ಇಂದು ಶಿಕ್ಷಕರಿಗೆ ಸನ್ಮಾನಮಡಿಕೇರಿ, ಜೂ. 15 : 10ನೇ ತರಗತಿ ಪರೀಕ್ಷೆಯಲ್ಲಿ ಮಕ್ಕಂದೂರು ಸರಕಾರಿ ಪ್ರೌಢಶಾಲೆ ಶೇ. 100ರಷ್ಟು ಫಲಿತಾಂಶ ಗಳಿಸಿದ್ದು, ಈ ಸಾಧನೆಗೆ ಕಾರಣಕರ್ತರಾದ ಶಾಲೆಯ ಶಿಕ್ಷಕರುಗಳನ್ನು ತಾ.ಮನೆ ಸಂಖ್ಯೆ ನೀಡಲು ಅಧಿಕ ವಸೂಲಿಸುಂಟಿಕೊಪ್ಪ, ಜೂ.15: ಸರ್ಕಾರದ ಆದೇಶದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ಸಂಖ್ಯೆಯ ಫಲಕ ಅಳವಡಿಸಲು ಸರ್ವೆ ಕಾರ್ಯ ಮಾಡುತ್ತಿರುವ ಖಾಸಗಿ ಸಂಸ್ಥೆಯೊಂದು ಇಲ್ಲಿನ ನಿವಾಸಿಗಳಿಂದ ಹೆಚ್ಚುವರಿ ಹಣವನ್ನುಗುಂಡೂರಾವ್ ಬಡಾವಣೆ ನಿವೇಶನಗಳ ಹರಾಜುಕುಶಾಲನಗರ, ಜೂ. 15: ಕಳೆದ 2 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರದ ಗುಂಡೂರಾವ್ ಬಡಾವಣೆಯ ನಿವೇಶನಗಳ ಪ್ರಥಮ ಹಂತದ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ಇಂದು ನಡೆಯಿತು. ಬಡಾವಣೆಯಲ್ಲಿಪರಿಹಾರ ಕಾಣದ ಸಮಸ್ಯೆಗಳು: ಜನರ ಕೂಗು ಅರಣ್ಯ ರೋದನಕುಶಾಲನಗರ, ಜೂ. 15: ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ನಡುವೆ ಸರ್ಕಾರಿ ಯೋಜನೆಗಳು ನಿರರ್ಥಕವಾಗುವದ ರೊಂದಿಗೆ ಕುಶಾಲನಗರದಲ್ಲಿ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಾಣದೆ ಜನಸಾಮಾನ್ಯರ ಕೂಗುಮಾನಸಿಕ ರೋಗಿಗಳ ಹೆಸರಿನಲ್ಲಿ ಮೇಲೆದ್ದಿದೆ ಸಂಸ್ಥೆ...!!! ಹೇಳ ಹೆಸರಿಗೊಬ್ಬ ರೋಗಿ!ಮಡಿಕೇರಿ, ಜೂ. 15: ಮಡಿಕೇರಿಯ ಪೆನ್‍ಶನ್‍ಲೇನ್ ಮಾರ್ಗದ ಕಟ್ಟಡವೊಂದರಲ್ಲಿ ‘ಮಾನಸಧಾರಾ’ ಎಂಬ ಹೆಸರಿನ ಫಲಕವೊಂದು ನೇತಾಡುತ್ತಿದೆ. ಫಲಕದ ಅಡಿಭಾಗದಲ್ಲಿ ಮಾನಸಿಕ ರೋಗಿಗಳ ಹಗಲು ಆರೈಕೆ ಕೇಂದ್ರ ಎಂದು
ಇಂದು ಶಿಕ್ಷಕರಿಗೆ ಸನ್ಮಾನಮಡಿಕೇರಿ, ಜೂ. 15 : 10ನೇ ತರಗತಿ ಪರೀಕ್ಷೆಯಲ್ಲಿ ಮಕ್ಕಂದೂರು ಸರಕಾರಿ ಪ್ರೌಢಶಾಲೆ ಶೇ. 100ರಷ್ಟು ಫಲಿತಾಂಶ ಗಳಿಸಿದ್ದು, ಈ ಸಾಧನೆಗೆ ಕಾರಣಕರ್ತರಾದ ಶಾಲೆಯ ಶಿಕ್ಷಕರುಗಳನ್ನು ತಾ.
ಮನೆ ಸಂಖ್ಯೆ ನೀಡಲು ಅಧಿಕ ವಸೂಲಿಸುಂಟಿಕೊಪ್ಪ, ಜೂ.15: ಸರ್ಕಾರದ ಆದೇಶದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ಸಂಖ್ಯೆಯ ಫಲಕ ಅಳವಡಿಸಲು ಸರ್ವೆ ಕಾರ್ಯ ಮಾಡುತ್ತಿರುವ ಖಾಸಗಿ ಸಂಸ್ಥೆಯೊಂದು ಇಲ್ಲಿನ ನಿವಾಸಿಗಳಿಂದ ಹೆಚ್ಚುವರಿ ಹಣವನ್ನು
ಗುಂಡೂರಾವ್ ಬಡಾವಣೆ ನಿವೇಶನಗಳ ಹರಾಜುಕುಶಾಲನಗರ, ಜೂ. 15: ಕಳೆದ 2 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರದ ಗುಂಡೂರಾವ್ ಬಡಾವಣೆಯ ನಿವೇಶನಗಳ ಪ್ರಥಮ ಹಂತದ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ಇಂದು ನಡೆಯಿತು. ಬಡಾವಣೆಯಲ್ಲಿ
ಪರಿಹಾರ ಕಾಣದ ಸಮಸ್ಯೆಗಳು: ಜನರ ಕೂಗು ಅರಣ್ಯ ರೋದನಕುಶಾಲನಗರ, ಜೂ. 15: ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ನಡುವೆ ಸರ್ಕಾರಿ ಯೋಜನೆಗಳು ನಿರರ್ಥಕವಾಗುವದ ರೊಂದಿಗೆ ಕುಶಾಲನಗರದಲ್ಲಿ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಾಣದೆ ಜನಸಾಮಾನ್ಯರ ಕೂಗು
ಮಾನಸಿಕ ರೋಗಿಗಳ ಹೆಸರಿನಲ್ಲಿ ಮೇಲೆದ್ದಿದೆ ಸಂಸ್ಥೆ...!!! ಹೇಳ ಹೆಸರಿಗೊಬ್ಬ ರೋಗಿ!ಮಡಿಕೇರಿ, ಜೂ. 15: ಮಡಿಕೇರಿಯ ಪೆನ್‍ಶನ್‍ಲೇನ್ ಮಾರ್ಗದ ಕಟ್ಟಡವೊಂದರಲ್ಲಿ ‘ಮಾನಸಧಾರಾ’ ಎಂಬ ಹೆಸರಿನ ಫಲಕವೊಂದು ನೇತಾಡುತ್ತಿದೆ. ಫಲಕದ ಅಡಿಭಾಗದಲ್ಲಿ ಮಾನಸಿಕ ರೋಗಿಗಳ ಹಗಲು ಆರೈಕೆ ಕೇಂದ್ರ ಎಂದು