಲಿನಲ್ಲಿ ಸಂಘದಿಂದ ನಡೆಸಲಾದ ಡ್ಯಾನ್ಸ್ ಮೇಳ ಕಾರ್ಯಕ್ರಮದಲ್ಲಿ
ಮರಗೋಡಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಸಿದ್ದಾಪುರ, ಜೂ. 23: ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಬಳಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಜಿ.ಪಂ.
ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮಗೋಣಿಕೊಪ್ಪಲು, ಜೂ. 23: ಮೂರು ದಿನಗಳ ಕಾಲ ನಡೆದ ರುದ್ರಬೀಡು ಶ್ರೀ ಬಾಡತಯ್ಯಪ್ಪ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕಲಶ ಪ್ರತಿಷ್ಠಾಪನಾ ಪೂಜಾ ಕಾರ್ಯ ತೆರೆ ಕಂಡಿತು. ಕೊನೆಯ